ಭಾರತದಲ್ಲಿ ಕಮ್ಯುನಿಸ್ಟರು ಎಂದು ಹೇಳಿಕೊಳ್ಳುತ್ತಿರುವವರು ಅಸಲಿ ಕಮ್ಯುನಿಸ್ಟರಲ್ಲ

Sunday, March 21st, 2021
DRaja

ಭಾರತದಲ್ಲಿ ಅದೆಷ್ಟು ಕಮ್ಯುನಿಸ್ಟರಿದ್ದಾರೋ ಅವರ‌್ಯಾರೂ ಅಸಲಿಗೆ ಒಂದು ಕಡೆ ಕಮ್ಯುನಿಸ್ಟರಲ್ಲವೇ ಅಲ್ಲ, ಯಾಕಂದ್ರೆ ಕಮ್ಯುನಿಸ್ಟ್ ಸಿದ್ಧಾಂತ ಹೊಂದಿರುವ ವ್ಯಕ್ತಿಯು ಯಾವುದೇ ದೇವರಲ್ಲಿ ನಂಬಿಕೆಯಿರದ ನಾಸ್ತಿಕನಾಗಿರುತ್ತಾನೆ ಅದೇ ಆತ ಕಮ್ಯುನಿಸ್ಟ್ ಎಂಬುದರ ಮೊದಲ ಗುರುತಾಗಿರುತ್ತದೆ. ಭಾರತದ ಕಮ್ಯುನಿಸ್ಟರು ಫೇಕ್ ಕಮ್ಯುನಿಸ್ಟರಾಗಿದ್ದಾರೆ ಹಾಗು ಅಸಲಿಗೆ ಭಾರತದ ಈ ಕಮ್ಯುನಿಸ್ಟರು ಒಂದೋ ಇಸ್ಲಾಂ ಅಥವ ಕ್ರಿಶ್ಚಿಯನ್ನರಾಗಿದ್ದು ಹಿಂದೂ ಹೆಸರನ್ನಿಟ್ಟುಕೊಂಡು ಜನರ ಕಣ್ಣಿಗೆ ಮಣ್ಣೆರೆಚುತ್ತ ಓಡಾಡುತ್ತಿದ್ದಾರೆ. ಇದರ ಮೂಲ ಉದ್ದೇಶವೆಂದರೆ ಹಿಂದೂ ಹೆಸರಿಟ್ಟುಕೊಂಡು ಕಮ್ಯುನಿಸ್ಟ್ ಹೆಸರನ್ನ ಹೇಳಿಕೊಂಡು ಹಿಂದುಗಳಿಗೆ ಅದೆಷ್ಟು ಮೂರ್ಖರನ್ನಾಗಿ ಮಾಡಬೇಕೋ […]

ದೇಶದ್ರೋಹಿ ಕೃತ್ಯ ಮಾಡುವ ಕನ್ಹಯ್ಯ ಕುಮಾರ್ ಗೆ ಮಂಗಳೂರು ಜೆಪ್ಪು ಮೊಗರು ಕಾರ್ಯಕ್ರಮದಲ್ಲಿ ಅವಕಾಶ ನೀಡಬಾರದು

Thursday, March 5th, 2020
jeppu-mogaru

ಮಂಗಳೂರು : ದಿನಾಂಕ 8 ಮಾರ್ಚ್, 2020 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪೌರ ಸಮುದಾಯ ಸಮಿತಿ ಆಯೋಜಿಸಿದ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ಯಲ್ಲಿ ದೇಶ ವಿರೋಧಿ ಕೃತ್ಯ ಮಾಡುವ ಕನ್ಹಯ್ಯ ಕುಮಾರ್ ಭಾಗವಹಿಸಿತ್ತಿದ್ದಾರೆ. ಕನ್ನಯ್ಯ ಕುಮಾರ ಇತ್ತೀಚಿಗೆ ದೆಹಲಿ, ಬಿಹಾರದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧದ ಪ್ರತಿಭಟನೆಯಲ್ಲಿ ಹಿಂದೂಗಳ ವಿರುದ್ಧ ಅನೇಕ ಪ್ರಚೋದನೆ ಭಾಷಣ ನೀಡಿ, ದಂಗೆ ಮಾಡಲು ಕಾರಣರಾಗಿದ್ದಾರೆ. ಈ ಹಿಂದೆ ಜೆಎನ್ ಯು ವಿಶ್ವವಿದ್ಯಾಲಯ ಆವರಣದಲ್ಲಿ ಭಯೋತ್ಪಾದಕ ಅಪ್ಜಲ್ ಗುರು ಕಾರ್ಯಕ್ರಮ […]

ಪ್ರಜಾಪ್ರಭುತ್ವ ಎನ್ನುವುದು ಮೊದಲು ನಮ್ಮಲ್ಲಿ, ನಮ್ಮ ಮನೆಯಲ್ಲಿ ಇರಬೇಕು : ಕನ್ಹಯ್ಯ ಕುಮಾರ್

Monday, August 12th, 2019
BVK

ಮಂಗಳೂರು : “ಪ್ರಜಾಪ್ರಭುತ್ವ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ದೇಶದ್ರೋಹ” ಎಂದು ಜೆಎನ್ ಯು ವಿದ್ಯಾರ್ಥಿ ಸಂಘ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಿದ್ದ ಬಿ.ವಿ.ಕಕ್ಕಿಲ್ಲಾಯ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು. “ಕವಲು ದಾರಿಯಲ್ಲಿ ಭಾರತದ ಯುವಜನರು” ಎಂಬ ವಿಷಯದ ಕುರಿತು ಮಾತನಾಡಿದ ಕನ್ಹಯ್ಯ ಕುಮಾರ್, “ದೇಶದ ಮೇಲೆ ಪ್ರೀತಿ ಇದ್ದರೆ ಅಶಕ್ತರಲ್ಲಿ ಪ್ರಶ್ನೆ ಎತ್ತುವುದಲ್ಲ, ಬದಲಾಗಿ ಬಲಾಢ್ಯರಲ್ಲಿ ಪ್ರಶ್ನೆ ಎತ್ತಬೇಕಿದೆ. ಪ್ರಜಾಪ್ರಭುತ್ವ ಎನ್ನುವುದು ಮೊದಲು ನಮ್ಮಲ್ಲಿ, ನಮ್ಮ […]

ಕನ್ಹಯ್ಯ ಕುಮಾರ್ ಮಂಗಳೂರು ಆಗಮನಕ್ಕೆ ಎಬಿವಿಪಿ ಪ್ರತಿರೋಧ

Saturday, August 10th, 2019
Kannaya kumar

ಮಂಗಳೂರು :  ಶನಿವಾರ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಕನ್ಹಯ್ಯ ಕುಮಾರ್ ಭಾಗವಹಿಸಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಹಿರಿಯ ಸ್ವಾತಂತ್ರ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಯ ಧುರೀಣ ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿ ಅಂಗವಾಗಿ ಸಹೋದಯ ಸಭಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಭಾಷಣಕಾರರಾಗಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಭಾಗವಹಿಸಿದ್ದಾರೆ. ಕನ್ಹಯ್ಯ ಕುಮಾರ್ […]