ಉಡುಪಿ ಗುಣಪಾಲ ಅಭಿನಂದನ ಸಮಿತಿಯಿಂದ “ಕಲಾರಂಗದ ಭೀಷ್ಮ” ಬಿರುದು ಅಬಿನಂದನೆ , ’ರಂಗ ಗುಣದರ್ಶನ’ ಗ್ರಂಥ ಲೋಕಾರ್ಪಣೆ

Wednesday, December 23rd, 2020
Udupi Gunapala

ಮುಂಬಯಿ : ಸಂಪತ್ತು ಇದ್ದವರು ಎಷ್ಟು ಎತ್ತರಕ್ಕೆ ಬೆಳೆದರು ಆತನ ಬದುಕು ದುಃಖದಿಂದ ಕೂಡಿರುತ್ತದೆ ಆದರೆ ಕಲಾವಿದ ಮತ್ತು ಸಾಹಿತ್ಯ ಎತ್ತರಕ್ಕೆ ಬೆಳೆದಷ್ಟು ಸಂತೋಷದಲ್ಲಿ ಇರುತ್ತಾನೆ. ಲಕ್ಷ್ಮಿ ಸಂಪಾದಿಸಿಕೊಂಡ ವನ್ನು ಸಂಸಾರ ಸದಾ ದುಃಖದಲ್ಲಿ ಇರುತ್ತದೆ ಆದ್ದರಿಂದ ಕಲಾವಿದರು ದುಃಖದಲ್ಲಿ ಇರಬಾರದು . ಪ್ರತಿಯೊಬ್ಬ ಕಲಾವಿದನ ಸಾಧನೆಗಳು ಗ್ರಂಥವಾಗಿ ಬಂದಾಗ ಮಾತ್ರ ಆತನ ಪ್ರತಿಭೆ ಶಾಶ್ವತವಾಗಿ ಉಳಿಯಲು ಸಾಧ್ಯ ಉಡುಪಿ ಗುಣಪಾಲ ರ ಕಲಾಸೇವೆ ಗ್ರಂಥದ ಮೂಲಕ ಅಜರಾಮರವಾಗಿ ಉಳಿಯಲಿದೆ ಎಂದು ಮೀರಾ ಡಹಾಣು ಬಂಡ್ಸ್ ಗೌರವ […]