ಧರ್ಮಪ್ರಚಾರಕ್ಕಾಗಿ ಏಸುವಿನ ಕುರಿತ ಲೇಖನ, ಭಿತ್ತಿಪತ್ರ ಇಟ್ಟು, ಧಾರ್ಮಿಕ ಸ್ಥಳಗಳನ್ನು ಕಾಂಡೋಮ್ ಹಾಕಿ ಅಪವಿತ್ರ ಗೊಳಿಸುತ್ತಿದ್ದ ಆರೋಪಿ

Wednesday, December 29th, 2021
candom-desai

ಮಂಗಳೂರು : ಬೈಬಲ್ ನಲ್ಲಿರುವ ವಾಕ್ಯದಂತೆ ದೇಶದಲ್ಲಿರುವ ಎಲ್ಲಾ ಸ್ತ್ರೀ ಪುರುಷರ ರಕ್ಷಣೆ ಮತ್ತು ಧರ್ಮಪ್ರಚಾರಕ್ಕಾಗಿ ದೈವಸ್ಥಾನ ಗಳಲ್ಲಿ ಏಸುವಿನ ಕುರಿತ ಲೇಖನ, ಭಿತ್ತಿಪತ್ರ ಹಾಕಿರುವುದಾಗಿ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ ನ ಕಟ್ಟೆಯಲ್ಲಿ ಕಾಂಡೋಮ್ ಹಾಕಿ ಅಪವಿತ್ರ ಗೊಳಿಸಿದ ಆರೋಪಿ ಪೋಲೀಸರ ಬಳಿ ಬಾಯಿ ಬಿಟ್ಟಿದ್ದಾನೆ. ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಯನ್ನು ದೇವದಾಸ್ ದೇಸಾಯಿ, ಪ್ರಾಯ(62), ತಂದೆ: ಜಾನ್ ದೇಸಾಯಿ, ವಾಸ: ಡೋರ್ ನಂಬ್ರ: 4-311/2, ಮಿತ್ರ ನಗರ, ಕೊಂಡಾಣ, ಕೋಟೇಕಾರು, ಮಂಗಳೂರು ಎಂದು ಗುರುತಿಸಲಾಗಿದೆ. ಮೂಲತ: ಹುಬ್ಬಳ್ಳಿಯ […]

ಕಾಂಡೋಮ್ ಉಪಯೋಗಿಸಿ ಕೊರಗಜ್ಜ ದೈವದ ಗುಡಿಯ ಮುಂಭಾಗ ಎಸೆದ ಕಿಡಿಗೇಡಿಗಳು

Tuesday, December 28th, 2021
Koragajja Katte

ಮಂಗಳೂರು : ನಂದಿಗುಡ್ಡೆ  ಸಮೀಪದ ಕೊರಗಜ್ಜ ದೈವದ ಗುಡಿಯ ಮುಂಭಾಗ ಕಿಡಿಗೇಡಿಗಳು ಕಾಂಡೋಮ್ ಹಾಕಿ ಪರಾರಿಯಾದ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಈ ಕೃತ್ಯ ಬೆಳಕಿಗೆ ಬಂದಿದ್ದು, ದುಷ್ಕರ್ಮಿಗಳು ಕಾಂಡೋಮ್ ಉಪಯೋಗಿಸಿ ಬಳಿಕ ಅದನ್ನು ಅಜ್ಜನ ಗುಡಿಯತ್ತ ಎಸೆದಿದ್ದಾರೆ. ಸ್ಥಳೀಯರು ಮತ್ತು ಭಕ್ತರು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಶ್ಲೀಲ ವಸ್ತು ಎಸೆಯುವ ಮೂಲಕ ಭಕ್ತರ ಭಾವನೆಗೆ ದಕ್ಕೆ ತಂದಿದ್ದಾರೆ. ಶಾಂತಿ ಕದಡುವ ಕೃತ್ಯಕ್ಕೂ ಯತ್ನಿಸುತ್ತಿದ್ದಾರೆ. ತಕ್ಷಣ ಅಪರಾಧಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು […]

ಉಲ್ಲಾಳ : ಕಾಣಿಕೆಯ ಹುಂಡಿಯಲ್ಲಿ ಶಿಲುಬೆ ಹಾರ ಮತ್ತು ಕಾಂಡೋಮ್ ಹಾಕಿ ಅಪವಿತ್ರ ಮಾಡಿದ ದುಷ್ಕರ್ಮಿಗಳ ಮೇಲೆ ಕ್ರಮ ಜರುಗಿಸಿ ! – ಹಿಂದೂ ಜನಜಾಗೃತಿ ಸಮಿತಿ

Friday, January 22nd, 2021
Koragajja Gudi

ಮಂಗಳೂರು  :  ಮಂಗಳೂರಿನ ಉಲ್ಲಾಳದ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆಯ ಹುಂಡಿಯಲ್ಲಿ ದಿನಾಂಕ 20.1.2021 ರಂದು ಶಿಲುಬೆ ಹಾರ ಮತ್ತು ಕಾಂಡೋಮ್ ಹಾಕಿ ಅಪವಿತ್ರ ಮಾಡಿದ ಘಟನೆಯು ನಡೆದಿದೆ. ಇದರಲ್ಲಿ ಫ್ಲೆಕ್ಸ್ ಹಾಕಲಾಗಿದ್ದು, ಅದರಲ್ಲಿ ಭಾಜಪ ನಾಯಕರುಗಳ ಚಿತ್ರಗಳನ್ನು ಗೀಚಿ ವಿರೂಪಗೊಳಿಸಿ ಅವರನ್ನು ಕೊಲ್ಲಬೇಕು ಎಂಬ ಪ್ರಚೋದನಕಾರಿ ಬರಹ ಬರೆಯಲಾಗಿದೆ. ಹಿಂದೂ ದೇವತೆಗಳ ಅಪಮಾನ ಮಾಡುವ ಬರಹ ಬರೆಯಲಾಗಿತ್ತು. ಕಳೆದ ವಾರ ಜನವರಿ 2 ರಂದು ಬಬ್ಬು ಸ್ವಾಮಿ ದೇವಸ್ಥಾನದ ಕಾಣಿಕೆಯ ಡಬ್ಬಿಯಲ್ಲಿ ಸಹ ಏಸು […]

ಬಿಎಸ್ಸ್ ಡಬ್ಲ್ಯೂನಲ್ಲಿ ಕಲಿಯುತ್ತಿರುವ ದಲಿತ ವಿದ್ಯಾರ್ಥಿನಿಯನ್ನು ಕಾಡೋಂಮ್ ಹಾಕಿ ರೇಪ್ ಮಾಡಿದ ಕಾರು ಚಾಲಕ

Saturday, July 27th, 2013
Prasanth Shetty

ಮಂಗಳೂರು: ಕಾರ್ ಡ್ರೈವರ್ ಒಬ್ಬ ರೋಶನಿ ನಿಲಯದ ಬಿಎಸ್ಸ್ ಡಬ್ಲ್ಯೂನಲ್ಲಿ ಕಲಿಯುತ್ತಿರುವ ದಲಿತ ವಿದ್ಯಾರ್ಥಿನಿಯೋರ್ವಳನ್ನು ತನ್ನ ಮನೆಗೆ ಕರೆಸಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ನೀರುಮಾರ್ಗದ ಪಾಲ್ದಾನೆಯಲ್ಲಿ ನಡೆದಿದೆ. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ತನಗಾದ ನೋವನ್ನು ತನ್ನ ತಾಯಿಯಲ್ಲಿ ಹೇಳಿದ್ದಳು. ತಾಯಿ ತನ್ನ ಮಗಳೊಂದಿಗೆ ಕಂಕನಾಡಿ ಗ್ರಾಮಾಂತರ ಠಾಣೆಗೆ ಜುಲೈ 25ರಂದು ಘಟನೆಯ ಬಗ್ಗೆ ದೂರು ನೀಡಿದರು. ಪ್ರಶಾಂತ್ ಶೆಟ್ಟಿ (30)ಅತ್ಯಾಚಾರ ನಡೆಸಿದ ವ್ಯಕ್ತಿ. ಎರಡು ತಿಂಗಳುಗಳಿಂದ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ, ಈತನಿಗೆ ಮದುವೆಯಾಗಿದ್ದು, 2 […]