ಕುಡುಪು ಬ್ರಹ್ಮಕಲಶ ಆಡಳಿತ ಮಂಡಳಿಯಿಂದ ಕೃತಜ್ಞತೆ

Monday, February 26th, 2018
kudupu

ಮಂಗಳೂರು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆಬ್ರವರಿ 18 ರಿಂದ 25ರವರೆಗೆ ವಿಜೃಂಭನೆಯಿಂದ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಅಭೂತಪೂರ್ವ ರೀತಿಯಲ್ಲಿ ಯಶಸ್ವಿಯಾಗಿ ನಡೆಯಲು ಸಹಕರಿಸಿದ ದೇವಳದ ತಂತ್ರಿಯವರಿಗೆ, ಅರ್ಚಕ ವರ್ಗದವರಿಗೆ. ನೌಕರರಿಗೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರಿಗೆ, ಹೊರೆಕಾಣಿಕೆ ನೀಡಿದ ಎಲ್ಲಾ ಭಕ್ತ ವೃಂದದವರಿಗೆ, ದೇಣಿಗೆ ನೀಡಿ ಸಹಕರಿಸಿದ ಸರ್ವಭಕ್ತಾಭಿಮಾನಿಗಳಿಗೆ, ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರಿಗೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಭಕ್ತರಿಗೂ, ಪೊಲೀಸ್ ಇಲಾಖೆ, ಮಾಧ್ಯಮದವರಿಗೆ, ಆರೋಗ್ಯ ಇಲಾಖೆ, […]