ಇಂಡಿಯಾನ ಆಸ್ಪತ್ರೆಗೆ ಕೆಲಸಕ್ಕೆ ಹೋದ ಯುವತಿ ನಾಪತ್ತೆ

Tuesday, August 18th, 2020
poornima

ಮಂಗಳೂರು :  ಪಂಪ್‍ವೆಲ್ ಇಂಡಿಯಾನ ಆಸ್ಪತ್ರೆಗೆ ಕೆಲಸಕ್ಕೆಂದು ಹೋದ ಯುವತಿ ವಾಪಸ್ಸು ಮನೆಗೆ ಬಾರದೆ  ಆಗಸ್ಟ್ 13 ರಿಂದ ಕಾಣೆಯಾಗಿದ್ದಾರೆ. ಪೂರ್ಣಿಮಾ (35) ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು- ಪೂರ್ಣಿಮಾ, ಪ್ರಾಯ – 35 ವರ್ಷ, ಎತ್ತರ-5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ಎದುರಿನ ಹಲ್ಲು ಹೊರಬಂದಂತೆ ಕಾಣುತ್ತದೆ. ಧರಸಿದ ಬಟ್ಟೆ-ನೀಲಿ ಬಣ್ಣದ ಟಾಪ್ ಹಾಗೂ ಜೀನ್ಸ್ ಪ್ಯಾಂಟ್ ಶರ್ಟ್, […]

ಕೆಲಸದಲ್ಲಿ ಗೆಲುವು ಸಾಧಿಸುವ ಸುಲಭ ತಂತ್ರ

Thursday, July 23rd, 2020
anjura

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನೀವು ಮಾಡುವಂತಹ ಕೆಲಸದಲ್ಲಿ ಆದಾಯ ಉತ್ಪನ್ನ ಹೆಚ್ಚಳವಾಗಬೇಕು ಮತ್ತು ಲಾಭದಿಂದ ನಿಮ್ಮ ಬೊಕ್ಕಸ ತುಂಬಲು ಈ ತಂತ್ರ ಉಪಯೋಗ ನೀಡುತ್ತದೆ. ಪ್ರತಿಯೊಬ್ಬರೂ ಸಹ ಮಾಡುವ ಕೆಲಸದಲ್ಲಿ ಶ್ರಮ ಮತ್ತು ಆಸಕ್ತಿ ವಹಿಸುವರು ಇಂತಹ ಒಳ್ಳೆಯ ನಿರ್ಧಾರಗಳು ಇದ್ದರೂ ಸಹ ಅವಶ್ಯಕವಾದಂತಹ ಲಾಭ ಪ್ರಮಾಣ ಕಡಿಮೆ ಬರುತ್ತದೆ. ನಿಮ್ಮ ಕೆಲಸದಲ್ಲಿ ಮೇಲಿನವರು ಗಮನಿಸಿ ಉನ್ನತ ಪದವಿಯನ್ನು […]

ಕೆಲಸದಲ್ಲಿ ಉನ್ನತಿ ಪಡೆಯಲು ಮತ್ತು ಸಂಕಷ್ಟದಿಂದ ದೂರವಾಗಲು ಈ ಮಂತ್ರ ಜಪಿಸಿ

Wednesday, July 22nd, 2020
Ganapathy

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಕೆಲಸದಲ್ಲಿ ಆತಂಕ ಹಾಗೂ ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆಯದೆ ಹತಾಶದ ಸ್ಥಿತಿ ಕಂಡು ಬರುತ್ತದೆ. ಇದರಿಂದಾಗಿ ಆರ್ಥಿಕ ಅಭಿವೃದ್ಧಿಯು ಸಹ ಕುಂಠಿತಗೊಳ್ಳುವ ಸಾಧ್ಯತೆ ಇರುತ್ತದೆ. ನೀವು ಮಾಡುವ ಕೆಲಸಕ್ಕೆ ಸರಿಯಾದ ವೇತನ ಹಾಗೂ ಗೌರವ ಪ್ರಾಪ್ತಿಯಾಗದಿರಬಹುದು. ನಿರೀಕ್ಷಿತ ನಿಮ್ಮ ಹುದ್ದೆಯಲ್ಲಿ ಕೆಲವು ಅಪಸ್ವರಗಳೂ ಬರಬಹುದು. ಶೈಕ್ಷಣಿಕ ತೊಂದರೆಗಳಿಂದ ಬಹಳಷ್ಟು ಸಮಸ್ಯೆಗಳಲ್ಲಿ ಸಿಲುಕಬಹುದು. ಪ್ರಮೋಷನ್ […]

ತುಟ್ಟಿ ಭತ್ಯೆ ನೀಡದಿದ್ದರೆ ಕೆಲಸ ಸ್ಥಗಿತ ಮಾಡುತ್ತೇವೆ :ಎಐಟಿಯುಸಿ ಎಚ್ಚರಿಕೆ

Wednesday, July 23rd, 2014
SK beedi

ಮಂಗಳೂರು : ಬೀಡಿ ಕಾರ್ಮಿಕರಿಗೆ 2014 ಎಪ್ರಿಲ್ ಒಂದರಿಂದ ನೀಡಬೇಕಾದ ತುಟ್ಟಿಭತ್ಯೆ ರೂ.21.15 ನ್ನು ಬೀಡಿ ಮಾಲಕರು ಇದುವರೆಗೆ ಕಾರ್ಮಿಕರಿಗೆ ಪಾವತಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಸಲ ಮಾಲಕರನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಪೂರ್ತಿ ಮೊತ್ತ ಕಾರ್ಮಿಕರಿಗೆ ಪಾವತಿಸುವ ಬದಲು ಕಡಿಮೆ ಮಾಡುವ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. ತಕ್ಷಣ ರೂ. 21.15 ಪಾವತಿಸದಿದ್ದರೆ ಕೆಲಸ ಸ್ಥಗಿತ ಮಾಡುತ್ತೇವೆ ಎಂದು ಎಐಟಿಯುಸಿ ಕಾರ್ಮಿಕರು ಬೀಡಿ ಮಾಲಕರನ್ನು ಎಚ್ಚರಿಸಿದರು. ತುಟ್ಟಿಭತ್ಯೆ ಪಾವತಿಸದಿರುವ ಎಲ್ಲಾ ಬೀಡಿ ಮಾಲಕರ ವಂಚನಾ ನೀತಿಯನ್ನು […]