ಮಣ್ಣಗುಡ್ಡೆ 64ನೇಯ ಗುರ್ಜಿ ದೀಪೋತ್ಸವ

Wednesday, December 9th, 2015
mannagudda-gurji

ಮಂಗಳೂರು : ಕನಿಕರಿಸುವ ಹೃದಯಕ್ಕಿಂತ ಕಣ್ಣೀರಿಡುವ ನಯನಗಳಿಗಿಂತ ಸಹಾಯ ನೀಡುವ ಕೈಗಳೇ ಮೇಲು ಎಂಬುದನ್ನು ಫ್ರೆಂಡ್ಸ್ ಬಲ್ಲಾಳ್‌ಬಾಗ್-ಬಿರುವೆರ್ ಕುಡ್ಲ ಸಂಘಟನೆ ತೋರಿಸಿಕೊಟ್ಟಿದೆ.64ನೇಯ ಗುರ್ಜಿ ದೀಪೋತ್ಸವದಲ್ಲಿ ನರರೋಗದಿಂದ ಬಳಲುತ್ತಿರುವ ಧನುಷ್ ಎಂಬ 2 ವರ್ಷದ ಮಗುವಿಗೆ ರೂಪಾಯಿ 50,000/-ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ರಾಜೇಶ್ ಬಂಗೇರರಿಗೆ ರೂಪಾಯಿ 25,000/- ಧನ ಸಹಾಯ ನೀಡುವ ಮೂಲಕ ಮಾನವೀಯ ಮೌಲ್ಯವನ್ನು ಫ್ರೆಂಡ್ಸ್ ಬಳ್ಳಾಲ್‌ಬಾಗ್ ಎತ್ತಿಹಿಡಿಯಿತು. ಮಂಗಳವಾರ ನಡೆದ ಮಣ್ಣಗುಡ್ಡೆ ಗುರ್ಜಿ ದೀಪೋತ್ಸವದಲ್ಲಿ ಫ್ರೆಂಡ್ಸ್ ಬಳ್ಳಾಲ್‌ಬಾಗ್-ಬಿರುವೆರ್ ಕುಡ್ಲ ಸಂಘಟನೆ ಮಾದರಿ ಕಾರ್ಯಕ್ರಮವೊಂದನ್ನು ಮಾಡಿ ಸರ್ವರ […]