ಬಿ.ಸಿ.ರೋಡು ಯುವಕನ ಕೊಲೆಯತ್ನ ಪ್ರಕರಣ, ನೈಜ ಆರೋಪಿಗಳ ಪತ್ತೆಗೆ ಪೋಷಕರ ಆಗ್ರಹ

Wednesday, April 7th, 2021
Ajjibettu

ಬಂಟ್ವಾಳ:  ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜ್ಜಿಬೆಟ್ಟು ತಿರುವು ಬಳಿ ಇದೇ 4ರಂದು ರಾತ್ರಿ ಸುಮಾರು 7.30 ಗಂಟೆಗೆ ಅಪರಿಚಿತ ದುಷ್ಕರ್ಮಿಗಳಿಂದ ತಲೆಗೆ ಸೇರಿದಂತೆ ಕೆನ್ನೆ ಮತ್ತು ಕೈಗಳಿಗೆ ಹರಿತವಾದ ಕತ್ತಿಯಿಂದ ಹಲ್ಲೆಗೀಡಾದ ಮನೋಜ್ ಗಾಣಿಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಈ ಕೃತ್ಯದ ಹಿಂದಿರುವ ನೈಜ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಗಾಯಾಳುವಿನ ತಂದೆ ಭೋಜ ಸಪಲ್ಯ ಬ್ರಹ್ಮರಕೂಟ್ಲು ಇವರು ಆಗ್ರಹಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಕಳೆದ 10 ವರ್ಷಗಳಿಂದ ವಿದೇಶದಲ್ಲಿ ಎಂಜಿನಿಯರ್ […]

ಕೊಲೆಯತ್ನ : ಆರು ಮಂದಿ ಆರೋಪಿಗಳ ಬಂಧನ

Tuesday, February 9th, 2016
6accused

ಮಂಗಳೂರು: ಮಸೀದಿಯೊಂದರ ವಿಷಯಕ್ಕೆ ಸಂಬಂದಿಸಿ ಯುವಕನೋರ್ವನ ಕೊಲೆಗೆ ಯತ್ನಿಸಿದ ಆರು ಮಂದಿ ಆರೋಪಿಗಳ ತಂಡವೊಂದನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಕಾಪ್ರಿಗುಡ್ಡೆ ನಿವಾಸಿ ಸಿ.ಅಬ್ದುಲ್ ಹಮೀದ್ (20), ಅತ್ತಾವರ ನಿವಾಸಿ ಎಂ.ಇಸ್ಮಾಯಿಲ್ ರಿಹಾನ್ (20), ಬೋಳಾರ ನಿವಾಸಿ ಉನೀಝ್ ಅಹಮ್ಮದ್ (20), ಅತ್ತಾವರ ನಿವಾಸಿ ಶಾಬಾನ್ ಮಿಷಾಬ್ (23), ಕುದ್ರೋಳಿ ನಿವಾಸಿ ನೌಫಲ್ (20) ಮತ್ತು ಕಾಸರಗೋಡಿನ ನಿವಾಸಿ ಸೊಹೈಲ್ ಎಂ.ಪಿ. ಬಂದಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಮೊಹಮ್ಮದ್ ಫೈಝಿಲ್ ಮತ್ತು ಆತನ ತಂದೆ ಹಾಗೂ ಆರೋಪಿ […]

ಉಳ್ಳಾಲ : ವೈಯಕ್ತಿಕ ದ್ವೇಷ ಯುವಕನ ಕೊಲೆಯತ್ನ

Thursday, January 10th, 2013
Ullal group clash

ಉಳ್ಳಾಲ : ಉಳ್ಳಾಲ ಕೋಡಿ ನಿವಾಸಿ ಇಬ್ರಾಹಿಂ ಎಂಬವರ ಮಗ ವಾಕರ್ ಯೂನುಸ್ (೨೧) ಎಂಬಾತನ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ, ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಾಕರ್ ಯೂನುಸ್ ನಿನ್ನೆ ರಾತ್ರಿ ದರ್ಗಾ ಸಂದರ್ಶನ ಮುಗಿಸಿ ಕೋಡಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಕೊಲೆಯತ್ನ ನಡೆಸಲಾಗಿದೆ. ವಕಾರ್ ಯೂನಸ್ ತನ್ನ ಸ್ನೇಹಿತರೊಂದಿಗೆ ಕಾರಿನಿಂದ ಇಳಿದು ಪಕ್ಕದಲ್ಲಿದ್ದ ಗೂಡಂಗಡಿ ಬಳಿ ತೆರಳುತ್ತಿದ್ದಾಗ ಹಠಾತನೆ ದಾಳಿ ನಡೆಸಿದ ಇಲಿಯಾಸ್ […]