ಗಣಪತಿ ವಿಸರ್ಜನೆ ವೇಳೆ ತುಂಗಾ ನದಿಯಲ್ಲಿ ತೆಪ್ಪ ಮಗುಚಿ 13 ಮಂದಿ ನೀರುಪಾಲು

Thursday, September 8th, 2016
ganesha-idol

ಶಿವಮೊಗ್ಗ: ಗಣಪತಿ ವಿಸರ್ಜನೆ ವೇಳೆ ತುಂಗಾ ನದಿಯಲ್ಲಿ ತೆಪ್ಪ ಮಗುಚಿ 13 ಮಂದಿ ನೀರುಪಾಲಾದ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಗಣಪತಿ ವಿಸರ್ಜಿಸಲು ತೆಪ್ಪದಲ್ಲಿ ಸುಮಾರು 33 ಮಂದಿ ಹೋಗಿದ್ದು, 13 ಮಂದಿ ನದಿಯಲ್ಲಿ ಮುಳುಗಿದ್ದರೆ, ಉಳಿದ 20 ಮಂದಿ ಈಜಿ ದಡ ಸೇರಿದ್ದಾರೆ. ರಾತ್ರಿ 7 ಗಂಟೆಯವರೆಗೆ 7 ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಶವಗಳ ಪತ್ತೆಗೆ ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಯಲಿದೆ. ಮೃತಪಟ್ಟವರೆಲ್ಲರೂ ಹಾಡೋನಹಳ್ಳಿ ಗ್ರಾಮದವರೇ ಆಗಿದ್ದು, […]