ಆಗಸ್ಟ್ 21ರಂದು ಗೌರಿ ಹಬ್ಬ, ಶನಿವಾರ ಗಣೇಶೋತ್ಸವ; ಆದರೆ ಸಂಭ್ರಮವಿಲ್ಲ

Friday, August 21st, 2020
ganeshaotsava

ಮಂಗಳೂರು  :  ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಗಣೇಶೋತ್ಸವದ ತಯಾರಿ ಸಂಭ್ರಮವಿಲ್ಲ. ತರಕಾರಿ, ಕಬ್ಬು ಹೂ ಹಣ್ಣುಗಳ ಬೇಡಿಕೆಗಳು ಕಡಿಮೆಯಾಗಿದೆ. ಮಂಗಳೂರು ನೆಹರೂ ಮೈದಾನದಲ್ಲಿ ಹಿಂದೂ ಯುವ ಸೇನೆ ಏಳು ದಿನದ ಕಾಲ ಆಚರಿಸುತ್ತಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಅನುಮತಿ ಇಲ್ಲದೆ ಇರುವುದರಿಂದ ಸರಳವಾಗಿ ಬಾಳಂಭಟ್ಟ ಹಾಲಿನಲ್ಲಿ ಕೇವಲ ಒಂದೇ ದಿನ ಆಚರಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಮಂಗಳಾದೇವಿ ಗಣೇಶೋತ್ಸವ ಸಮಿತಿ , ಕೆಏಸ್ಆರ್ಟಿಸಿ, ಪೊಲೀಸ್ ಲೈನ್,  ಸಿದ್ಧಿವಿನಾಯಕ ಪ್ರತಿಷ್ಠಾನಗಳಲ್ಲೂ ಸರಳವಾಗಿ ಒಂದೇ ದಿನ ಆಚರಿಸಲಾಗುತ್ತಿದೆ. ಸಂಘನಿಕೇತನದಲ್ಲಿ ಸರಳವಾಗಿ […]