ಡೆಂಗ್ಯೂ ರೋಗಕ್ಕೆ ಪಪ್ಪಾಯ ಎಲೆ ರಸ ಔಷಧ ಸತ್ಯಕ್ಕೆ ದೂರವಾದುದು : ಡೆಂಗ್ಯೂ ತಜ್ಞ

Tuesday, July 23rd, 2019
healh

ಮಂಗಳೂರು : ಡೆಂಗ್ಯೂ ರೋಗಕ್ಕೆ ಪಪ್ಪಾಯ ಎಲೆ ರಸ ಔಷಧ ಎನ್ನುವ ವಿಷಯ ವೈರಲ್ ಆಗುತ್ತಿದ್ದು, ಇದಕ್ಕೆ ಡೆಂಗ್ಯೂ ತಜ್ಞ ಡಾ. ಶ್ರೀನಿವಾಸ್ ಕಕ್ಕಿಲಾಯ ಸ್ಪಷ್ಟನೆ ನೀಡಿದ್ದಾರೆ. ಪಪ್ಪಾಯ ಎಲೆಯಿಂದ ಡೆಂಗ್ಯೂ ಗುಣಮುಖವಾಗುತ್ತದೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದುದು. ಪಪ್ಪಾಯ ಎಲೆ ರಸದಲ್ಲಿ ಯಾವುದೇ ರೋಗ ನಿರೋಧಕವಿಲ್ಲ ಡೆಂಗ್ಯೂ ತಜ್ಞ ಡಾ. ಶ್ರೀನಿವಾಸ್ ಕಕ್ಕಿಲಾಯ ಹೇಳಿದ್ದಾರೆ. ಈ ಬಗ್ಗೆ ಸುಳ್ಳು ಸುದ್ದಿ ಹಾರಡಿಸಲಾಗುತ್ತಿದ್ದು ಜನ ಇದಕ್ಕೆ ಕಿವಿಗೊಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ಮನವಿ […]

ಲಾರಿ ಡಿಕ್ಕಿಹೊಡೆದು ಮಹಿಳೆಗೆ ಗಂಭೀರ ಗಾಯ

Saturday, December 19th, 2015
Badiyadka

ಬದಿಯಡ್ಕ: ನೀರ್ಚಾಲು ಕೆಳಗಿನ ಪೇಟೆಯಲ್ಲಿ ಶನಿವಾರ ಬೆಳಿಗ್ಗೆ ಲಾರಿಯೊಂದು ಡಿಕ್ಕಿಹೊಡೆದು ಮಹಿಳೆಯೋರ್ವೆ ಗಾಯಗೊಂಡ ಘಟನೆ ನಡೆದಿದೆ. ಏತಡ್ಕ ನಿವಾಸಿ ಅಕ್ಕಮ್ಮ(50)ಗಾಯಗೊಂಡ ಮಹಿಳೆ.ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಶಿಕಿತ್ಸೆ ನೀಡಿದ ಬಳಿಕ ಕಾಸರಗೋಡು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಶನಿವಾರ ಬೆಳಿಗ್ಗೆ ಏತಡ್ಕದಿಂದ ಆಗಮಿಸಿದ ಅಕ್ಕಮ್ಮ ನೀರ್ಚಾಲು ಪೇಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬದಿಯಡ್ಕ ಭಾಗದಿಂದ ಆಗಮಿಸಿದ ಲಾರಿ ಎದು ಭಾಗದಿಂದ ಆಗಮಿಸುತ್ತಿದ್ದ ಕಾರೊಂದಕ್ಕೆ ಸೈಡ್ ನೀಡುತ್ತಿದ್ದಾಗ ನಿಯಂತ್ರಣ ತಪ್ಪಿ ಅಕ್ಕಮ್ಮರಿಗೆ ಡಿಕ್ಕಿಹೊಡೆದು ಬಳಿಕ ರಸ್ತೆ ಬದಿಯ ಮೋರಿಯನ್ನು ಕೆಡವಿ […]