ಸ್ಟ್ರೆಚರ್‌ ನೀಡಲು ನಿರಾಕರಿಸಿದ್ದರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕ ತಂದೆಯ ಹೆಗಲ ಮೇಲೆಯೇ ಸಾವು

Wednesday, August 31st, 2016
Son-dies

ಕಾನ್ಪುರ: “ಪತ್ನಿಯ ಶವ ಸಾಗಿಸಲು ಆ್ಯಂಬುಲೆನ್ಸ್‌ ಕೊಡಿ’ ಎಂದು ಬೇಡಿದರೂ ಆಸ್ಪತ್ರೆ ಅಧಿಕಾರಿಗಳು ನಿರಾಕರಿಸಿದ್ದರಿಂದ 10 ಕಿಲೋ ಮೀಟರ್‌ವರೆಗೆ ಪತ್ನಿಯ ಶವವನ್ನು ಮಾಂಜಿ ಎಂಬಾತ ಹೊತ್ತು ಸಾಗಿದ ಘಟನೆ ಒಡಿಶಾದಲ್ಲಿ ಇತ್ತೀಚೆಗೆ ನಡೆದಿತ್ತು. ಈಗ ಇಂಥದ್ದೇ ಒಂದು ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದು ಬಾಲಕನೊಬ್ಬನ ಪ್ರಾಣಕ್ಕೇ ಎರವಾಗಿದೆ. ಕಾನ್ಪುರದಲ್ಲಿ ಸರಕಾರಿ ಆಸ್ಪತ್ರೆ ವೈದ್ಯರು, ದೂರದಲ್ಲಿದ್ದ ಇನ್ನೊಂದು ವಾರ್ಡ್‌ಗೆ ತೆರಳಲು ಸ್ಟ್ರೆಚರ್‌ ನೀಡಲು ನಿರಾಕರಿಸಿದ ಪರಿಣಾಮ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆ ವಿಳಂಬವಾಗಿದೆ. ಕೊನೆಗೆ […]