ಉಗ್ರರಿಗೆ ಹಣ ಕಳುಹಿಸುತ್ತಿದ್ದ ಮಂಗಳೂರಿನ ದಂಪತಿಗಳಿಗೆ ಹತ್ತು ವರ್ಷ ಕಠಿಣ ಶಿಕ್ಷೆ

Thursday, November 25th, 2021
Ayesha Banu

ಮಂಗಳೂರು  : ಭಯೋತ್ಪಾದಕ ಸಂಘಟನೆಯ ಜತೆ ಸಂಪರ್ಕ ಹೊಂದಿ ಹಲವಾರು ಉಗ್ರರಿಗೆ ನೆರವು ನೀಡುತ್ತಿದ್ದ ಮಂಗಳೂರಿನ ದಂಪತಿಗೆ ಇದೀಗ 10 ವರ್ಷಗಳ ಶಿಕ್ಷೆಯಾಗಿದೆ. ಜುಬೇರ್ ಹುಸೇನ್ (42), ಆತನ ಪತ್ನಿ ಆಯೇಷಾ ಬಾನು (39) ಶಿಕ್ಷೆಗೊಳಗಾದವರು. ಇವರು ನಿಷೇಧಿತ ಸಿಮಿ, ಇಂಡಿಯನ್ ಮುಜಾಹಿದೀನ್ ಸಂಘಟನೆಗಳಿಗೆ ಹಣ ಭಾರತದಿಂದ ಹಣ ಸಂಗ್ರಹಿಸಿ ಕಳುಹಿಸಿಕೊಡುತ್ತಿದ್ದರು. ಮಂಗಳೂರು ಮೂಲದ ಈ ದಂಪತಿ ಛತ್ತೀಸ್‌ಗಢ ರಾಯಪುರದಲ್ಲಿ ಸದ್ಯ ವಾಸವಾಗಿದ್ದರು. ಆರಂಭದಲ್ಲಿ ಮಂಗಳೂರಿನಿಂದಲೇ ತಮ್ಮ ಕುಕೃತ್ಯ ನಡೆಸುತ್ತಿದ್ದ ಇವರು ನಂತರ ರಾಯಪುರದಲ್ಲಿ ಸಿಕ್ಕಿಬಿದ್ದಿದ್ದರು. ಇವರ ಜತೆ […]

ಅಂತ್ಯಕ್ರಿಯೆಯನ್ನು ನಡೆಸಲು ಒಂದು ಲಕ್ಷ ರೂ. ಇಟ್ಟು ಆತ್ಮಹತ್ಯೆ ಮಾಡಿಕೊಂಡ ದಂಪತಿ

Tuesday, August 17th, 2021
chitrapura-suicide

ಮಂಗಳೂರು  :  ದಂಪತಿಗಳಿಬ್ಬರು ಡೆತ್ ನೋಟ್ ಬರೆದಿಟ್ಟು, ಮಂಗಳೂರು ಪೊಲೀಸ್ ಕಮಿಷನರ್ ಗೆ ಫೋನ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕುಳಾಯಿ ಚಿತ್ರಾಪುರಯಲ್ಲಿ ರೆಹಜಾ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ಬೆಳಗ್ಗೆ  ನಡೆದಿದೆ. ಮೃತರನ್ನು ರಮೇಶ್ ಸುವರ್ಣ ಮತ್ತು ಗುಣವತಿ ಸುವರ್ಣ ಎಂದು ಗುರುತಿಸಲಾಗಿದೆ. ಕೋವಿಡ್-19 ಸೋಂಕು ಮತ್ತು ಬ್ಲ್ಯಾಕ್ ಫಂಗಸ್ ಗೆ ಹೆದರಿ ಮೊದಲು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮೊದಲು ಪತಿ ರಮೇಶ್ ಸುವರ್ಣ ಮಂಗಳೂರು ಪೊಲೀಸ್ ಆಯುಕ್ತ […]

ತಮ್ಮದೇ ಮಗನಿಂದ ಮಂಗಳೂರು ಮೂಲದ ದಂಪತಿ ನ್ಯೂಜಿಲ್ಯಾಂಡ್​​ನಲ್ಲಿ ಹತ್ಯೆ

Friday, April 2nd, 2021
sheel

ಮಂಗಳೂರು: ಮಂಗಳೂರು ಮೂಲದ ದಂಪತಿಯು ನ್ಯೂಜಿಲ್ಯಾಂಡ್ನಲ್ಲಿ ತಮ್ಮದೇ ಮಗನಿಂದ  ಭೀಕರವಾಗಿ ಹತ್ಯೆಗೊಳಗಾಗಿರುವ ಘಟನೆ ನಡೆದಿದೆ. ನಗರದ ಬಲ್ಮಠ ನಿವಾಸಿಗಳಾಗಿರುವ ಎಲ್ಸಿ ಬಂಗೇರ ಮತ್ತು‌ ಹರ್ಮನ್ ಬಂಗೇರ ಹತ್ಯೆಗೀಡಾದವರು. ಅವರ ಪುತ್ರ ಶೀಲ್(23) ಹತ್ಯೆ ಮಾಡಿದವನೆಂದು ಆರೋಪಿಸಲಾಗಿದ್ದು, ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಶೀಲ್ ಇತ್ತೀಚಿನ ದಿನಗಳಲ್ಲಿ ಹೆತ್ತವರಿಂದ ದೂರ ಇರಲು ಪ್ರಯತ್ನಿಸಿ, ತನ್ನಿಚ್ಛೆಯಂತೆ ಬದುಕಲು ಅಭಿಲಾಷೆ ಹೊಂದಿದ್ದನು. ಈ ಹಿನ್ನೆಲೆಯಲ್ಲಿ ಹೆತ್ತವರೊಂದಿಗೆ ಜಗಳ ಮಾಡುತ್ತಿದ್ದನು. ಕಳೆದ ಶುಕ್ರವಾರ ಕೂಡಾ ಇದೇ ಕಾರಣಕ್ಕಾಗಿ ಜಗಳ ಮಾಡಿ ಹೆತ್ತ ತಾಯಿ […]

ಬಸ್ ಮಾಲಕನ ಹತ್ಯೆಗೆ ವಿಫಲ ಯತ್ನ, ಒಂಭತ್ತು ಮಂದಿ ಆರೋಪಿಗಳ ಬಂಧನ

Friday, November 6th, 2020
saifuddin

ಉಡುಪಿ : ಎಕೆಎಂಎಸ್ ಬಸ್ ಮಾಲಕನ  ಹತ್ಯೆಗೆ ವಿಫಲ ಯತ್ನ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಸಹಿತ ಒಂಭತ್ತು ಮಂದಿ ಆರೋಪಿ ಗಳನ್ನು ಪೊಲೀಸರು ಕಾರ್ಕಳದ ಮುರತ್ತಂಗಡಿಯ ರಿಜೆನ್ಸಿ ಲಾಡ್ಜ್ ನಲ್ಲಿ ಬಂಧಿಸಿದ್ದಾರೆ. ಕೊಡಗು ವಿರಾಜಪೇಟೆಯ ದರ್ಶನ್ ದೇವಯ್ಯ, ಆತನ ಪತ್ನಿ ಸೌಭಾಗ್ಯ, ಮೂಡಬಿದ್ರೆ ಮಾರ್ನಾಡುವಿನ ಸಂತೋಷ್ ಪೂಜಾರಿ, ಗೋಪಾಲ, ಸೋಮವಾರಪೇಟೆಯ ಅನಿಲ್ ಕುಮಾರ್, ಬೆಳ್ತಂಗಡಿ ಮಾರೋಡಿಯ ಸುಕೇಶ್ ಪೂಜಾರಿ, ಬೆಳ್ತಂಗಡಿ ಟಿ.ಬಿ.ಕ್ರಾಸ್‌ನ ಮೋಹನ, ಕೆ.ಆರ್. ನಗರದ ಸೋಮು, ಪಿರಿಯಾಪಟ್ಟಣದ ಮಹೇಶ್ ಬಾಬು ಬಂಧಿತ ಆರೋಪಿಗಳು. ಮಲ್ಪೆ ಕೊಡವೂರಿನ […]

ದಂಪತಿಗಳ ವಿಚ್ಛೇದನಕ್ಕೆ ಕಾರಣವಾಗುವ ಅಂಶಗಳು

Wednesday, September 23rd, 2020
wedding

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ದಾಂಪತ್ಯದಲ್ಲಿ ವಿಚ್ಛೇದನ ಹೊಂದುವುದು ಅಥವಾ ಬೇರೆ ಬೇರೆ ವಾಸಿಸುತ್ತಿರುವುದು ಈ ದಿನಮಾನಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಸಮಸ್ಯೆಗಳು ಉದ್ಬವವಾಗಲು ತನ್ನದೇ ಆದ ಅನೇಕ ಕಾರಣಗಳು ಕಂಡುಬರುತ್ತದೆ. ಅವುಗಳನ್ನು ಕೆಲವು ಈ ರೀತಿಯಾಗಿ ವಿಶ್ಲೇಷಿಸಬಹುದಾಗಿದೆ. ಜಾತಕದಲ್ಲಿನ ದ್ವಿಕಳತ್ರ ಯೋಗ ಅಂದರೆ ಎರಡನೇ ಮದುವೆ ಆಗುವಂತಹ ಯೋಗ ಇರುವುದು. ಸಂತಾನ ಅಪೇಕ್ಷಿತ ಫಲಗಳು ಕಾಣದಿದ್ದಾಗ. ಕುಟುಂಬದಲ್ಲಿನ […]

ದಂಪತಿಗಳ ನಡುವೆ ಅನ್ಯೋನ್ಯತೆ, ಪ್ರೀತಿ ಸ್ಥಿತಗೊಳ್ಳಲು ಈ ರೀತಿ ಮಾಡಿ

Monday, September 14th, 2020
moon

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150. ಪತಿ-ಪತ್ನಿಯರು ಅನ್ಯೋನ್ಯತೆಯಿಂದ ಇದ್ದರೆ ಮನೆಯು ನಂದನವನ ವಾಗಿರುತ್ತದೆ. ಆದರೆ ಇಬ್ಬರ ನಡುವೆ ನಡೆಯುವ ವಿವಾದಗಳು ವಿಷಮ ಪರಿಸ್ಥಿತಿಯನ್ನು ತಂದುಕೊಡುವುದು. ದಾಂಪತ್ಯದ ಕಲಹದಿಂದಾಗಿ ಜೀವನ ದುಸ್ತರವಾಗುತ್ತದೆ. ಪತಿಯೊಂದು ಸ್ಥಳದಲ್ಲಿ ಪತ್ನಿ ಮತ್ತೊಂದು ಸ್ಥಳದಲ್ಲಿ ಜೀವನ ಸಾಗಿಸಬಹುದಾದ ಪರಿಸ್ಥಿತಿ ಉದ್ಭವವಾಗುತ್ತದೆ. ಇದರಿಂದಾಗಿ ಕೌಟುಂಬಿಕ, ಆರ್ಥಿಕ, ಸಾಮಾಜಿಕ ಜೀವನ ಏರುಪೇರಾಗುವ ಸಾಧ್ಯತೆ ಇರುತ್ತದೆ. ನಿಮ್ಮಿಂದ ನಿಮ್ಮ ಸಂಗಾತಿ ವಾಸಿಸುತ್ತಿರುತ್ತಾರೆ, […]

ದಂಪತಿಗಳ ಕಲಹವನ್ನು ಸರಿಪಡಿಸುವ ತಂತ್ರ

Sunday, July 12th, 2020
shivalinga

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ದಾಂಪತ್ಯ ಕಲಹ ಅಥವಾ ವಿಚ್ಛೇದನದಂತಹ ಸಮಸ್ಯೆಗಳು ನೀವು ಅನುಭವಿಸುತ್ತಿರಬಹುದು. ನಿಮ್ಮ ಪ್ರೇಮದ ದಾಂಪತ್ಯದಲ್ಲಿ ಕಷ್ಟಗಳು ಹೆಚ್ಚಾಗಿ ಇಬ್ಬರಲ್ಲೂ ಮನಸ್ತಾಪಗಳು ಕಂಡುಬರಬಹುದಾಗಿದೆ. ಅವಿವೇಕದ ನಿರ್ಧಾರ, ಇತರರ ಮಾತು, ಸೂಕ್ತಸ್ಥಾನಮಾನ ಬೆಲೆ ನೀಡದೆ ವಿವೇಚನಾರಹಿತವಾಗಿರುವ ವರ್ತನೆ, ನಿಮ್ಮ ದಾಂಪತ್ಯಕ್ಕೆ ಸಮಸ್ಯೆ ನೀಡುತ್ತದೆ. ಇದನ್ನು ಸರಿಪಡಿಸಿ ಸಂತೋಷದ ವಾತಾವರಣ ನೀವು ಕಂಡುಕೊಳ್ಳಲು ಈ ಪರಿಹಾರವನ್ನು ಮಾಡಿ. ಪ್ರಾತಃಕಾಲದಲ್ಲಿ ಮಡಿಯಿಂದ […]

ದಂಪತಿಗಳ ಮನಸ್ತಾಪ ಬಗೆಹರಿಸುವ ಪರಿಹಾರ ಮಾರ್ಗ

Wednesday, July 1st, 2020
yellow flower

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ದಂಪತಿಗಳಲ್ಲಿ ನಡೆಯುವ ಮನಸ್ತಾಪ ಅತಿರೇಕಕ್ಕೆ ಹೋದರೆ ಮುಂದಿನ ದಿನಗಳಲ್ಲಿ ಪ್ರೀತಿ ಬಾಂಧವ್ಯ ಕಡಿಮೆಯಾಗುವುದು ಅಥವಾ ಪರಸ್ಪರ ದೂರ ದೂರ ಆಗುವ ಪ್ರಮೇಯ ಎದುರಾಗುತ್ತವೆ. ಸುಖ ಸಂಸಾರದಲ್ಲಿ ಅನಿರೀಕ್ಷಿತವಾಗಿ ನಡೆಯುವ ಕೆಲವು ಪ್ರಮಾದಗಳು ದೊಡ್ಡ ಕಂದಕ ಸೃಷ್ಟಿಸಲಿದೆ. ಇಲ್ಲಿ ಇಬ್ಬರೂ ಪರಸ್ಪರ ದೋಷಾರೋಪಣೆಯಲ್ಲಿ ಕಾಲ ಕಳೆದಾಗ ಪ್ರೀತಿ ಹೇಗೆ ಹುಟ್ಟಲು ಸಾಧ್ಯ ವಾಗುತ್ತದೆ ? ಮೂರನೇ […]

ದಂಪತಿಗಳ ಮುನಿಸಿಗೆ ಈ ಗ್ರಹಣ ಕಾಲದ ತಂತ್ರ ಉಪಯುಕ್ತವಾಗಿದೆ

Sunday, June 21st, 2020
solareclips

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಸದಾಕಾಲ ದಂಪತಿಗಳಲ್ಲಿ ವೈಮನಸ್ಸು ತುಂಬಿರಬಹುದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಸ್ಪರರು ದೂರ ಇರುವ ಸಾಧ್ಯತೆ ಇರುತ್ತದೆ. ಇಂತಹ ಗುದ್ದಾಟ ಸರಿ ಕಾಣುವುದಿಲ್ಲ. ದಂಪತಿಗಳು ಪ್ರೀತಿಯಿಂದ, ಪ್ರೇಮದಿಂದ, ವಿಶ್ವಾಸದಿಂದ ಜೀವನವನ್ನು ಸಾಗಿಸಬೇಕಾಗುತ್ತದೆ. ಇಂತಹ ಕೆಲವು ವಿಷಯದಲ್ಲಿ ಅನಗತ್ಯವಾಗಿ ನೀವೇ ಸೃಷ್ಟಿ ಮಾಡಿಕೊಂಡಿರುವಂತಹ ವಿಚಾರಗಳು ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ. ಆಗದೇ ಇರುವಂತಹ ಜನಗಳ ಕೈವಾಡ, ಪ್ರಯೋಗ ದೋಷ, […]

ಕಾರಿನಲ್ಲಿ ದಂಪತಿಗಳ ಜೊತೆ ಮುಸ್ಲಿಂ ಯುವತಿ ಇರುವುದನ್ನು ಪ್ರಶ್ನಿಸಿ ಹಲ್ಲೆ

Wednesday, January 30th, 2019
Tausira

ಮಂಗಳೂರು : ದಂಪತಿಗಳ ಜೊತೆ ಮುಸ್ಲಿಂ ಯುವತಿ ಕಾರಿನಲ್ಲಿರುವುದನ್ನು ಗಮನಿಸಿದ ಕೆಲ ಯುವಕರು ವ್ಯಕ್ತಿಗೆ ಹಲ್ಲೆ ಮಾಡಿ ಗೂಂಡಾಗಿರಿ‌ ಮೆರೆದಿರುವ ಘಟನೆ ಮಂಗಳೂರಿನ ಮುಡಿಪುವಿನಲ್ಲಿ ನಿನ್ನೆ ನಡೆದಿದೆ. ಥೋಮಸ್ ಡಿಸೋಜ ಎಂಬವರು ಯುವಕರಿಂದ ಹಲ್ಲೆಗೊಳಗಾದವರು. ಥೋಮಸ್ ಡಿಸೋಜ, ಪತ್ನಿ ಮಲ್ಲಿಕಾ ಡಿಸೋಜ ಹಾಗೂ ನೆರೆಮನೆಯ ಕುಮಾರಿ ತೌಸೀರ ಜೊತೆ ಮುಡಿಪುವಿನಿಂದ ಮಲ್ಲಿಕಾ ಡಿಸೋಜ ಅವರ ತಾಯಿ ಮನೆಯಾದ ಸುರತ್ಕಲ್ನ ತಡಂಬೈಲ್ಗೆ ಹೋಗಿ ವಾಪಸ್ ಕಾರಿನಲ್ಲಿ ಬರುವಾಗ ಈ ಘಟನೆ ನಡೆದಿದೆ. ಕನಚೂರು ಆಸ್ಪತ್ರೆ ಬಳಿ ಅವರ ಕಾರನ್ನು […]