25 ಅರ್ಹ ಅನಾರೋಗ್ಯ ಪೀಡಿತರಿಗೆ 15 ಲಕ್ಷದವರೆಗೆ ನಗದು ಹಸ್ತಾಂತರಿಸಲಿದ್ದೇವೆ: ದಿನೇಶ್ ಸುವರ್ಣ ರಾಯಿ

Thursday, October 18th, 2018
kudla

ಮಂಗಳೂರು: ಮಂಗಳೂರು ದಸರಾದ ವೈಭವದ ಶೋಭಾಯಾತ್ರೆಯು ಅ.19ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಬಳ್ಳಾಲ್ಬಾಗ್ ವೃತ್ತದ ಬಳಿ ಹಾಕಿರುವ ವೇದಿಕೆಯಲ್ಲಿ ಫ್ರೆಂಡ್ಸ್ ಬಳ್ಳಾಲ್ ಬಾಗ್, ಬಿರುವೆರ್ ಕುಡ್ಲ ಸಂಸ್ಥೆ ಹುಲಿವೇಷ ಕುಣಿತವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ 25 ಅರ್ಹ ಅನಾರೋಗ್ಯ ಪೀಡಿತರಿಗೆ 15 ಲಕ್ಷದವರೆಗೆ ನಗದು ಹಸ್ತಾಂತರಿಸಲಿದ್ದೇವೆ ಎಂದು ಫ್ರೆಂಡ್ಸ್ ಬಳ್ಳಾಲ್ ಬಾಗ್, ಬಿರುವೆರ್ ಕುಡ್ಲದ ವಕ್ತಾರ ದಿನೇಶ್ ಸುವರ್ಣ ರಾಯಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಅಲ್ಲದೆ ಫ್ರೆಂಡ್ಸ್ ಬಳ್ಳಾಲ್ಬಾಗ್, ಬಿರುವೆರ್ ಕುಡ್ಲದ 4ನೇ ವರ್ಷದ ಅಂಗವಾಗಿ ಮಂಗಳೂರು […]