ಮಂಗಳೂರಿನ ಕುಲಾಲ ಭವನದ ಲೋಕಾರ್ಪಣೆಗೆ ಎಲ್ಲರೂ ಕೈಜೋಡಿಸೋಣ – ದೇವದಾಸ ಎಲ್ ಕುಲಾಲ್

Sunday, March 21st, 2021
Kulala Sangha

ಮುಂಬಯಿ : ನಗರದ ಹಿರಿಯ ಜಾತೀಯ ಸಂಸ್ಥೆ ಕುಲಾಲ ಸಂಘ ಮುಂಬಯಿ ಯ 9೦ನೇ ವಾರ್ಷಿಕ ಮಹಾಸಭೆಯು ಮಾ. 21ರಂದು ಥಾಣಾ ಘೋಡ್ ಬಂದರ್ ಒವಲ್ ಕೋರ್ಟ್ ಯಾರ್ಡ್ ಹೋಟೇಲ್ ಬಳಿಯ ಸಂಘದ ಸ್ವಂತ ನಿವೇಶನದಲ್ಲಿ ಸಂಘದ ಅಧ್ಯಕ್ಷ ದೇವದಾಸ ಎಲ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯು ಸರಕಾರದ ಕೋವಿಡ್ ನಿಯಮಾಗಳಿಗೆ ಅನುಗುಣವಾಗಿ ಕನಿಷ್ಠ ಸದಸ್ಯರನ್ನೊಳಗೊಂಡು, ಸದಸ್ಯರ ಅನುಕೂಲಕ್ಕಾಗಿ ಯೂಟ್ಯೂಬ್ ಮೂಲಕ ವರ್ಚುವಲ್ ಸಭೆಯನ್ನು ನಡೆಸಲಾಗಿದ್ದು ಅನೇಕ ಸದಸ್ಯರು ತಾವು ಇದ್ದಲ್ಲೇ ಈ ಸಭೆಯಲ್ಲಿ […]