ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ನಾಪ್ತತೆ

Tuesday, July 20th, 2021
namitha

ಉಡುಪಿ :  ಭಟ್ಕಳ ಮೂಲದ ಮುಂಡಳ್ಳಿ ನಿವಾಸಿ ನಮಿತಾ (22) ಎಂಬವರು ಜುಲೈ 16ರಿಂದ ನಾಪ್ತತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮಿತಾ  ಮಣಿಪಾಲದ ಬೋಡಾ ಶೀರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಚಹರೆ: 135 ಸೆಂ.ಮೀ. ಎತ್ತರ, ಗೋಧಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆ ಮೊ.ನಂ: 9480805448, 9480805475 ಅಥವಾ ಕಂಟ್ರೋಲ್ ರೂಂ ನಂ: 0820-2570328 ಅನ್ನು ಸಂಪರ್ಕಿಸುವಂತೆ ಮಣಿಪಾಲ ಪೊಲೀಸ್ […]

ಮಂಗಳೂರಲ್ಲಿ ಬೌದ್ಧ ಧರ್ಮಕ್ಕೆ 11 ಮಂದಿ ದಲಿತರ ಮತಾಂತರ

Thursday, March 15th, 2018
boudha-religion

ಮಂಗಳೂರು: ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಘಟನಾ ಸಂಚಾಲಕ ಆನಂದ ಮಿತ್ತಬೈಲ್ ನೇತೃತ್ವದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕಡಬ ತಾಲೂಕಿನ ಆಲಂಕಾರು ತೋಟಂತಿಲ ಎಂಬಲ್ಲಿ ಪುಟ್ಟಣ್ಣ ಎಂಬವರು ನೂತನವಾಗಿ ನಿರ್ಮಿಸಿದ ‘ಮೈತ್ರಿ ವಿಹಾರ’ ಗೃಹ ಪ್ರವೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾ(ರಿ.)ದ ಭಂತೇಜಿ ಮೈಸೂರು ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಪೂಜ್ಯ ಸುಗತಪಾಲ ಭಂತೇಜಿ ನೆರವೇರಿಸಿದರು. ಇದೇ ಸಂದರ್ಭ ಸುಗತಪಾಲ […]

ನಾನ್ ವೆಜ್ ಹುಡುಗಿ ನಮಿತಾಳ ವೆಜ್ ಕತೆ !

Monday, March 25th, 2013

ಮಂಗಳೂರು : ಪಕ್ಕಾ ನಾನ್ ವೆಜ್ ಸ್ಟೇಟಸ್ ನಿಂದ ಬಂದ ಹುಡುಗಿ ಎಂದುಕೊಂಡು ಅವಳ ಕುರಿತು ಗಂಟೆಗಟ್ಟಲೆ ಮಾತನಾಡಿಕೊಂಡರೇ ಅದೆಲ್ಲ ಟೋಟಲಿ ವೇಸ್ಟ್. ನಮಿತಾ ಎನ್ನುವ ಗ್ಲಾಮರ್ ಗೊಂಬೆಗೆ ಹಿಡಿಸುವುದೆಲ್ಲ ವೆಜಿಟೇರಿಯನ್. ವೆಜ್ ನಲ್ಲೂ ಈ ಪಾಟಿ ದೇಹ ಬೆಳೆಸಲು ಸಾಧ್ಯನಾ ಎಂದರೆ ಅದು ಕೂಡ ನಮಿತಾಳಿಂದ ಸಾಧ್ಯ ಎನ್ನುವ ಮಾತು ಬಂದು ಬಿಡುತ್ತದೆ. ಬೇಸಿಕಲಿ ನಮಿತಾ ಗುಜರಾತ್ ಹುಡುಗಿ. ಮನೆಯಲ್ಲಿ ಎಲ್ಲರೂ ನಾನ್ ವೆಜ್ ಐಟಂಗಳನ್ನು ಮುಕ್ಕಿಕೊಂಡು ತಿನ್ನುತ್ತಾರೆ. ಆದರೆ ನಮಿತಾ ಮಾತ್ರ ನಾನ್ ವೆಜ್ […]