ಪತ್ನಿ ಮನೆಗೆ ಹೋಗಿ ನೇಣು ಹಾಕಿಕೊಂಡ ಪತಿ

Tuesday, September 12th, 2023
Ravindra

ಉಳ್ಳಾಲ : ಪತ್ನಿ ಮನೆಯಲ್ಲಿ ಉಳ್ಳಾಲ ತಾಲೂಕು ಕೊಂಡಾಣ ಮಿತ್ರನಗರ ನಿವಾಸಿ ರವೀಂದ್ರ (35) ಎಂಬವರು ಆತ್ಮಹತ್ಯೆಗೈದ ಘಟನೆ ನಡೆದಿದೆ. ರವೀಂದ್ರ ಅವರು ಭಾನುವಾರ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದು ಮದ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಗಂಡು ಮಗುವನ್ನು ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಪತ್ನಿಯ ಮನೆಗೆ ವಾಪಸ್ಸಾಗಿದ್ದರು. ಸಂಜೆ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಕರೆ ಸ್ವೀಕರಿಸಿಲ್ಲ. ಗಾಬರಿಗೊಂಡ ಪತ್ನಿ ನೆರೆಮನೆಯವರಲ್ಲಿ ವಿಚಾರಿಸಿದ್ದಾರೆ‌. […]

ಜಾಗ ಮಾರಿ ಸಾಲ ಮಾಡಿ 15 ಲಕ್ಷ ವರದಕ್ಷಿಣೆ ಕೊಟ್ಟರೂ, 10 ಲಕ್ಷದ ಕಾರು ಬೇಕು ಎಂದ ಪತಿಯ ವಿರುದ್ಧ ದೂರು

Wednesday, August 4th, 2021
dowriCase

ಮಂಗಳೂರು : ವರದಕ್ಷಿಣೆ ಕೊಟ್ಟದ್ದೇ ಅಲ್ಲದೆ ಕಾರು ಬೇಕು ಎಂದು ಪತಿ ಹಾಗೂ ಆತನ ಮನೆಯವರು ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯೋರ್ವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾನು ದುಬೈನಲ್ಲಿ ಹೋಟೆಲ್ ನಡೆಸುತ್ತಿದ್ದೇನೆ ಎಂದು ನಂಬಿಸಿ  ಮದುವೆ ಮಾಡಿದ್ದರು. ಪತಿಯಾದ ತುಷಾರ್ ಬಿ. ಮಾಣೈ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಹಿಂಸೆ ನೀಡಿದ್ದು, ತುಷಾರ್ ಮದುವೆಯಾಗಿದ್ದು ಮದುವೆಯ ಎಲ್ಲಾ ಖರ್ಚುಗಳನ್ನು ವಧುವಿನ ಮನೆಯವರು ಬರೆಸಿದ್ದರು. ವರನ ಮನೆಯವರ ಬೇಡಿಕೆಯಂತೆ ಜಾಗ ಮಾರಿ ಸಾಲ […]

ಪತಿಗೆ ಕೊರೋನ ಪಾಸಿಟಿವ್, ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪತ್ನಿ

Saturday, June 5th, 2021
Udupi-Sucide

ಉಡುಪಿ : ಪತಿಯ ಅನಾರೋಗ್ಯದ ಕಾರಣ ಮನನೊಂದ ಪತ್ನಿ ವಸತಿ ಸಂಕೀರ್ಣದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಗಂಗಮ್ಮ (70) ಚಿತ್ರದುರ್ಗ ಮೂಲದವರು ಎಂದು ಗುರುತಿಸಲಾಗಿದೆ. ಮಗನ ಮನೆಯಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಬಾಧಿತರಾಗಿ ಗುಣಮುಖರಾಗಿದ್ದರು. ಇವರ ಪತಿಯು ಕೊರೋನ ಪಾಸಿಟಿವ್ ಇರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿಯ ಅನಾರೋಗ್ಯದ ಕಾರಣ ಮನನೊಂದ ಗಂಗಮ್ಮ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು […]

ನಿಶ್ಚಿತಾರ್ಥ ಗೊಂಡ ಯುವತಿ ಬೈಕ್ ಸ್ಕಿಡ್ ಆಗಿ ಮೃತ್ಯು

Thursday, December 3rd, 2020
Amitha Shetty

ಕಾಸರಗೋಡು  : ನಿಶ್ಚಿತಾರ್ಥ ಗೊಂಡ ಯುವತಿಯೊಬ್ಬಳು ತನ್ನ ಭಾವಿ ಪತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಬೈಕ್ ಮಗುಚಿ ಗಂಭೀರ ಗಾಯಗೊಂಡು  ಮೃತಪಟ್ಟ ಘಟನೆ ನಡೆದಿದೆ. ಬಾಡೂರು ಮಂಟಪಾಡಿಯ ಅಮಿತಾ ಶೆಟ್ಟಿ (22) ಮೃತಪಟ್ಟವರು. ಇವರಿಗೆ ಜನವರಿಯಲ್ಲಿ ವಿವಾಹ ನಿಶ್ಚಯವಾಗಿತ್ತು. ನವಂಬರ್ 30 ರಂದು ಅಪಘಾತ ನಡೆದಿತ್ತು. ವಿವಾಹ ನಿಶ್ಚಯವಾಗಿದ್ದ ಯುವಕನ ಜೊತೆ ಬೈಕ್‌ನಲ್ಲಿ ಕಾಸರಗೋಡಿಗೆ ತೆರಳಿ ಮರಳುತ್ತಿದ್ದಾಗ ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಅಮಿತಾ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪತಿಯ ಅನ್ಯ ಸಂಬಂಧಕ್ಕೆ ಕಡಿವಾಣ ತಂತ್ರ

Saturday, July 18th, 2020
girl

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ಸುಂದರ ದಾಂಪತ್ಯ ಜೀವನದಲ್ಲಿ ಕೆಲವರು ಮಧ್ಯಪ್ರವೇಶಿಸುತ್ತಾರೆ. ಏಕೆಂದರೆ ಅವರ ಜೀವನಕ್ಕಾಗಿ ಅಥವಾ ಇಚ್ಛೆಗಾಗಿ ನಿಮ್ಮ ಸಂಗಾತಿಯನ್ನು ದುರುಪಯೋಗ ಮಾಡಿಕೊಂಡಿರಬಹುದಾಗಿದೆ. ಸಾಂಸಾರಿಕ ಜೀವನ ಆನಂದವಾಗಿ ಸಾಗಿರುವಾಗ ಮಾಯಾಂಗನೆಯಂತೆ ಕೆಲವರು ಪ್ರವೇಶ ಮಾಡಿ ಮೋಹದ ಮಾತುಗಳಿಂದ ನಿಮ್ಮ ಪತಿಯನ್ನು ವಶ ಮಾಡಿಕೊಂಡಿರುತ್ತಾರೆ. ಇದರಿಂದ ಅವರ ಗಳಿಕೆ, ಹಣ ಇತ್ಯಾದಿಗಳನ್ನೆಲ್ಲ ಧಾರೆಯೆರೆಯುವರು. ಈ ವಿಷಯವು ನಿಮಗೆ ಪ್ರತ್ಯಕ್ಷ […]

ಪತಿಯ ಪರ ಸ್ತ್ರೀ ಸಹವಾಸ ಬಿಡಿಸುವ ತಂತ್ರ

Friday, July 3rd, 2020
Tulasi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ಪತಿ ನಿಮ್ಮ ಮಾತನ್ನು ಅಲಕ್ಷ್ಯ ಮಾಡುವುದು ಹಾಗೂ ಯಾರದೋ ಮೋಹದ ನಗುವಿನ ಮಾತಿಗೆ ಮರುಳಾಗಿದ್ದರೆ, ಇವರ ವರ್ತನೆ ನಿಮಗೆ ಸಾಕಷ್ಟು ದುಃಖ ಮತ್ತು ಅನುಮಾನ ತರುವಂತಹುದು, ಅನೈತಿಕ ಸಂಬಂಧ ಕಂಡುಬಂದಿರ ಬಹುದು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ಪತಿ ಪರ ಸ್ತ್ರೀ ಸಹವಾಸ ಮಾಡುತ್ತಿರುವುದು ನಿಮಗೆ ಗೊತ್ತಾಗಬಹುದು. ಇದರಿಂದ ನಿಮ್ಮ ಸಾಂಸಾರಿಕ ಜೀವನ […]

ಪತಿಯ ಪ್ರೇಮ ಪಡೆಯುವ ಹಂಬಲವೇ? ಇಲ್ಲಿದೆ ನೋಡಿ ಉಪಾಯ

Friday, March 13th, 2020
goranjana

ಮೊದಲಿನ ಹಾಗೇ ಪತಿಯ ನಡವಳಿಕೆ ಇಲ್ಲ, ಅವರಲ್ಲಿ ಪ್ರೇಮ ಕಾಣುತ್ತಿಲ್ಲ, ಸಣ್ಣ ಸಣ್ಣ ವಿಷಯಕ್ಕೂ ಕೋಪವೇಷ ಹೆಚ್ಚಾಗುತ್ತದೆ, ಹೇಳಿಕೆ ಮಾತುಗಳನ್ನು ಕೇಳುತ್ತಿದ್ದಾರೆ, ಅನುಮಾನ ಹುಟ್ಟಿಸುವ ನಡುವಳಿಕೆ ಇದೆ, ಅಥವಾ ನಿಮ್ಮಿಂದ ದೂರ ಹೋಗಿದ್ದಾರೆ. ಇಂತಹ ಸ್ಥಿತಿಗಳು ನಿಮ್ಮಲ್ಲಿ ಕಂಡು ಬರುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ ಈ ಸರಳ ಜ್ಯೋತಿಷ್ಯ ಪರಿಹಾರದಿಂದ ನಿಮ್ಮ ಪತಿ ನಿಮಗೆ ಆಕರ್ಷಿತವಾಗುವರು. ಗೋರಂಜನ ಮತ್ತು ಕೆರೆಯ ಬಳಿಯ ಶುದ್ಧ ಜಾಗದ ಮಣ್ಣು ಮಿಶ್ರಣಮಾಡಿ ದಿನ ಹಣೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮತ್ತ ಬಲುಬೇಗನೆ ಆಕರ್ಷಿತರಾಗಿ ನಿಮ್ಮ ಪತಿ […]