ಪ್ರೇಮವನ್ನು ಜಾಸ್ತಿ ಹಚ್ಚಿಕೊಂಡಾಗ ನೀವು ಹೊರಬರಲು ಅಸಾಧ್ಯವಾದ ವಾತಾವರಣ ಸೃಷ್ಟಿಯಾಗುತ್ತದೆ !

Saturday, January 23rd, 2021
uttarani

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಮೆಚ್ಚಿನ ಪ್ರಿಯ ಆದಂತಹವರು, ಪ್ರೀತಿಸಿದ ವ್ಯಕ್ತಿಗಳು ನಿಮ್ಮನ್ನು ಇತ್ತೀಚಿಗೆ ಅಲಕ್ಷ್ಯದಿಂದ ಕಾಣಬಹುದು. ಮದುವೆ, ಸ್ನೇಹದಂತಹ ವಾತಾವರಣ ಇಲ್ಲದಿರುವುದು ಇವುಗಳೆಲ್ಲವೂ ನಿಮಗೆ ಹೆಚ್ಚಿನ ಚಿಂತೆ ತರುತ್ತಿರುತ್ತದೆ. ಮೊದಲು ಪ್ರೇಮದ ಅನುಭವ ಸುಖಕರವಾಗಿರುತ್ತದೆ. ಅದನ್ನು ಜಾಸ್ತಿ ಹಚ್ಚಿಕೊಂಡಾಗ ಪ್ರೇಮಿಯ ಪ್ರೀತಿ ಇಲ್ಲದೆ ನೀವು ಹೊರಬರಲು ಅಸಾಧ್ಯವೆನಿಸುವ ವಾತಾವರಣ ಇರುತ್ತದೆ. ಇಂತಹುದರಲ್ಲಿ ಯಾವುದಾದರೊಂದು ಎಡವಟ್ಟು, ಸಮಸ್ಯೆ ಆದರೆ ಇದರಿಂದ ದುಃಖದ ಜೀವನ ನಿಮ್ಮದಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ನಿಮ್ಮ […]

ಪ್ರೇಮದಲ್ಲಿ ಮನಸ್ತಾಪವೇ? ಹೀಗೆ ಮಾಡಿ

Sunday, June 7th, 2020
lovers

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ಪ್ರೇಮ ಜೀವನದಲ್ಲಿ ಆಕಸ್ಮಿಕ ರೀತಿಯಲ್ಲಿ ಕೆಲವು ಸಂದರ್ಭ ಸನ್ನಿವೇಶ ಮನಸ್ತಾಪ ಸೃಷ್ಟಿಸುತ್ತದೆ. ಇದರಿಂದ ನಿಮ್ಮ ಆತ್ಮೀಯ ಸಂಗಾತಿ ನಿಮ್ಮನ್ನು ಕಡೆಗಣಿಸಬಹುದು ಇದು ನಿಮಗೆ ಅತ್ಯಂತ ಬೇಸರದ ಸಂಗತಿ ಕೂಡ ಆಗಿರುತ್ತದೆ. ಮಾಡಿದ ಪ್ರೇಮ ಅಥವಾ ನಿಮ್ಮ ಸಂಬಂಧ ಉಳಿಸಿಕೊಳ್ಳಲು ನೀವು ಅನುಕ್ಷಣ ಬಯಸುವುದು ಸಹಜ. ಇದಕ್ಕಾಗಿ ಸತತ ಪ್ರಯತ್ನ ಕೂಡ ನಡೆಸುವುದುಂಟು. ಆದರೆ […]

ನಿಮ್ಮ ಪ್ರೇಮದಲ್ಲಿ ದೋಷವಿಲ್ಲ ಆದರೆ ಪ್ರೀತಿಸಿದ ವ್ಯಕ್ತಿ ನಿಮ್ಮ ಜೊತೆ ಬರುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ

Thursday, June 4th, 2020
Love

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ. ನಿಮ್ಮ ಪ್ರೇಮ ಉಳಿಸಿಕೊಳ್ಳಲು ಹರಸಾಹಸ ಮಾಡುವಿರಿ. ಪ್ರೀತಿಸಿದ ವ್ಯಕ್ತಿ ನಿಮ್ಮ ವ್ಯಕ್ತಿತ್ವವನ್ನು ಅಥವಾ ನಿಮ್ಮ ಪ್ರೀತಿಯನ್ನು ಕಡೆಗಣಿಸಬಹುದು. ನಿಮ್ಮ ಪ್ರೇಮ ಅವರಿಗೆ ಕೇಳದೆ ಹೋಗಬಹುದು ಇಂತಹ ಸ್ಥಿತಿಗಳಿಂದ ನೀವು ಹತಾಶರಾಗಿರುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರೀತಿಯಲ್ಲಿ ದೋಷ […]

ತಾಯಿಯ ಪ್ರೇಮ ಎಲ್ಲಕ್ಕಿಂತ ಮಿಗಿಲು

Sunday, May 10th, 2020
Mothers day

ಹೆತ್ತವಳು ತಾಯಿ ಅವಳನ್ನ ನೂರುಕಾಲ ನೀ ಕಾಯಿ, ನಮಗುಸಿರು ನೀಡಿದಳು ತಾಯಿ ಅವಳುಸಿರು ಇರೊವರೆಗೂ ನೀ ಕಾಯಿ. // 1// ಒಂಬತ್ತು ತಿಂಗಳು ಹೆತ್ತು ಹೊತ್ತು ಸಲುವಿ, ಸಾಕಿದಳು ತಾಯಿ, ತೊಂಭತ್ತು ವರುಷ ಅವಳನ್ನ ಪ್ರೀತಿ, ಪ್ರೇಮದಿ ನೀ ಕಾಯಿ. //2// ಹೆತ್ತವಳು ತಾಯಿ ಕೈ ತುತ್ತು ನೀಡಿದ ತಾಯಿ, ಅವಳನ್ನ ನೀನು ಮರೆಯದಿರು ಮೂರೊತ್ತು ಅನ್ನ ನೀಡುತಿರು. //3// ನಮಗೆ ಜನ್ಮವ ಕೊಟ್ಟು ತಾ ಮರುಜನ್ಮ ಪಡೆದಳು ತಾಯಿ, ಅವಳನ್ನ ಅವಮಾನಿಸದೆ ನೋಯಿಸದೆ ನೂರುಕಾಲ ಸುಖದಿ […]

ಪತ್ನಿಯ ಪ್ರೇಮಕ್ಕಾಗಿ ನೀವು ಪರಿತಪಿಸುತ್ತಿದ್ದರೆ ಸರಳ ಪರಿಹಾರ ಆಚರಿಸಿ.

Monday, March 16th, 2020
vibhoti

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪತ್ನಿಯ ಪ್ರೇಮಕ್ಕಾಗಿ ಪತಿಯು ಹಂಬಲಿಸುತ್ತಿರುತ್ತಾರೆ, ದುಡಿದು ಬರುವ ಹಾಗೂ ಅನೇಕ ರೀತಿಯಾದಂತಹ ಕಷ್ಟಗಳನ್ನು ಎದುರಿಸಿ ಕುಟುಂಬ ಮನೆಗಾಗಿ ಶ್ರಮ ಪಡುವರು. ಆದರೆ ಮನೆಗೆ ಕಾಲಿಟ್ಟ ತಕ್ಷಣವೇ ನೆಮ್ಮದಿ, ಮನಶಾಂತಿ ಇಲ್ಲದೆ ಕಲಹದ ವಾತಾವರಣ ಎದುರಾದರೆ ಎಂತಹ ಸ್ಥಿತಿ ಆಗಿರಬಾರದು ನಿಮ್ಮದು. ಪತಿಯನ್ನು ಪ್ರೇಮದಿಂದ ಕಾಣಿ, ಒಳ್ಳೆಯ ಮಾತುಗಳಿಂದ ವಿಚಾರಿಸಿಕೊಳ್ಳುವುದು ಹಾಗೂ ಪತ್ನಿಯ ಮನಸ್ಸು ಸಂತೋಷವಾಗಿದ್ದಾಗ ಮಾತ್ರವೇ ಏನೇ ಕೆಲಸದಲ್ಲಿ ಒಂದು ನಿರೀಕ್ಷಿತ ಗೆಲುವು ಹಾಗೂ ನೆಮ್ಮದಿ, […]

ಪತಿಯ ಪ್ರೇಮ ಪಡೆಯುವ ಹಂಬಲವೇ? ಇಲ್ಲಿದೆ ನೋಡಿ ಉಪಾಯ

Friday, March 13th, 2020
goranjana

ಮೊದಲಿನ ಹಾಗೇ ಪತಿಯ ನಡವಳಿಕೆ ಇಲ್ಲ, ಅವರಲ್ಲಿ ಪ್ರೇಮ ಕಾಣುತ್ತಿಲ್ಲ, ಸಣ್ಣ ಸಣ್ಣ ವಿಷಯಕ್ಕೂ ಕೋಪವೇಷ ಹೆಚ್ಚಾಗುತ್ತದೆ, ಹೇಳಿಕೆ ಮಾತುಗಳನ್ನು ಕೇಳುತ್ತಿದ್ದಾರೆ, ಅನುಮಾನ ಹುಟ್ಟಿಸುವ ನಡುವಳಿಕೆ ಇದೆ, ಅಥವಾ ನಿಮ್ಮಿಂದ ದೂರ ಹೋಗಿದ್ದಾರೆ. ಇಂತಹ ಸ್ಥಿತಿಗಳು ನಿಮ್ಮಲ್ಲಿ ಕಂಡು ಬರುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ ಈ ಸರಳ ಜ್ಯೋತಿಷ್ಯ ಪರಿಹಾರದಿಂದ ನಿಮ್ಮ ಪತಿ ನಿಮಗೆ ಆಕರ್ಷಿತವಾಗುವರು. ಗೋರಂಜನ ಮತ್ತು ಕೆರೆಯ ಬಳಿಯ ಶುದ್ಧ ಜಾಗದ ಮಣ್ಣು ಮಿಶ್ರಣಮಾಡಿ ದಿನ ಹಣೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮತ್ತ ಬಲುಬೇಗನೆ ಆಕರ್ಷಿತರಾಗಿ ನಿಮ್ಮ ಪತಿ […]

ವೆನ್ಲಾಕ್ ಆಸ್ಪತ್ರೆ ಕಾರ್ಮಿಕರಿಂದ ಜಿಲ್ಲಾ ಅಧೀಕ್ಷಕರ ಕಚೇರಿಗೆ ಮುತ್ತಿಗೆ

Saturday, November 24th, 2018
wenlock

ಮಂಗಳೂರು : ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ವಿನಾಃ ಕಾರಣ ಕೆಲಸದಿಂದ ವಜಾ ಮಾಡಿದ್ದು,ಅವರ ಮರು ನೇಮಕವಾಗಬೇಕು,ಹಾಗೂ ಕಾರ್ಮಿಕರಿಗೆ ಸಂಬಳ ನೀಡದೆ ಸತಾಯಿಸುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ಜಿಲ್ಲಾ ಅಧೀಕ್ಷಕರ ಸರ್ವಾಧಿಕಾರಿ ಧೋರಣೆ ಖಂಡಿಸಿ CITU ನೇತ್ರತ್ವದಲ್ಲಿ ಗುತ್ತಿಗೆ ಕಾರ್ಮಿಕರಿಂದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ CITU ದ.ಕ.ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಲೈಸನ್ಸ್ ಪಡೆಯದೆ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ವಹಿಸಿದ ಸಾಯಿ […]