ಲಂಚ ಸ್ವೀಕರಿಸುತ್ತಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂವರ ಅಧಿಕಾರಿಗಳ ಬಂಧನ

Thursday, January 13th, 2022
UUDA

ಉಡುಪಿ : ಲಂಚ ಸ್ವೀಕರಿಸುತ್ತಿದ್ದ ಆರೋಪದಡಿಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂವರ ಅಧಿಕಾರಿಗಳನ್ನು ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಭೂ ಪರಿವರ್ತನೆಗೆ ಸಂಬಂಧಿಸಿ ಪ್ರಾಧಿಕಾರದ ಅಧಿಕಾರಿಗಳು ಮೂರು ಲಕ್ಷ ರೂ. ಹಣದ ಬೇಡಿಕೆಯನ್ನು ಮುಂದಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ಎಸಿಬಿ ಉಡುಪಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ, ಆರೋಪಿಗಳಾದ ಪ್ರಭಾರ ನಗರ ಯೋಜನಾ ಸದಸ್ಯ ಗುರುಪ್ರಸಾದ್, ಸಹಾಯಕ ನಗರ ಯೋಜನಾ ಸದಸ್ಯೆ ನಯೀಮ […]

ಏಕನಿವೇಶನ ವಿನ್ಯಾಸ ತಪ್ಪು ಮಾಹಿತಿ ನೀಡಿ ಸರಕಾರಕ್ಕೆ ಮತ್ತು ಜಾಗದ ಮಾಲೀಕರನ್ನು ವಂಚಿಸಿರುವ ಬಗ್ಗೆ ಮೂಡ ಆಯುಕ್ತರ ಭೇಟಿ ಮಾಡಿ ತನಿಖೆಗೆ ತುರವೇ ಒತ್ತಾಯ

Wednesday, February 26th, 2020
rakshana-vedike

ಮಂಗಳೂರು : ಮಂಗಳೂರು ತಾಲೂಕು ಕೊಡಿಯಾಲುಬೈಲು ಗ್ರಾಮದ ಕದ್ರಿ ವಾರ್ಡಿನ ಮಂಗಳೂರು ಏ ಹೋಬಳಿಯ ಸರ್ವೆ ನಂಬ್ರ 1575-10B1, ಈ ಸ್ಥಳವು 1943 ರಿಂದ ಸ್ವಾಧೀನವಿರುತ್ತದೆ. ಸದ್ರಿ ಸ್ಥಳದ ಆರ್.ಟಿ.ಸಿ. ಅಡಂಗಲ್ ಎಫ್.ಎಂ.ಬಿ ನಕ್ಷೆ ಆಕಾರ್‌ಬಂದ್ ಪ್ರಕಾರ 0.37 ಸೆಂಟ್ಸ್ ಸ್ಥಳ ಇರುತ್ತದೆ. ಈ ಸ್ಥಳದ ಭೂ ಪರಿವರ್ತನೆ ಆದೇಶ ಪ್ರಕಾರ 0.37 ರಲ್ಲಿ 0.02 ಸೆಂಟ್ಸ್ ಸ್ಥಳವು ಪೂರ್ವ ದಿಕ್ಕಿನಲ್ಲಿರುತ್ತದೆ. ಆದರೆ ನಗರ ಆಸ್ತಿ ಮಾಲೀಕತ್ವದ ದಾಖಲೆ ಪ್ರಕಾರ 0.35 ಸೆಂಟ್ಸ್ ಸ್ಥಳದ ನಕ್ಷೆಯಲ್ಲಿ ಈ ಎರಡು ಸೆಂಟ್ಸ್‌ಗಳನ್ನು ಪೂರ್ವ ದಿಕ್ಕಿನಲ್ಲಿ ತೋರಿಸುವ […]

ಲಂಚ ಸ್ವೀಕರಿಸುತ್ತಿದ್ದ ನಗರ ಯೋಜನೆ ಪುತ್ತೂರು ಉಪ ನಿರ್ದೇಶಕಿ ಎಸಿಬಿ ಬಲೆಗೆ

Thursday, April 13th, 2017
Town Planing officer

ಮಂಗಳೂರು: ಭೂ ಪರಿವರ್ತನೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ಪುತ್ತೂರು ನಗರ ಯೋಜನೆ ಇಲಾಖೆ ಉಪ ನಿರ್ದೇಶಕರನ್ನು ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದೆ. ಪುತ್ತೂರಿನ ಅರ್ಯಾಪು ಗ್ರಾಮದಲ್ಲಿ ವಾಸವಾಗಿರುವ ಪಿ.ಕೇಶವ ಸುವರ್ಣ ತಮ್ಮ ಜಮೀನನ್ನು ವಾಣಿಜ್ಯ ಪರಿವರ್ತನೆಗಾಗಿ ನಗರ ಅಭಿವೃದ್ಧಿ ಪ್ರಾಧಿಕಾರ, ಪುತ್ತೂರು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ನಗರ ಯೋಜನೆ ಪುತ್ತೂರು ಉಪ ನಿರ್ದೇಶಕಿ ಲಾವಣ್ಯ ಎಂಬವರು ಸದರಿ ಜಮೀನನ್ನು ವಾಣಿಜ್ಯ ಪರಿವರ್ತನೆಗಾಗಿ ಎನ್ಓಸಿ ನೀಡಲು 10,000 ಹಣ ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ […]