69ನೇ ಗಣರಾಜ್ಯೋತ್ಸವ ಆಚರಣೆಗೆ ದೇಶ ಸಜ್ಜು…ಈ ಬಾರಿಯ ವಿಶೇಷತೆ ಏನು?

Friday, January 26th, 2018
republic-day

ನವದೆಹಲಿ: ಇಂದು ದೇಶದ 69ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ದೇಶದ ರಾಜಧಾನಿ ದೆಹಲಿ ಸೇರಿದಂತೆ ಎಲ್ಲಡೆ ಗಣರಾಜ್ಯೋತ್ಸವ ಆಚರಣೆಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ದೆಹಲಿಯ ಇಂಡಿಯಾ ಗೇಟ್‌ ಬಳಿ ಗಣರಾಜ್ಯೋತ್ಸವ ಆಚರಣೆಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಪರೇಡ್‌ ಹಾಗೂ ಮುಖ್ಯ ಅತಿಥಿಗಳಿಂದ ಗಣರಾಜ್ಯೋತ್ಸವ ವಿಶೇಷ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಆಷಿಯಾನ್‌ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಥಾಯ್ಲೆಂಡ್, ವಿಯೆಟ್ನಾಂ, ಮಲೇಷ್ಯಾ, ಫಿಲಿಫೈನ್ಸ್, […]

ರಾಜ್ಯಕ್ಕೆ ಬಂತು ವಿದೇಶಿ ಮರಳು… ಇಂದಿನಿಂದಲೇ ಮಾರಾಟ, ಟನ್‌ಗೆ__ರೂ

Monday, January 22nd, 2018
MSIL-Sand

ಬೆಂಗಳೂರು: ಎಂಎಸ್‍ಐಎಲ್ ವತಿಯಿಂದ ದೇಶದಲ್ಲಿಯೇ ಪ್ರಥಮ ಬಾರಿಗೆ ‘ಬ್ರಾಂಡೆಡ್ ನೈಸರ್ಗಿಕ ನದಿ ಮರಳನ್ನು’ ಚೀಲಗಳಲ್ಲಿ ಇಂದಿನಿಂದ ಮಾರಾಟ ಮಾಡಲಾಗುತ್ತಿದೆ. ಸುದ್ದಿಗೊಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ.ಪ್ರಕಾಶ್, ಬಿಡದಿಯಲ್ಲಿ ಯಾರ್ಡ್ ಮಾಡಲಾಗಿದ್ದು, ಅಲ್ಲಿ ಮರಳು ಮಾರಾಟಕ್ಕೆ ಲಭ್ಯವಿದೆ. ತದನಂತರ ಬೆಂಗಳೂರಿನ ಚನ್ನಸಂದ್ರ, ದೊಡ್ಡಬಳ್ಳಾಪುರ, ತುಮಕೂರಿನ ಕ್ಯಾತ್ಸಂದ್ರ, ಮಂಡ್ಯ, ಮೈಸೂರು, ಹುಬ್ಬಳ್ಳಿ ಸೇರಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು. ಎಎಂಎಸ್ಐಎಲ್ ವತಿಯಿಂದ ನಿಗದಿತ ದರದಲ್ಲೇ ಮಾರಾಟ ಮಾಡಲಾಗುತ್ತದೆ. 50 ಕೆಜಿ ಚೀಲ ಹಾಗೂ ಟನ್ ಲೆಕ್ಕದಲ್ಲಿ […]

ವಿಮಾನ ನಾಪತ್ತೆ: ಅಂಡಮಾನ್, ನಿಕೋಬಾರ್ ದ್ವೀಪದಲ್ಲಿ ಶೋಧ

Thursday, March 13th, 2014
Missing-Plane

ಕೌಲಾಲಂಪುರ: ನಿಗೂಢವಾಗಿ ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ ಬಗ್ಗೆ ಕಿಂಚಿತ್ತೂ ಸುಳಿವು ಸಿಕ್ಕಿಲ್ಲ. 5 ದಿನ ಕಳೆದರೂ ವಿಮಾನದ ಅವಶೇಷ ಪತ್ತೆಯಾಗದ ಹಿನ್ನೆಲೆಯಲ್ಲಿ ಸಮುದ್ರ ಮಾತ್ರವಲ್ಲ, ನೆಲದಲ್ಲೂ ಹುಡುಕಾಟ ಶುರು ಮಾಡಲಾಗಿದೆ. ಈಗ ಶೋಧ ಕಾರ್ಯವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದತ್ತ ನೆಟ್ಟಿದೆ. ಈ ದ್ವೀಪದ ನಿಯಂತ್ರಣವನ್ನು ಭಾರತ ಸರ್ಕಾರವು ಹೊಂದಿರುವ ಕಾರಣ, ಮಲೇಷ್ಯಾ ಸರ್ಕಾರವು ಶೋಧ ಕಾರ್ಯದಲ್ಲಿ ಭಾರತದ ನೆರವು ಕೋರಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ನೌಕಾಪಡೆ ಅಧಿಕಾರಿಗಳು, ನಮ್ಮ ಹಡಗುಗಳು ಹಾಗೂ ಸಿಬ್ಬಂದಿ ಸರ್ವಸನ್ನದ್ಧವಾಗಿ […]