ಒಮಾನ್ ಮುಸ್ಲಿಂ ರಾಜನ ಕ್ಷೇಮಕ್ಕಾಗಿ ಕೊಡ್ಯಡ್ಕದ ಹಿಂದೂ ದೇವಳದಲ್ಲಿ ಚಂಡಿಕಾಯಾಗ

Tuesday, July 15th, 2014
Sulthan Qboos

ಮಂಗಳೂರು : ಏಳು ಸಮುದ್ರದಾಚೆಯ ಅರಬ್ ದೇಶ ಒಮಾನ್ ಗೂ ಇಲ್ಲಿಯ ಮೂಡಬಿದಿರೆಗೂ ಅದೆಂತಹ ಸಂಬಂಧ ಎನ್ನಬಹುದು ಮೂಡಬಿದಿರೆಯ ಪ್ರಸಿದ್ಧ ದೇವಾಲಯವಾದ ಅನಿವಾಸಿ ಭಾರತೀಯರೊಬ್ಬರು ನಿರ್ಮಿಸಿ ಹೆಸರುವಾಸಿಯಾಗಿರುವ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಒಮಾನಿನ ರಾಜನ ಆರೋಗ್ಯಕ್ಕೆ ವಿಶೇಷ ಪೂಜೆ ಪುನಸ್ಕಾರ ಹಾಗೂ ಯಾಗವೊಂದು ನಡೆದಿದೆ. ಪ್ರಸ್ತುತ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಒಮಾನಿನ ರಾಜ ಸುಲ್ತಾನ್ ಕಾಬೂಸ್ ಬಿನ್ ಸಹೀದ್ ಅವರ ಕ್ಷೇಮಕ್ಕಾಗಿ ಮೂಡಬಿದ್ರೆಯ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ […]