ಕುಂಬಳೆಯ ಗಾಂಧಿ ಮೈದಾನದಲ್ಲಿ ಚಿರಂಜೀವಿ ಕ್ಲಬ್‌ನ 30ನೇ ವರ್ಷದ ರಸಮಂಜರಿ

Thursday, January 21st, 2016
Kumble Musical Nite

ಕುಂಬಳೆ: ಕುಂಬಳೆಯ ಚಿರಂಜೀವಿ ಕ್ಲಬ್ ನ 30ನೇ ವಾರ್ಷಿಕೋತ್ಸವ ಅಂಗವಾಗಿ ಬುಧವಾರ ಸಂಜೆ ಕುಂಬಳೆ ಗಾಂಧಿ ಮೈದಾನದಲ್ಲಿ ರಸಮಂಜರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ 30ನೇ ವರ್ಷದ ಸವಿ ನೆನಪಿಗಾಗಿ ರಚಿಸಲಾದ ನಂದನ ಸ್ಮರಣ ಸಂಚಿಕೆಯನ್ನು ಹಿರಿಯರಾದ ಶಿವರಾಮ ಕಡಪ್ಪುರ ಪ್ರಸಿದ್ದ ವೈದ್ಯ ಡಾ.ಮುಕುಂದರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಚಿರಂಜೀವಿ ಕ್ಲಬ್ ನ ಪದಾಧಿಕಾರಿಗಳಾದ ಬಾಲಕೃಷ್ಣ ಗಟ್ಟಿ,ವಿನಯ ಕುಮಾರ್,ಕೃಷ್ಣ ಗಟ್ಟಿ,ಸಂತೋಷ್ ಕುಮಾರ್,ನಾಗೇಶ್ ಕೃಷ್ಣ ನಗರ,ಗೋಪಿ,ನವೀನ ಗಟ್ಟಿ ಕೋಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು. ರಸಮಂಜರಿ ಕಾರ್ಯಕ್ರಮದಲ್ಲಿ ಹಿರಿಯ ನಾಟ್ಯಗುರು ಬಾಲಕೃಷ್ಣ […]

ಬಳ್ಳಾಲ್ ಭಾಗ್ 63ನೇ ವರ್ಷದ ಗುರ್ಜಿ ದೀಪೋತ್ಸವ

Friday, November 21st, 2014
Ballalbagh Gurji

ಮಂಗಳೂರು: ಗುರ್ಜಿ ದೀಪೋತ್ಸವ ಸಮಿತಿ ಬಳ್ಳಾಲ್ ಭಾಗ್ ಮಂಗಳೂರು ಇದರ ಆಶ್ರಯದಲ್ಲಿ 63ನೇ ವರ್ಷದ ಗುರ್ಜಿ ದೀಪೋತ್ಸವವು ನವೆಂಬರ್ 19, ಬುಧವಾರದಂದು ಜರುಗಿತು. ಆ ಪ್ರಯುಕ್ತ ತಾ.17.11.2014ನೇ ಸೋಮವಾರ ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಮತ್ತು ಅನ್ನಸಂತರ್ಪಣೆ ನಡೆಯಿತು. ಗುರ್ಜಿ ದೀಪೋತ್ಸವ ಸಮಾರಂಭವನ್ನು ಜಯರಾಮ್ ಹಂದೆ ಕರ್ನಾಟಕ ಬ್ಯಾಂಕ್ ಡಿಜಿಎಂ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಿ.ಪದ್ಮನಾಭ ರೈ , ಜಯಂತಿ ಆಚಾರ್ ಈ ಸಂದರ್ಭ ಉಪಸ್ಥಿತರಿದ್ದರು. ಸಂಜೆ 6.30ಕ್ಕೆ ಸನಾತನ ನಾಟ್ಯಾಲಯ ವಿದುಷಿ ಶಾರದಾಮಣಿ ಶೇಖರ್ […]