ವಕ್ಫ್ ಬೋರ್ಡ್‌ನ ‘ಲ್ಯಾಂಡ್ ಜಿಹಾದ್’ ಇದು ‘ಲವ್ ಜಿಹಾದ್’ಗಿಂತಲೂ ಭಯಾನಕ : ನ್ಯಾಯವಾದಿ ಹರಿ ಶಂಕರ ಜೈನ್

Monday, August 10th, 2020
Hari_Shankar_Jain

ಮಂಗಳೂರು  :  2013 ರಲ್ಲಿ ಅಂದಿನ ಕಾಂಗ್ರೇಸ್ ಸರಕಾರವು ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಅಪಾರ ಅಧಿಕಾರವನ್ನು ನೀಡಿತು. ಇದರಿಂದ ಇಂದು ಭಾರತದಲ್ಲಿ ರಕ್ಷಣಾದಳ ಹಾಗೂ ರೇಲ್ವೆ ಇಲಾಖೆಯ ನಂತರ ಎಲ್ಲಕ್ಕಿಂತ ಹೆಚ್ಚು (6 ಲಕ್ಷ ಎಕರೆ) ಭೂಮಿಯ ಒಡೆತನ ವಕ್ಫ್ ಬೋರ್ಡ್ ಬಳಿ ಇದೆ. ಹಿಂದೂಗಳಿಗೆ ಈ ಕಾನೂನಿನ ಬಗ್ಗೆ ಇರುವ ಅಜ್ಞಾನ ಹಾಗೂ ಉದಾಸೀನತೆಯಿಂದಾಗಿ ವಕ್ಫ್ ಬೋರ್ಡ್ ದೇಶದಾದ್ಯಂತ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಅಕ್ಷರಶಃ ಕಬಳಿಸಲು ಪ್ರಯತ್ನಿಸುತ್ತಿದೆ. ಬೋರ್ಡ್‌ನಿಂದ ನಡೆಯುತ್ತಿರುವ ‘ಲ್ಯಾಂಡ್ […]

ವಕ್ಫ್ ಬೋರ್ಡ್ ಕೋಟ್ಯಾಂತರ ಆಸ್ತಿ ಗೋಲ್ಮಾಲ್, ಮುತವಲ್ಲಿ ಮತ್ತು ಖರೀದಿದಾರರಿಗೆ ನೊಟೀಸು

Monday, June 11th, 2018
Kachi Memon

ಮಂಗಳೂರು : ಕಚ್ಚಿ ಮೆಮೂನ್ ಮಸ್ಜಿದ್, ಗೋಳಿಕಟ್ಟಾ ಬಜಾರ್ ಬಂದರ್ ಮಂಗಳೂರು, ಇದರ ಮುತವಲ್ಲಿ ವಕ್ಫ್ ಬೋರ್ಡ್‌ಗೆ ಸಂಬಂಧ ಪಟ್ಟ ಕೋಟ್ಯಾಂತರ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ತಿಳಿಯದಂತೆ ಮಾರಿರುವುದನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ನ್ಯಾಯಾಲಯ ಮಾರಾಟ ಮಾಡಿದ ಮುತವಲ್ಲಿ ಮತ್ತು ಖರೀದಿ ಮಾಡಿದ ಆರು ಮಂದಿಗೆ ನೋಟಿಸು ಜಾರಿ ಮಾಡಿದೆ. ನಗರದ ಗೋಳಿಕಟ್ಟಾ ಬಜಾರಿನಲ್ಲಿರುವ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದೆ ಎನ್ನಲಾದ 69 ಸೆಂಟ್ಸ್ ಜಾಗವನ್ನು ಬಂದರು ಕಚ್ಚಿ ಮೆಮೂನ್ ಮಸ್ಜಿದ್, ಮುತವಲ್ಲಿ ಮಂಗಳಾದೇವಿ ಸಮೀಪವಾಸವಾಗಿರುವ ವನಿತಾ ಅರವಿಂದಾಕ್ಷ, ಜಗದೀಶ್ […]