ಪತ್ರಿಕೆ ಛಾಯಾಗ್ರಾಹಕನ ಮೇಲೆ ಪತ್ನಿ ಮತ್ತು ಪ್ರಿಯಕರ ಸೇರಿ ಕಾರು ಹತ್ತಿಸಿ ಕೊಲೆಯತ್ನ, ದೂರು ದಾಖಲು

Saturday, January 27th, 2024
ಪತ್ರಿಕೆ ಛಾಯಾಗ್ರಾಹಕನ ಮೇಲೆ ಪತ್ನಿ ಮತ್ತು ಪ್ರಿಯಕರ ಸೇರಿ ಕಾರು ಹತ್ತಿಸಿ ಕೊಲೆಯತ್ನ, ದೂರು ದಾಖಲು

ಬಂಟ್ವಾಳ : ಸರಕಾರೀ ಶಾಲೆಯ ಶಿಕ್ಷಕಿಯೊಬ್ಬರು ತನ್ನ ಸಹೋದ್ಯೋಗಿಯ ಜತೆಗೆ ಸೇರಿಕೊಂಡು ಪತಿಯ ಮೇಲೆ ಕಾರು ಹತ್ತಿಸಿ ಕೊಲೆಯತ್ನ ನಡೆಸಿರುವ ಘಟನೆಯು ಬಂಟ್ವಾಳ ಪಾಣೆಮಂಗಳೂರಿನ ಮೆಲ್ಕಾರಿನಲ್ಲಿ ನಡೆದಿದ್ದು, ಪತಿ ಕಿಶೋರ್ ಕುಮಾರ್ ಎದೆನೋವಿನಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕರಾಗಿರುವಂತಹ ಕಿಶೋರ್ ಕುಮಾರ್ ಬೋಳಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕಿಶೋರ್ ಅವರ ಪತ್ನಿ ಶಿಕ್ಷಕಿ ಶುಭಾ ಮತ್ತು ಶಿಕ್ಷಕ ಶಿವಪ್ರಸಾದ್‌ ಶೆಟ್ಟಿ ಮಂಚಿ ಎಂಬವರ ಮೇಲೆ ದೂರು ದಾಖಲಾಗಿದೆ. ಸರಕಾರೀ ಶಾಲೆಯ ಶಿಕ್ಷಕಿ […]

ಅಮೀರ್ ಖಾನ್ ಎರಡನೇ ಪತ್ನಿ ಕಿರಣ್ ರಾವ್ಗೆ ವಿಚ್ಛೇದನ ಕೊಟ್ಟಿದ್ದೇಕೆ ಗೊತ್ತಾ ?

Saturday, July 3rd, 2021
Amir Khan

ಮುಂಬಯಿ  :  ಅಮೀರ್ ಖಾನ್ ರೀನಾ ದತ್‌ಗೆ ವಿಚ್ಛೇದನ ನೀಡಿದ ಬಳಿಕ ಕಿರಣ್ ರಾವ್ ಅವರನ್ನು ವಿವಾಹವಾಗಿ ಅವರೊಂದಿಗೆ ಇದ್ದರು. ಅಮೀರ್ ಖಾನ್ ಜೀವನದಲ್ಲಿ ಇಬ್ಬರು ಮಹಿಳೆಯರು ಮಾತ್ರ ಬಂದರು ಎಂದು ಹೇಳಲಾಗಿದೆ. ಆದರೆ ರೀನಾಳ ಜೊತೆ ವಿಚ್ಛೇದನ ಹಾಗು ಕಿರಣ್ ರಾವ್ ಜೊತೆ ಮದುವೆಯಾಗಿತ್ತು. ಆದರೆ ಈಗ ಕಿರಣ್ ರಾವ್ ಜೊತೆಗೂ ವಿಚ್ಛೇದನವಾಗಿದೆ. ಬಾಲಿವುಡ್ ನಟ ಅಮೀರ್ ಖಾನ್ ಘೋಷಣೆಯೊಂದನ್ನ ಮಾಡಿದ್ದು ತನಗೆ ಎಷ್ಟೇ ಮಕ್ಕಳಾದರೂ ಅವರನ್ನ ಮುಸಲ್ಮಾನರಾಗೇ ಮಾಡುತ್ತೇನೆ ಎಂದಿದ್ದಾನೆ. ನಟ ಅಮೀರ್ ಖಾನ್ […]

ವಿಚ್ಛೇದನ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸರಳ ತಂತ್ರ

Sunday, April 5th, 2020
yele Adike

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಾಂಪತ್ಯದಲ್ಲಿ ಉದ್ಭವಿಸುವಂತಹ ಸಣ್ಣ ಪುಟ್ಟ ಜಗಳಗಳು ದೊಡ್ಡದಾಗುತ್ತದೆ. ಇಲ್ಲಿ ಅನಗತ್ಯ ಮಾತುಗಳು ಆಗದೇ ಇರುವಂತಹ ಜನಗಳ ದುಷ್ಟ ಬುದ್ಧಿಯಿಂದ ವಿಚ್ಛೇದನ ಹಂತಕ್ಕೆ ಈ ಸಮಸ್ಯೆ ತಲುಪಬಹುದು. ಪತಿ ಅಥವಾ ಪತ್ನಿ ಪರಸ್ಪರ ಒಪ್ಪಿಗೆ ಮೇರೆಗೆ ಆದರೆ ಅದು ವಿಚ್ಛೇದನ ಪರವಾಗಿಲ್ಲ. ಆದರೆ ಒಬ್ಬರಿಗೆ ಬಾಳುವ ಇಷ್ಟ ಇದ್ದರೂ ಸಹ ಅದನ್ನು ಅರಿಯದೆ ಮತ್ತೊಬ್ಬರು ಹಟ ಸಾಧನೆ ಮಾಡುತ್ತಾರೆ. ಇಂತಹ ಸಮಸ್ಯೆಯಿಂದ ನೀವು ನೊಂದಿದ್ದರೆ ಈ ಸರಳ […]

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ನಾಳೆ ಗಲ್ಲು ಶಿಕ್ಷೆ

Thursday, March 19th, 2020
nkrbhaya-case

ನವದೆಹಲಿ : ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂದುಕೊಂಡಂತೆ ನಡೆದರೆ ಶುಕ್ರವಾರ ಮುಂಜಾನೆ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೊನೆಯ ಬಾರಿಗೆ ಅಪರಾಧಿಗಳನ್ನು ಭೇಟಿಯಾಗುತ್ತಿದ್ದಾರೆ. ನಿರ್ಭಯಾ ಪ್ರಕರಣದ ಮೂವರು ಅಪರಾಧಿಗಳು ಈಗಾಗಲೇ ಮುಚ್ಚಿದ ಕೋಣೆಯಲ್ಲಿ ಕುಟುಂಬಸ್ಥರನ್ನು ಕೊನೆಯ ಬಾರಿ ಭೇಟಿಯಾಗಿದ್ದಾರೆ. ನಿಯಮಗಳ ಪ್ರಕಾರ ಹೀಗೆ ಮುಚ್ಚಿದ ಕೋಣೆಯಲ್ಲಿ ಕೊನೆಯ ಬಾರಿ ಕುಟುಂಬಸ್ಥರನ್ನು ಭೇಟಿಯಾಗಲು, ಅವರನ್ನು ಸ್ಪರ್ಷಿಸಿ ಮಾತುಕತೆ ನಡೆಸಲು ಅವಕಾಶವಿದೆ. ಆದರೆ ಅಕ್ಷಯ್‌ ಠಾಕೂರ್‌ನನ್ನು […]

ಕರಿಷ್ಮಾ ಕಪೂರ್ ಎರಡನೇ ಮದುವೆಗೆ ಅರ್ಜಿ

Wednesday, July 9th, 2014
Karishma kapoor

ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಅವರು ತನ್ನ ಪತಿ ಸಂಜಯ್ ಕಪೂರ್ ಅವರಿಗೆ ವಿಚ್ಛೇದನ ಕೊಡಲು ನಿರ್ಧರಿಸಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಪರಸ್ಪರ ವಿಚ್ಛೇದನ ಕೋರಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಕರಿಷ್ಮಾ ಕುರಿತು ತಾಜಾ ಸುದ್ದಿಯೊಂದು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ತನ್ನ ಪತಿಯಿಂದ ಸಂಬಂಧ ಕಡಿದುಕೊಳ್ಳುತ್ತಿರುವ ಕರೀಷ್ಮಾ ಈಗಾಗಲೆ ಮತ್ತೊಬ್ಬ ವಿಚ್ಛೇದಿತ ವ್ಯಕ್ತಿಯನ್ನು ಮದುವೆಯಾಗುಲು ಸಿದ್ಧವಾಗುತ್ತಿದ್ದಾರಂತೆ. ಬಾಲಿವುಡ್ ಸಮಾಚಾರದ ಪ್ರಕಾರ, ಕರಿಷ್ಮಾ ಕೈ ಹಿಡಿಯಲಿರುವುದು ಸಂದೀಪ್ ತೋಷ್ನಿವಾಲ್ ಎಂಬುವವರನ್ನು. ಸಂದೀಪ್ ಅವರು […]