ಕನಕದಾಸ ಸಾಹಿತ್ಯದ ವೈಚಾರಿಕತೆಯ ಚರ್ಚೆ ನಡೆಯಲಿ: ಎ.ವಿ ನಾವಡ

Tuesday, November 23rd, 2021
kanaka-Jayanthi

ಮಂಗಳೂರು: ಕನಕ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಸೊತ್ತು ಎಂದು ಮಾತ್ರ ಭಾವಿಸದೆ ವೈಚಾರಿಕ ಮಾದರಿ ಎಂದು ಭಾವಿಸಿ, ಚರಿತ್ರೆ ಅಧ್ಯಯನ ಸೇರಿದಂತೆ ಇತರ ಅಧ್ಯಯನ ಶಿಸ್ತುಗಳ ಮೂಲಕ ಕನಕ ಸಾಹಿತ್ಯವನ್ನು ಜಗತ್ತಿನುದ್ದಕ್ಕೂ ವಿಸ್ತರಿಸುವ ಕಾರ್ಯ ಆಗಬೇಕು ಎಂದು ವಿದ್ವಾಂಸ ಪ್ರೊ.ಎ.ವಿ ನಾವಡ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕನಕ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು […]

ವಿದ್ವಾಂಸ ಕದ್ರಿ ಪ್ರಭಾಕರ‌ ಅಡಿಗರ ಬೃಹತೀ ಸಹಸ್ರಮ್ಕೃತಿ ಬಿಡುಗಡೆ

Tuesday, November 27th, 2018
manglore

ಮಂಗಳೂರು: ವೇದ ವಿಧಿತವಾದ ಸಹಸ್ರನಾಮಗಳಿಗೆ ಮೂಲವೇ ಬೃಹತೀ ಸಹಸ್ರಮ್. ಸ್ವರ ಸಹಿತವಾಗಿ ‌ಉಚ್ಚರಿಸಲು ಅನುಕೂಲ ವಾಗುವಂತೆ ರಚಿಸಿ, ಸ್ವತಃ ಯಾಗದಲ್ಲಿ‌ ಇದನ್ನು ಪ್ರಯೋಗಿಸಿ ಯಶಸ್ಸು ಕಂಡ ವಿದ್ವಾಂಸ ಕದ್ರಿ ಪ್ರಭಾಕರ‌ ಅಡಿಗರ ಬೃಹತೀ ಸಹಸ್ರಮ್ಕೃತಿ‌ ಅವರ‌ ಅನನ್ಯ ಸಾಧನೆಯ ದ್ಯೋತಕ‌ ಎಂಬುದಾಗಿ ಕಾಣಿಯೂರು ಮಠದ ಯತಿವರ್ಯರಾದ ಶ್ರೀ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜೀ ಯವರು ಶ್ಲಾಘಿಸಿ ಕೃತಿ ಲೋಕಾರ್ಪಣೆಗೈದು ಆಶೀರ್ವದಿಸಿದರು. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಂದ್ರಿ ಕಂಬ್ಳ ಮಂಜುಪ್ರಸಾದದ ವಾದಿರಾಜ ಮಂಟಪದಲ್ಲಿಕೃತಿ ಬಿಡುಗಡೆಗೊಂಡಿತು. ಕೃತಿ ಪರಿಚಯ ಗೈದ ವಿದ್ವಾಂಸಕಲ್ಯ […]