ವಿವಾಹ ತಡವಾಗುತ್ತೀದಿಯೇ? ಹಾಗಿದ್ದರೆ ಶೀಘ್ರ ವಿವಾಹಕ್ಕೆ ಹೀಗೆ ಮಾಡಿ

Friday, October 23rd, 2020
Radhakrishna

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮದುವೆಯ ಸಂಗತಿ ಜೀವನದಲ್ಲಿ ನಡೆಯುವ ಪ್ರಮುಖವಾದ ತಿರುವು ಹಾಗೂ ಮಹತ್ವದ ಘಟನೆ. ಜ್ಞಾನ, ದೇಹ, ಮನಸ್ಸು ಅನುರಾಗದಿಂದ ಬೆಸೆದುಕೊಳ್ಳುವ ಜೀವನಕ್ಕೆ ಮದುವೆಯೆಂಬುದು ಅಡಿಪಾಯ. ಮುಂದಿನ ಹಂತದ ಜೀವನಕ್ಕಾಗಿ ತಮ್ಮ ಇಷ್ಟವಾದ ಹಾಗೂ ಹೃದಯದಿಂದ ಸಂಪೂರ್ಣವಾಗಿ ಒಡನಾಟ ಬೆಸೆದುಕೊಳ್ಳಲು ಮದುವೆಯೇ ಮುನ್ನಡಿ ಯಾಗಿರುತ್ತದೆ. ಹಲವಾರು ಬಗೆಯ ಜನಗಳು, ಹಲವು ವೈವಿಧ್ಯತೆಗಳು, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ […]

ವಿವಾಹ ಆಗಿಲ್ಲವೇ ಅಥವಾ ತಡವಾಗುತ್ತಿದಿಯೇ? ಚಿಂತಿಸದಿರಿ ಈ ಪರಿಹಾರವನ್ನೊಮ್ಮೆ ಮಾಡಿ

Wednesday, July 29th, 2020
padmavathy

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮದುವೆಯಲ್ಲಿ ಅಡಚಣೆ ಇದ್ದರೆ ಅಥವಾ ಹಿನ್ನಡೆ ಆಗಿದ್ದರೆ ನೀವು ಬಹಳಷ್ಟು ಹತಾಶರಾಗಿರುತ್ತೀರಿ. ನಿಮಗಿಂತ ಸಣ್ಣ ವಯಸ್ಸಿನವರು ಮದುವೆಯಾಗಿ ಸಂತೋಷದಿಂದ ಇರಬಹುದು ಇದನ್ನು ನೋಡಿ ನಿಮಗೂ ಸಹ ಬೇಸರ ಬರಬಹುದಾಗಿದೆ. ಇಲ್ಲಿ ಮನೆಯವರ ನಿರ್ಲಕ್ಷ ಅಥವಾ ಸಮಯದ ಗತಿಯಲ್ಲಿ ನೀವು ಮುಂದೆ ಹೋಗದೆ ಹಿನ್ನಡೆ ಅನುಭವಿಸುತ್ತಿರಬಹುದಾಗಿದೆ. ಯಾವುದಾದರೊಂದು ರೂಪದಲ್ಲಿ ನಿಮಗೆ ಶುಭಕಾರ್ಯದಲ್ಲಿ ವಿಘ್ನಗಳು ಹೆಚ್ಚಾಗಿ ಕಂಡುಬರುತ್ತೀರುತ್ತದೆ. […]

ವಿವಾಹದಲ್ಲಿ ಸಮಸ್ಯೆ ಇದ್ದರೆ ಈ ಸರಳ ಪರಿಹಾರ ಆಚರಿಸಿ

Thursday, July 9th, 2020
jyotisyam

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಜಾತಕದಲ್ಲಿನ ಕೆಲವು ದೋಷಗಳಿಂದಾಗಿ ನಿಮ್ಮ ವಿವಾಹವು ವಿಳಂಬವಾಗುವ ಸಾಧ್ಯತೆ ಇರುತ್ತದೆ. ನೋಡಿದ ವರ ಅಥವಾ ವಧು ಸೂಕ್ತವಾಗಿ ಹೊಂದಾಣಿಕೆಯಾಗದಿರ ಬಹುದು. ಕೆಲವೊಮ್ಮೆ ಗಣಕೂಟಗಳು ಅಥವಾ ಅವರ ಲಕ್ಷಣ ನಿಮಗೆ ಸರಿಹೊಂದದೆ ಎಷ್ಟೋ ವಧು ವರ ಅನ್ವೇಷಣೆ ಮಾಡಿ ಬಹಳಷ್ಟು ತಾವು ಕಷ್ಟ ಅನುಭವಿಸುತ್ತಿರುವಿರಿ. ಇಲ್ಲಿ ಜಾತಕದಲ್ಲಿನ ದೋಷಗಳು ಮತ್ತು ಸೂಕ್ತವಾದ ಕೆಲಸ ಹಾಗೆಯೇ ನಿಮ್ಮ […]

ವಿವಾಹ ಅಥವಾ ಸಂಗಾತಿಯನ್ನು ಪಡೆಯಲು ಇದು ಉಪಯುಕ್ತಕರವಾದ ಪರಿಹಾರವಾಗಿದೆ

Sunday, June 28th, 2020
GirijaKalyana

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಸೂಕ್ತ ಸಂಗಾತಿಯ ಅನ್ವೇಷಣೆಯಲ್ಲಿ ವಿಫಲರಾಗುತ್ತಿರ ಬಹುದು. ಸೂಕ್ತ ಸಂಗಾತಿ ಸಿಗದಿರುವ ಹತಾಶೆ ಕಾಡಬಹುದಾಗಿದೆ. ಉದ್ದೇಶಿತ ಗುರಿಸಾಧನೆಗಾಗಿ ಸಮಯವನ್ನು ಕಳೆದು ಈಗ ಮೂವತ್ತೈದು – ನಲವತ್ತರ ಪ್ರಾಯ ದಾಟಿರಬಹುದು, ಇಂತಹ ಸಂದರ್ಭ ದಲ್ಲಿ ಸೂಕ್ತ ಸಂಗಾತಿ ಸಿಗಲು ನೀವು ಬಹಳಷ್ಟು ಕಷ್ಟಪಡುತ್ತಿರುವ ಸಾಧ್ಯತೆ ಕಂಡುಬರುತ್ತದೆ. ಹಾಗೆಯೇ ಹುಡುಗ ಹುಡುಗಿ ಮದುವೆಗೆ ಮನೆಯವರ ಮಾತನ್ನು ಕೇಳುತ್ತಿಲ್ಲದಿದ್ದರೆ ಇದು […]

ದಿನ ಭವಿಷ್ಯ : ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ

Saturday, June 13th, 2020
Karyasiddi Anjaneya

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಪ್ರಚಾರದ ಮನಸ್ಥಿತಿಯನ್ನು ಆದಷ್ಟು ತೆಗೆದುಹಾಕಿ. ಮಕ್ಕಳ ಬೆಳವಣಿಗೆಗೆ ಪೂರಕ ವ್ಯವಸ್ಥೆ ನಿಮ್ಮಿಂದ ಸಾಧ್ಯವಾಗಲಿದೆ. ವ್ಯವಹಾರಗಳಲ್ಲಿ ಆದಷ್ಟು ಉತ್ತಮ ನಿರ್ವಹಣೆ ತೋರಿಸಿ. ಹಿರಿಯರ ವಿಚಾರಗಳನ್ನು ಪಾಲಿಸುವುದು ಕ್ಷೇಮ. ದೈವ ಸಂಕಲ್ಪದ ಮೊರೆ ಹೋಗುವ ಸಾಧ್ಯತೆ ಇದೆ. ನಿಮ್ಮ ವೇಳಾಪಟ್ಟಿಯು […]

ವಿವಾಹಕ್ಕೆ ಯೋಗ್ಯವಾದ ಸಂಗಾತಿ ಸಿಗಲು ಹೀಗೆ ಮಾಡಿ

Thursday, May 14th, 2020
Sangathi

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನೀವು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿರಬಹುದು ಮತ್ತು ಸೂಕ್ತ ಸಂಗಾತಿಯ ಅನ್ವೇಷಣೆಯಲ್ಲಿ ಸಹ ಇರಬಹುದು. ನಿಮ್ಮ ಇಷ್ಟದ ಪ್ರಕಾರ ಉತ್ತಮ ಸಂಗಾತಿ ಸಿಗಲು ಹಲವಾರು ಪ್ರಯತ್ನ ನಡೆಸಿ ವಿಫಲರಾಗಿರುವ ಸಾಧ್ಯತೆ ಇರುತ್ತದೆ. ನಿಮ್ಮ ಶೈಕ್ಷಣಿಕ ಅರ್ಹತೆ ತಕ್ಕಹಾಗೆ, ಉತ್ತಮ ಉದ್ಯೋಗ ಹೊಂದಿರುವ ಸಂಗಾತಿ, ಮನೆ ಮನೆತನದ ಉತ್ತಮ ಸ್ಥಿತಿಗತಿ ಹಾಗೂ ನಿಮ್ಮ ಜೀವನಕ್ಕೆ ಹೊಂದಾಣಿಕೆಯಾಗುವ ಸೂಕ್ತ ಸಂಗಾತಿ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಜನರನ್ನು […]

ವಿವಾಹ ಬೇಗ ಕೂಡಿಬರಲು ಮತ್ತು ಅದರಲ್ಲಿನ ಸಮಸ್ಯೆಗೆ ಸೂಕ್ತ ಪರಿಹಾರ

Friday, April 10th, 2020
anjaneya

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಿನಗಳು ಕಳೆಯುತ್ತಿರುವುದು ಆದರೆ ಮದುವೆ ಮುಂದೂಡುತ್ತಾ ನೀವು ಸಮಸ್ಯೆ ಅನುಭವಿಸುವ ಸಾಧ್ಯತೆಗಳು ಕಾಣಬಹುದು. ಸಮಯ ಹಿಂದೆ ಸರಿಯುವುದಿಲ್ಲ ಆದಷ್ಟು ಸಮಯದ ಜೊತೆಗೆ ಪ್ರಯಾಣ ಬೆಳೆಸುವುದು ಉತ್ತಮ. ನಿಮ್ಮ ಮದುವೆಯಲ್ಲಿ ಅಡ್ಡಿ-ಆತಂಕಗಳು ಮೂಡುತ್ತಿರುತ್ತದೆ. ಈಗಿನ ಸಂದರ್ಭದಲ್ಲಿ ಸೂಕ್ತ ವಧು-ವರರ ಅನ್ವೇಷಣೆಯಲ್ಲಿ ತೊಡಗಿದ್ದರೂ ಸಹ ಅದು ಪ್ರಗತಿದಾಯಕ ವಾಗದಿರಬಹುದು, ಮನೆಯವರ ಅಲಕ್ಷತನ ಕಂಡುಬರುತ್ತದೆ ಅಥವಾ ನಿಮ್ಮ ಮಕ್ಕಳು ಮದುವೆಗೆ ಹಿಂದೇಟು ಹಾಕಬಹುದು. ಇದಲ್ಲದೆ ಅನ್ಯ ವ್ಯಕ್ತಿ ಗಳಿಂದ ಸಮಸ್ಯೆ […]

ಪುತ್ತೂರು : ವಿವಾಹ ದಿನದಂದೇ ನಾಪತ್ತೆಯಾದ ವಧು

Thursday, February 27th, 2020
vadhu

ಪುತ್ತೂರು : ಮದರಂಗಿ ಶಾಸ್ತ್ರ ಕಾರ್ಯಕ್ರಮ ಮುಗಿಸಿ ವಿವಾಹಕ್ಕೆ ತಯಾರಾಗಿದ್ದ ಮದುಮಗಳು ನಾಪತ್ತೆಯಾಗಿ ವಿವಾಹ ಕಾರ್ಯಕ್ರಮವೇ ರದ್ದಾದ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪುಲ್ಲಾಜೆಯಲ್ಲಿ ನಡೆದಿದೆ. ಪುಲ್ಲಾಜೆ ನಿವಾಸಿ ಬ್ಯಾಂಕ್‌‌‌ ಉದ್ಯೋಗಿಯೊಬ್ಬರ ಮಗಳ ವಿವಾಹವು ಕುಂಬ್ರದ ಶಿವಕೃಪಾ ಸಭಾ ಭವನದಲ್ಲಿ ಫೆ.26ರಂದು ನಿಗದಿಯಾಗಿತ್ತು. ಫೆ.25ರಂದು ರಾತ್ರಿ ವಧುವಿನ ಮನೆಯಲ್ಲಿ ಮದರಂಗಿ ಶಾಸ್ತ್ರ ಸಂಭ್ರಮವೂ ನಡೆದಿತ್ತು. ರಾತ್ರಿ ಸುಮಾರು 12 ಗಂಟೆಯ ತನಕ ವಧುವಿನ ಮನೆಯಲ್ಲಿ ಮದರಂಗಿ ಶಾಸ್ತ್ರ ನಡೆದಿತ್ತು. ಸಂಬಂಧಿಕರೆಲ್ಲರೂ ಬುಧವಾರ ನಡೆಲಿದ್ದ ಮದುವೆಯ ಸಿದ್ದತೆಯಲ್ಲಿದ್ದರು. […]

ವಿವಾಹ ಆರತಕ್ಷತೆಯಲ್ಲಿ ನಿವೃತ ಸೈನಿಕನಿಗೆ ಸನ್ಮಾನದ ಗೌರವ

Monday, February 3rd, 2020
sanmana

ಮಡಿಕೇರಿ : ಭಾರತೀಯ ಸೇನೆಯಲ್ಲಿ 30 ವರ್ಷಗಳ ಕಾಲ ಕತ೯ವ್ಯ ನಿರ್ವಹಿಸಿ ನಿವೃತರಾದ ಸೈನಿಕನನ್ನು ಸನ್ಮಾನಿಸಿ ಗೌರವಿಸಿದ ಭಾವಾನಾತ್ನಕ ಕ್ಷಣಗಳಿಗೆ ನಗರದಲ್ಲಿ ನಡೆದ ವಿವಾಹ ಆರತಕ್ಷತೆ ಕಾರ್ಯಕ್ರಮ ಸಾಕ್ಷಿಯಾಯಿತು. ಕೊಡಗಿನ ಖ್ಯಾತ ಇತಿಹಾಸಕಾರ ದಿ.ಡಿ.ಎನ್.ಕೃಷ್ಣಯ್ಯ ಅವರ ಪುತ್ರಿ ಕುಂಬೂರು ಗ್ರಾಮ ನಿವಾಸಿ ಇಂದಿರಾ ಮತ್ತು ಸತ್ಯನಾರಾಯಣ ದಂಪತಿ ಪುತ್ರರಾಗಿರುವ ಕ್ಯಾಪ್ಟನ್ ಜಿ.ಎಸ್.ರಾಜಾರಾಮ್ ಭಾರತೀಯ ಸೇನೆಯ ಸಿಗ್ನಲ್ಸ್ ವಿಭಾಗದಲ್ಲಿ ದೇಶದ ವಿವಿದೆಡೆ 30ವಷ೯ಗಳ ಕಾಲ ಕರ್ತವ್ಯ ನಿರ್ವಹಿಸಿದರು. ಇತ್ತೀಚಿಗಷ್ಟೇ ರಾಜಾರಾಮ್ ನಿವೃತರಾಗಿ ಸ್ವಗ್ರಾಮಕ್ಕೆ ಹಿಂದಿರುಗಿದರು. ಇದೇ ಸಂದರ್ಭ ಮಡಿಕೇರಿಯ […]

ಬೋಂದೆಲ್‌ನಲ್ಲಿ ಮತ ಚಲಾಯಿಸಿದ ನವವಧು

Saturday, May 12th, 2018
bride

ಮಂಗಳೂರು : ನವವಧುವೊಬ್ಬರು ಮದುವೆಯಯ ಉಡುಪು ಧರಿಸಿ ಮತ ಚಲಾಯಿಸಿದ ವಿದ್ಯಮಾನ ಶನಿವಾರ ನಗರದಲ್ಲಿ ನಡೆಯಿತು. ನಗರದ ವಿಯಾಲೋ ಫೆರ್ನಾಂಡಿಸ್ ಎಂಬವರ ವಿವಾಹ ಬೆಳ್ತಂಗಡಿಯಲ್ಲಿ ನಡೆಯಬೇಕಾಗಿತ್ತು. ಹಾಗಾಗಿ ಆಕೆ ತನ್ನ ಕುಟುಂಬದ ಸದಸ್ಯರೊಂದಿಗೆ ಬೆಳಗ್ಗೆಯೇ ಬೋಂದೆಲ್‌ನ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಮತ ಚಲಾಯಿಸಿ ಗಮನ ಸೆಳೆದರು.