ಪರಿಸರ ಸಂರಕ್ಷಣೆ ಹಾಗೂ ಕೋವಿಡ್ ಮುಂಜಾಗೃತೆಯೊಂದಿಗೆ ಗಣೇಶ ಹಬ್ಬ ಆಚರಿಸೋಣ

Sunday, September 5th, 2021
Eco Friendly

ಗಣೇಶ ಹಬ್ಬ ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಹಬ್ಬ) ದಿನ ಆಚರಿಸಲಾಗುತ್ತದೆ. ಈ ಹಬ್ಬದಂದು ಪ್ರಮುಖವಾಗಿ ಕಂಡು ಬರುವುದೆಂದರೆ ಪಟಾಕಿ, ಡಿಜೆ, ಡ್ಯಾನ್ಸ್ ಹೀಗೆ ಮೋಜು ಮಸ್ತಿಯಿಂದ ಬಹಳ ವಿಜೃಂಭಣೆಯಿಂದ ಆಚರಿಸುವುದು. ಅನ್ಯ ರಾಜ್ಯಗಳಿಂದ ಬೃಹತಾಕಾರದ ಗಣೇಶ ವಿಗ್ರಹ ತರುವುದು, ಮಣ್ಣಿನ ವಿಗ್ರಹಗಳ ಬಳಕೆಗಿಂತಲೂ ಪ್ಲಾಸ್ಟರ್ನಿಂದ ತಯಾರಿಸಿದ ಗಣಪತಿಗಳ ಮಾರಾಟ ಹೆಚ್ಚಳ ಇರುವುದರಿಂದ ಅವುಗಳ ಪ್ರತಿಷ್ಠಾಪನೆ ಮಾಡುವುದು. ವಿವಿಧ ರೀತಿಯ ಪಟಾಕಿಗಳನ್ನು ಬಳಸುವುದು ಇವೆಲ್ಲವುಗಳನ್ನು ಗಣೇಶ ಹಬ್ಬ […]

ಅಕ್ಷಯ ತದಿಗೆ ಹೇಗೆ ಶ್ರೇಷ್ಠವಾದುದು ಎಂಬುದಕ್ಕೆ ಕೆಲವೊಂದು ಘಟನೆಗಳು ಇಲ್ಲಿವೆ ನೋಡಿ !

Friday, May 14th, 2021
Akshya-tadige

ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು ಅಕ್ಷಯತದಿಗೆ ಎಂದು ಆಚರಿಸಲಾಗುತ್ತಿದೆ. ಅಕ್ಷಯ ಎಂದರೆ ಕ್ಷಯಿಸದೆ, ವೃದ್ಧಿಯಾಗುವುದು ಎಂದು ಅರ್ಥ. ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ ಕಾರ್ಯಕ್ಕೆ ಮಂಗಳಕರವಾದುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಚೈತ್ರ ಶುದ್ಧ ಪಾಡ್ಯ,(ಯುಗಾದಿ,) ವೈಶಾಖ ಶುದ್ಧ ತದಿಗೆ (ಅಕ್ಷಯ ತದಿಗೆ). ಆಶ್ವಯುಜ ಶುದ್ಧ ದಶಮಿ, (ವಿಜಯ ದಶಮಿ) ಇವು ಮೂರು ಪೂರ್ಣ ಪಂಚಾಂಗ ಶುದ್ಧ ಇರುವ ಮುಹೂರ್ತದ ದಿನಗಳು. ಕಾರ್ತೀಕ ಶುದ್ಧ ಪಾಡ್ಯ ಅರ್ಧ ಶುದ್ಧಿ ಇರುವ […]