ರಾಘವೇಂದ್ರ ನಾಮಸ್ಮರಣೆಯ ಫಲ

Thursday, April 29th, 2021
Raghavendra

ಲೇಖನ: ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ 9945410150 ಕಲಿಯುಗದ ಕಾಮಧೇನು ಭಕ್ತರ ಪಾಲಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿಗಳು. ಕಡು ಕಷ್ಟದ ಸಮಯದಲ್ಲಿ ರಾಯರನ್ನು ನೆನೆಸಿಕೊಂಡರೆ ಆ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಬಗೆಹರಿಸಿಕೊಡುವ ಗುರುವರ್ಯರು. ದೈವಾಂಶ ಸಂಭೂತರಾದ ರಾಯರು ಇಂದಿಗೂ ಸಹ ಬೃಂದಾವನ ಅವಸ್ಥೆಯಲ್ಲಿ ಇದ್ದುಕೊಂಡು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಮಹಾನ್ ಯತಿವರ್ಯರು. ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿಯೇ ಅಪಾರವಾದ ಶಕ್ತಿ-ಸಾಮರ್ಥ್ಯಗಳು ಕೂಡಿದೆ, ಶ್ರೀಯರ ಹೆಸರನ್ನು ನೆನೆಸಿಕೊಂಡರೆ ಸಾಕು ಶಕ್ತಿ ಸಂಚಲನ ಕೊಳ್ಳುವುದು ನಿಶ್ಚಿತ. ರಾ - ಎನ್ನಲು ರಾಶಿ ದೋಷಗಳು […]

ಗಣಪತಿಯ ಆರಾಧನೆಯಿಂದ ನಿಮ್ಮೆಲ್ಲ ಸಂಕಷ್ಟಗಳು ದೂರವಾಗುವುದು

Wednesday, April 21st, 2021
Ganapathy

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ನಿಮ್ಮ ದಾರಿಯಲ್ಲಿ ಅಡೆತಡೆಗಳು ಹೆಚ್ಚಾಗಿದ್ದು ಅಥವಾ ಗೆಲುವಿನ ಲಯವನ್ನು ಪಡೆದುಕೊಳ್ಳುವ ಬಯಕೆ, ದೃಢನಿಶ್ಚಯಗಳು ಸಾಧಿಸಲು ಮತ್ತೆ ನಿಮ್ಮ ಕನಸು ನನಸಾಗುವ ಪರಿಪೂರ್ಣತೆಯ ದಾರಿಯ ಅವಕಾಶಗಳನ್ನು ನೀವು ಹುಡುಕುತ್ತಿರುತ್ತೀರಿ ಹಾಗೂ ಆ ದಾರಿಯಲ್ಲಿ ಹಲವು ಸಂಕಷ್ಟಗಳನ್ನು ಸಹ ಎದುರಿಸುತ್ತಿರುತ್ತೀರಿ. ಇಂತಹ ಸಂದರ್ಭಗಳಲ್ಲಿ ನೀವು ಗಣಪತಿಯ ಆರಾಧನೆ ಹಾಗೂ ವಿಶೇಷವಾಗಿ ಗಣಪತಿ ಯಜ್ಞವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಉಂಟಾಗುವ ಸಂಧಿಗ್ಧತೆಗಳ ಪರಿಹಾರ ಕಂಡುಕೊಂಡು ಉದ್ದೇಶಿತ ಗುರಿಯೆಡೆಗೆ ಖಂಡಿತವಾಗಿ ಸಾಗಲು […]

ಸಂಕಷ್ಟದಿಂದ ಪಾರುಮಾಡುವ ಸರಳ ಪರಿಹಾರ ಮಾರ್ಗ

Sunday, April 18th, 2021
japa

ಲೇಖನ: ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಆಧುನಿಕ ಜೀವನದ ಜಂಜಾಟಗಳಲ್ಲಿ ಸದಾಕಾಲ ಮನಸ್ಥಿತಿಯನ್ನು ಹಾಳುಮಾಡಿಕೊಂಡು ದುಃಖದಿಂದ, ದಾರಿದ್ರ್ಯದಿಂದ ಹಾಗೂ ಒತ್ತಡದಿಂದ ಜೀವನ ನಡೆಸುತ್ತಿರುತ್ತವೆ. ಸಮಸ್ಯೆಗಳು ಹಲವಾರು ಇರುವುದು, ಕೆಲವರಿಗೆ ಆರ್ಥಿಕ ಇನ್ನೂ ಕೆಲವರಿಗೆ ಮಾನಸಿಕ, ಮತ್ತೊಬ್ಬರಿಗೆ ದೈಹಿಕ ಹೀಗೆ ಸರ್ವತಃ ಸಮಸ್ಯೆಗಳೇ ಜೀವನವಾದಗ ಬದುಕು ದುಸ್ತರವಾಗುತ್ತ ಸಾಗುತ್ತದೆ. ಇದರಿಂದಾಗಿ ನಾವಿನ್ಯತೆ, ಸಂತೋಷ, ವಿಸ್ತರಣೆ, ಆಹ್ಲಾದಕರ ವಾತಾವರಣವನ್ನು ಕಳೆದುಕೊಳ್ಳಬಹುದು. ಇಂತಹ ಒತ್ತಡ ಪರಿಸ್ಥಿತಿಯನ್ನು ಮತ್ತು ಜಂಜಾಟಗಳಿಂದ ಪಾರಾಗಲು ದಾರಿದ್ರ್ಯ ದೂರವಾಗುವುದು ಅವಶ್ಯಕವಾಗಿರುತ್ತದೆ. ಶಾಂತಿ ಕರ್ಮಣಿ ಸರ್ವತ್ರ […]

ದಿನಭವಿಷ್ಯ : ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ

Monday, April 12th, 2021
Manjunatha Swamy

ಶ್ರೀ ಮಂಜುನಾಥ ಸ್ವಾಮಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿಫಲ ಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ. 9945410150 ಮೇಷ ರಾಶಿ ಆಪ್ತರೊಡನೆ ಮುಸುಕಿನ ಗುದ್ದಾಟವನ್ನು ಕಾಣಬಹುದು. ನಿಮ್ಮ ವಿಚಾರಗಳಿಗೆ ವಿರೋಧಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಪತ್ನಿಯೊಡನೆ ಬಹಳಷ್ಟು ಸಮಯ ಕಳೆಯುವಂತಹ ದಿನವಿದು. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ ಕೆಲಸವನ್ನು ವೇಗದಿಂದ ಪೂರ್ಣಗೊಳಿಸುವ ಸಾಧ್ಯತೆ. ಹಣಕಾಸಿನ ವಿಷಯಗಳಲ್ಲಿ […]

ಸರ್ವರ ಕಷ್ಟಗಳನ್ನು ಬಗೆಹರಿಸಿ ಸದಾ ಭಕ್ತರ ಪಾಲಿಗೆ ಚೈತನ್ಯದಾಯಕವಾದ ಮಹಾಶಕ್ತಿ ಶ್ರೀಕಬ್ಬಾಳಮ್ಮ

Sunday, April 11th, 2021
kabbalamma

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಸಮಸ್ಯೆಗಳ ಮುಕ್ತ ಸಮಾಲೋಚನೆಗಾಗಿ ಕರೆ ಮಾಡಿ. 9945410150 ಶ್ರೀ ಕ್ಷೇತ್ರ ಕಬ್ಬಾಳು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ರಮಣಿಯವಾದ ಬೆಟ್ಟಗಳ ನಡುವೆ ಶ್ರೀಕಬ್ಬಾಳಮ್ಮ ಪ್ರಸಿದ್ಧ ದೇಗುಲ ಕ್ಷೇತ್ರ ಕಾಣಬಹುದು. ಸರ್ವರ ಕಷ್ಟಗಳನ್ನು ಬಗೆಹರಿಸಿ ಸದಾ ಭಕ್ತರ ಪಾಲಿಗೆ ಚೈತನ್ಯದಾಯಕವಾದ ಮಹಾಶಕ್ತಿ ಇಲ್ಲಿ ನೆಲೆಸಿರುವವಳು. ಗುಡ್ಡಗಾಡು ಹೊಂದಿರುವ ಕ್ಷೇತ್ರ ಚಾರಣಿಗರನ್ನು ಆಕರ್ಷಿಸುತ್ತದೆ. ಹಿಂದಿನ ಕಾಲದಲ್ಲಿ ಬ್ರಿಟಿಷರು ಈ ಸ್ಥಳದಲ್ಲಿ ಬೆಟ್ಟದಿಂದ ನೂಕುವ ಶಿಕ್ಷೆಯನ್ನು ನೀಡುತ್ತಿದ್ದರು. ಇಲ್ಲಿ ಶಿಕ್ಷೆಯಿಂದ ಪಾರಾಗಲು […]

ಇಂತಹ ಕೆಲವು ವಸ್ತುಗಳು ಮನೆಯಲ್ಲಿದ್ದರೆ ಬಡತನ ತಂದುಕೊಡುತ್ತದೆ ಎಚ್ಚರ

Saturday, April 10th, 2021
mirror

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಕೆಲವು ವಸ್ತುಗಳು ಮನೆಯಲ್ಲಿ ಇಡುವುದರಿಂದ ದಾರಿದ್ರ್ಯ, ಬಡತನ, ಅನಾರೋಗ್ಯ, ಹಣಕಾಸಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ವಸ್ತುಗಳನ್ನು ಆದಷ್ಟು ಮನೆಯಲ್ಲಿ ಇಡದೆ ಇರುವುದು ಸೂಕ್ತವಾಗಿದೆ. ಒಡೆದು ಹೋಗಿರುವ ಕನ್ನಡಿ, ಕಿಟಕಿಯ ಗಾಜಿನ ಬಾಗಿಲು, ಭಿನ್ನವಾಗಿರುವ ದೇವರ ವಿಗ್ರಹಗಳು ಅಥವಾ ಭಾವಚಿತ್ರ, ಮುರಿದು ಹೋಗಿರುವ ಮೇಜು ಕುರ್ಚಿಗಳು, ಕೆಟ್ಟು ಹೋಗಿರುವ ಎಲೆಕ್ಟ್ರಾನಿಕ್ ವಸ್ತುಗಳು, ಮನೆಯಲ್ಲಿನ ಕಪ್ಪು ಬಾಗಿಲುಗಳು ಇಂತಹ ವಸ್ತುಗಳೆಲ್ಲವೂ ಋಣಾತ್ಮಕ ಸ್ಥಿತಿಗಳನ್ನು ತಂದುಕೊಡುತ್ತದೆ. ಹಾಗಾಗಿ […]

ಹಣಕಾಸಿನ ಸಮಸ್ಯೆಗೆ ಇದು ರಾಮಬಾಣ ಇದ್ದಂತೆ !

Thursday, February 18th, 2021
Tulasi1

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ನಮ್ಮ ವಿವೇಚನೆಯಿಂದ ಜೀವನವನ್ನು ಸಮೃದ್ಧಿ ಗೊಳಿಸುವುದು ಅವಶ್ಯಕ. ವಿವೇಚನಾರಹಿತವಾದ ಹೂಡಿಕೆಗಳು ಮತ್ತು ಕಾರ್ಯಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ. ಕೆಲವು ಹಿತಾಸಕ್ತಿಗಾಗಿ ಮರುಳಾಗುವುದು, ತೋರಿಕೆಗಾಗಿ ಹಣ ಖರ್ಚು ಮಾಡುವುದು, ಅಹಿತಕರ ವಿಷ ವರ್ತುಲದಲ್ಲಿ ಸಿಲುಕಿ ದುಡಿಮೆಯ ಪ್ರಮಾಣ ಕಡಿಮೆ ಗೊಳ್ಳುವುದು. ಇಂತಹ ಸನ್ನಿವೇಶಗಳು ಪರಿಸ್ಥಿತಿ ಕೈಮೀರಿ ಹೋಗುವಂತಹ ಪ್ರಮೇಯವನ್ನು ತಂದೊಡ್ಡುತ್ತದೆ. ಇಂತಹ ಕಾರ್ಯಗಳಿಂದ ಸಾಲದ ಸುಳಿಯಲ್ಲಿ ಸಿಲುಕಬಹುದು, ಆರ್ಥಿಕ ಅಡಚಣೆ ಆಗುವುದು, ಮನಸ್ಸು ತೀವ್ರತರನಾದ ನಿರಾಶೆ […]

ದುಷ್ಟ ಶಕ್ತಿ ಮತ್ತು ದುಷ್ಟ ಜನಗಳಿಂದ ರಕ್ಷಣೆ ನೀಡುವ ತಂತ್ರ

Monday, February 15th, 2021
Theertha

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ನಡೆಯುವ ಹಾದಿಯಲ್ಲಿ ಕಲ್ಲುಮುಳ್ಳುಗಳು ಸಹಜ ಆದರೆ ಎಲ್ಲಾ ರಂಗದಲ್ಲೂ ಇದೇ ರೀತಿಯ ಸಮಸ್ಯೆಯನ್ನು ಎಷ್ಟುದಿನ ಸಹಿಸಿಕೊಳ್ಳಲು ಸಾಧ್ಯವಿದೆ. ದುಷ್ಟಶಕ್ತಿ ಮತ್ತು ದುಷ್ಟಜನ ಒಂದೇ ನಾಣ್ಯದ ಎರಡು ಮುಖಗಳಂತೆ ನಮ್ಮ ಏಳಿಗೆ ಹಾಗೂ ಒಳ್ಳೆಯ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಿ ಕೆಡುಕು ಮಾಡುವುದು ಮತ್ತು ಬಯಸುವುದು. ಇಲ್ಲಿ ನೇರ ಶತ್ರುತ್ವ ಕಾಣುತ್ತೇವೆ ಮತ್ತು ಹಿತಶತ್ರುಗಳು ಸಹ ಕಾಣುತ್ತೇವೆ. ಇವರ ಕ್ರೂರ ದೃಷ್ಟಿಯಿಂದ ನಮ್ಮ ಏಳಿಗೆ ಅಸಾಧ್ಯ. ದುಷ್ಟಶಕ್ತಿ […]

ವಿವಾಹ ಬೇಗ ಕೂಡಿಬರಲು ಮತ್ತು ಅದರಲ್ಲಿನ ಸಮಸ್ಯೆಗೆ ಸೂಕ್ತ ಪರಿಹಾರ

Sunday, February 14th, 2021
anjaneya

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಿನಗಳು ಕಳೆಯುತ್ತಿರುವುದು ಆದರೆ ಮದುವೆ ಮುಂದೂಡುತ್ತಾ ನೀವು ಸಮಸ್ಯೆ ಅನುಭವಿಸುವ ಸಾಧ್ಯತೆಗಳು ಕಾಣಬಹುದು. ಸಮಯ ಹಿಂದೆ ಸರಿಯುವುದಿಲ್ಲ ಆದಷ್ಟು ಸಮಯದ ಜೊತೆಗೆ ಪ್ರಯಾಣ ಬೆಳೆಸುವುದು ಉತ್ತಮ. ನಿಮ್ಮ ಮದುವೆಯಲ್ಲಿ ಅಡ್ಡಿ-ಆತಂಕಗಳು ಮೂಡುತ್ತಿರುತ್ತದೆ. ಈಗಿನ ಸಂದರ್ಭದಲ್ಲಿ ಸೂಕ್ತ ವಧು-ವರರ ಅನ್ವೇಷಣೆಯಲ್ಲಿ ತೊಡಗಿದ್ದರೂ ಸಹ ಅದು ಪ್ರಗತಿದಾಯಕ ವಾಗದಿರಬಹುದು, ಮನೆಯವರ ಅಲಕ್ಷತನ ಕಂಡುಬರುತ್ತದೆ ಅಥವಾ ನಿಮ್ಮ ಮಕ್ಕಳು ಮದುವೆಗೆ ಹಿಂದೇಟು ಹಾಕಬಹುದು. ಇದಲ್ಲದೆ ಅನ್ಯ ವ್ಯಕ್ತಿ ಗಳಿಂದ ಸಮಸ್ಯೆ […]

ಈ ತಂತ್ರದಿಂದ ಸತಿ ಪತಿ ಕಲಹ ದೂರವಾಗುವುದು ನಿಶ್ಚಿತ

Friday, February 12th, 2021
pachaKarpura

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಾಂಪತ್ಯದಲ್ಲಿ ಜರಗುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಸ್ವರೂಪ ಪಡೆದು ಜೀವನದಲ್ಲಿ ಬಹಳಷ್ಟು ಒತ್ತಡ ಮತ್ತು ನೋವು ತಂದುಕೊಡುತ್ತದೆ. ಆತ್ಮ ಸಂತೋಷ ಮತ್ತು ಸಂಗಾತಿಯ ಪ್ರೀತಿ ಬಯಸುವುದು ಸಹಜ ಆದರೆ ಪತಿ ಮತ್ತು ಪತ್ನಿ ಒಬ್ಬರಿಗೊಬ್ಬರು ಹಾವು-ಮುಂಗುಸಿ ರೀತಿಯಲ್ಲಿ ವರ್ತಿಸುತ್ತಿದ್ದರೆ ಹೇಗೆ ಪ್ರೀತಿ ಮೂಡಲು ಸಾಧ್ಯ. ಇಬ್ಬರಲ್ಲಿ ಒಬ್ಬರು ತಮ್ಮ ಜೀವನ ಸರಿಪಡಿಸಿಕೊಳ್ಳಲು ಬಯಸುತ್ತಾರೆ ಆದರೆ ಹೇಳಿದ ಮಾತನ್ನು ಕೇಳದೆ ಬೇರೆಯವರ ಮಾತನ್ನು ವೇದವಾಕ್ಯ ಎಂದು ನಂಬುವರು. […]