ಕಾರವಾರ : ಮೀನುಗಾರಿಕಾ ಬೋಟ್ ಮುಳುಗಡೆ; 8 ಮಂದಿ ರಕ್ಷಣೆ

Friday, September 20th, 2019
sri-durga-boat

ಮಂಗಳೂರು : ಎಂಜಿನ್‌ ವೈಫಲ್ಯದಿಂದ ಕಾರವಾರ ಬಂದರಿನ ಬಳಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್‌ ಒಂದನ್ನು ಕರಾವಳಿ ಕಾವಲು ಪಡೆ ರಕ್ಷಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಶ್ರೀ ದುರ್ಗಾ ಎಂಬ ಹೆಸರಿನ ಹಡಗು ಮುಳುಗುವ ಹಂತದಲ್ಲಿದ್ದ ಬಗ್ಗೆ ಕಾರವಾರ ಮೀನುಗಾರಿಕೆ ಇಲಾಖೆಗೆ ಮಾಹಿತಿ ಬಂದಿತ್ತು. ಆ ಕೂಡಲೇ ಆ ಮಾಹಿತಿಯನ್ನು ಕರಾವಳಿ ಕಾವಲು ಪಡೆಗೆ ರವಾನಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಬೋಟ್‌ ಇರುವ ಸ್ಥಳಕ್ಕೆ ತೆರಳಿದ ಕರಾವಳಿ ಕಾವಲು ಪಡೆ ಅದರಲ್ಲಿದ್ದ ಎಂಟು ಮಂದಿಯನ್ನು ರಕ್ಷಿಸಿದ್ದರು. ಇದರೊಂದಿಗೆ […]

ಹಡಗು ಅಪಹರಣ : 24 ಮಂದಿ ಭಾರತೀಯರ ಜೊತೆ ಕಾಸರಗೋಡಿನ ಇಬ್ಬರಿಗೆ ದಿಗ್ಬಂಧನ

Thursday, July 18th, 2013
Kasagod Sailors

ಕಾಸರಗೋಡು:  ಸೋಮವಾರ, ಜುಲೈ 15 ರಂದು ಗೆಂಟಿಲ್ ಪೋರ್ಟ್ ನಿಂದ 15 ನ್ಯುಟ್ರಿಕಲ್ ಮೈಲಿ ದೂರದಲ್ಲಿ ಸೊಮಾಲಿಯಾದ ಕಡಲ್ಗಳ್ಳರಿಂದ ಅಪರಿಸಲ್ಪಟ್ಟಿರುವ ಎಂ.ವಿ.ಕೋಟನ್ ಹಡಗಿನಲ್ಲಿ 24 ಮಂದಿ ಭಾರತೀಯರಿದ್ದರು. ಹಡಗು ಅಪಹರಣಕಾರರ ಹೋತೋಟಿಯಲ್ಲಿದ್ದು ನೌಕರರಿಗೆ ದಿಗ್ಬಂಧನ ಹೇರಲಾಗಿದೆ, ರವಿವಾರದಿಂದ ಹಡಗು ಸಂಪರ್ಕ ಕಡಿದುಕೊಂಡಿದೆ ಅಪಹರಣಕಾರರು ಹಡಗನ್ನು ನೈಜೀರಿಯಾದ ಕಡೆ ಕೊಂಡೊಯ್ಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಹೃತ ಹಡಗಿನಲ್ಲಿ ಇಬ್ಬರು ಕಾಸರಗೋಡಿನವರಿದ್ದಾರೆ. ಕೆಲವು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ಕಳನಾಡು ನಿವಾಸಿ ವಸಂತ ಕುಮಾರ್(35) ಮತ್ತು ಪಾಲಕುನ್ನು ನಿವಾಸಿ ಬಾಬು(32) ಅವರು  […]