ಬೆಂಜನಪದವು ಭಧ್ರಕಾಳಿ ದೇವಸ್ಥಾನದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ
Monday, March 9th, 2020ಬಂಟ್ವಾಳ : ಹಿಂದೂ ಜನಜಾಗೃತಿ ಸಮಿತಿಯಿಂದ ಭದ್ರಕಾಳಿ ದೇವಸ್ಥಾನ,ಶಿವಾಜಿ ನಗರ ಬೆಂಜನ ಪದವು,ಮಂಗಳೂರನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನಗೊಂಡಿತು. ಸಭೆಯು ದೀಪ ಪ್ರಜ್ವಲನೆ ಯೊಂದಿಗೆ ಪ್ರಾರಂಭವಾಯಿತು. ಸಭೆಯಲ್ಲಿ ಮುಖ್ಯ ವಕ್ತಾರರಾದ ಪುತ್ತೂರು ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕರಾದ ಕೊಡ್ಮಾನ್ ಶ್ರೀ ಕಾಂತಪ್ಪ ಶೆಟ್ಟಿ ಮಾತನಾಡುತ್ತಾ ಇಂದು ನಮ್ಮವರೇ ಆಗಿರುವ ಹಿಂದೂಗಳು ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮವರೇ ಇವತ್ತು ಇತರ ಮತೀಯರಿಗೆ ಸಹಾಯ ಮಾಡಿ ಇಂದು ಸಮಾಜದಲ್ಲಿ ಸಂಘಟನೆ ಮಾಡುವುದನ್ನು ತಡೆಯುತ್ತಿದ್ದಾರೆ […]