ಸವಿತಾ ಸಮಾಜದವರು ಅಮಂಗಲ ಎನ್ನುವುದು ಅನುಚಿತ ಮತ್ತು ಶುದ್ಧ ಅಸಂಗತ: ಶೃಂಗೇರಿ ಪೀಠಾಧೀಶ

Wednesday, October 23rd, 2024
sringeri-swamiji

ಬೆಂಗಳೂರು : ಸವಿತಾ ಸಮಾಜದವರು ಅಮಂಗಲ, ಅವರನ್ನು ನೋಡುವುದು ದುರದೃಷ್ಟ ಎಂಬ ಸಮಾಜದ ಮಾತುಗಳು ಅನುಚಿತ ಮತ್ತು ಶುದ್ಧ ಅಸಂಗತವಾದದ್ದು. ಮಂಗಳಕಾರ್ಯಗಳಲ್ಲಿ ಮಂಗಳವಾದ್ಯ ನುಡಿಸುವವರನ್ನ ನೋಡಿದರೆ ಎಲ್ಲಾ ಮಂಗಳವಾಗುತ್ತದೆ. ಪ್ರತಿಯೊಬ್ಬರೂ ಎಲ್ಲಾ ಸಮಾಜದವರನ್ನು ಗೌರವದಿಂದ ಕಾಣಬೇಕು ಎಂದು ಶೃಂಗೇರಿ ಶಾರದಾ ಮಠದ ಪೀಠಾಧೀಶರಾದ ವಿಧುರಶೇಖರಭಾರತಿ ಸ್ವಾಮೀಜಿ ಕರೆ ನೀಡಿದರು . ನಗರದ ಚಾಮರಾಜಪೇಟೆಯ ಶಂಕರಪುರದ ಶೃಂಗೇರಿ ಮಠದಲ್ಲಿ ಕೆ.ಆರ್. ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರಾದ ಶಂಕರಭಾರತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ, ಶೃಂಗೇರಿ ಸ್ವಾಮೀಜಿಯವರು ಇತಿಹಾಸದಲ್ಲಿ ಮೊದಲ […]