ಪೇಟಾ ವಿರುದ್ಧ ಮಾನವ ಸರಪಳಿ ರಚಿಸಿ ಹೋರಾಟಕ್ಕಿಳಿದ ತುಳುನಾಡಿನ ಜನತೆ

Saturday, January 28th, 2017
kambala

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಂಬಳ ಉಳಿಸಿ ಹೋರಾಟ ಸಮಿತಿ ಆಯೋಜಿಸಿರುವ  ಕಂಬಳ ಉಳಿವಿಗಾಗಿ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳು, ರಾಜಕಾರಣಿಗಳು, ತುಳು ಸಿನಿ ತಾರೆಗಳು ಮಾನವ ಸರಪಳಿ ರಚಿಸಿ ಬೆಂಬಲ ನೀಡಿದ್ದಾರೆ. ಶುಕ್ರವಾರ ಮಂಗಳೂರಿನ ಹಂಪನಕಟ್ಟೆ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರೂಪಿಸಿ ಪ್ರತಿಭಟನೆ ನಡೆಸಿ ಪೇಟಾ ವಿರುದ್ಧ ಘೋಷಣೆ ಕೂಗಿ ಪೇಟಾ ನಿಷೇಧಕ್ಕೆ ಆಗ್ರಹಿಸಿದರು. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು,  ಮಾತನಾಡಿ, ಕಂಬಳ ಉಳಿವಿಗಾಗಿ ಯಾವುದೇ ಹೋರಾಟಕ್ಕೆ ನಾವು ಸಿದ್ಧ. ಕಂಬಳದೊಂದಿಗೆ ತುಳುನಾಡಿನ ಸಂಸ್ಕೃತಿ ಅಡಗಿದೆ. […]