ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಮೇಲೆ ಲೋಕಾಯುಕ್ತ ದಾಳಿ ಮೂರು ಅಧಿಕಾರಿಗಳ ಬಂಧನ

1:03 PM, Monday, March 4th, 2013
Share
1 Star2 Stars3 Stars4 Stars5 Stars
(No Ratings Yet)
Loading...

Food  & Civil Supplies departmentಮಂಗಳೂರು : ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ಮುರಳೀಧರ ರಾವ್ ಸೇರಿದಂತೆ ಮೂರು ಮಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ಜಿಲ್ಲಾ ವ್ಯವಸ್ಥಾಪಕ ಕಚೇರಿಯಲ್ಲಿ ನಡೆಯಿತು.

ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಯ ಮೇಲೆ  ಶನಿವಾರ ಸಂಜೆ ಸುಮಾರು 6.30 ಕ್ಕೆ ದಾಳಿ ನಡೆಸಿ ರಾತ್ರಿ 10 ಗಂಟೆಯವರೆಗೆ ವಿವಿಧ ದಾಖಲೆಗಳ ಪತಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರು ಜಿಲ್ಲಾ ವ್ಯವಸ್ಥಾಪಕ ಮುರಳೀಧರ ರಾವ್, ದಾಸ್ತಾನು ಕೇಂದ್ರದ ವ್ವಸ್ಥಾಪಕ ಪುಟ್ಟಲಿಂಗಯ್ಯ ಹಾಗೂ ಡಿಪ್ಪೊ ಮ್ಯಾನೇಜರ್ ಜೀವಂದರ್ ಅಜ್ರೀ ಯವರನ್ನು ಬಂಧಿಸಿ, ಯಾವುದೇ ದಾಖಲೆಗಳಿಲ್ಲದ ಸುಮಾರು 44,000 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English