ದಾಂಪತ್ಯ ಜೀವನ ಸರಿ ಹೋಗಲು ಈ ಸರಳ ತಂತ್ರ ಅನುಸರಿಸಿ

7:00 AM, Wednesday, August 12th, 2020
Share
1 Star2 Stars3 Stars4 Stars5 Stars
(No Ratings Yet)
Loading...

durgadevi ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ದಂಪತಿಗಳಲ್ಲಿ ಕಲಹ ಕದನ ಸಂದರ್ಭಗಳು ಅನಿವಾರ್ಯವಾಗಿ ಬರುವುದು ಸಹಜ ಆದರೆ ಇದು ವಿಕೋಪಕ್ಕೆ ಹೋಗಿ ದಾಂಪತ್ಯದಲ್ಲಿ ಮುಳುವಾಗಿ ನಿಮ್ಮ ಜೀವನ ದುಸ್ತರವಾಗುವಂತಹ ಸಂದರ್ಭ ಎದುರಾಗುವ ಸಾಧ್ಯತೆ ಇರುತ್ತದೆ.

ಪತ್ನಿ, ಪತಿ ಇಬ್ಬರೂ ಸಹ ಒಬ್ಬರ ಮಾತು ಒಬ್ಬರು ಕೇಳದಿರವುದು. ಇನ್ನೊಬ್ಬರ ಹೇಳಿಕೆ ಮಾತುಗಳನ್ನು ಕೇಳುತ್ತಿರುವುದು, ಸುಖಾಸುಮ್ಮನೆ ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುವುದು. ಇಬ್ಬರು ದೂರ ದೂರ ನೆಲೆಸುವ ವಿಚಾರವನ್ನು ವ್ಯಕ್ತಪಡಿಸುತ್ತಿರುವುದು. ಇವುಗಳೆಲ್ಲವೂ ನಮ್ಮ ಜೀವನದಲ್ಲಿ ಕೆಲವು ಆಗುಂತಕರ ಅಥವಾ ಪ್ರಾರಬ್ದ ಕರ್ಮ ದೋಷಗಳಿಂದ ಆಗುವಂತಹ ಸಾಧ್ಯತೆ ಇರುತ್ತದೆ ಇದನ್ನು ಪರಿಹರಿಸಲು ಈ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಿ.

ಪತಿ ಅಥವಾ ಪತ್ನಿ ನಿಮ್ಮಿಂದ ದೂರವಿದ್ದರೆ ಅವರು ಮತ್ತೆ ಬರಲು ಈ ಸರಳ ತಂತ್ರ ಅನುಸರಿಸಿ.
ದುರ್ಗಾ ದೇವಿಯನ್ನು ಒಂಬತ್ತು ಮಂಗಳವಾರದ ದಿನ ಪೂಜಿಸಿ ಮತ್ತು ಮಂಗಳವಾರದ ದಿನ ವಿಶೇಷವಾಗಿ ನೈವೇದ್ಯವನ್ನು ಮಾಡಿ ಪ್ರಸಾದದ ರೂಪದಲ್ಲಿ ಹಂಚಿ ಇದು ನಿಮ್ಮ ದಾಂಪತ್ಯ ಸಮಸ್ಯೆಗೆ ಪರಿಹಾರ ನೀಡಲಿದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English