ಹಣಕಾಸಿನ ಸಮಸ್ಯೆಗೆ ಇದು ರಾಮಬಾಣ ಇದ್ದಂತೆ !
Thursday, February 18th, 2021
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ನಮ್ಮ ವಿವೇಚನೆಯಿಂದ ಜೀವನವನ್ನು ಸಮೃದ್ಧಿ ಗೊಳಿಸುವುದು ಅವಶ್ಯಕ. ವಿವೇಚನಾರಹಿತವಾದ ಹೂಡಿಕೆಗಳು ಮತ್ತು ಕಾರ್ಯಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ. ಕೆಲವು ಹಿತಾಸಕ್ತಿಗಾಗಿ ಮರುಳಾಗುವುದು, ತೋರಿಕೆಗಾಗಿ ಹಣ ಖರ್ಚು ಮಾಡುವುದು, ಅಹಿತಕರ ವಿಷ ವರ್ತುಲದಲ್ಲಿ ಸಿಲುಕಿ ದುಡಿಮೆಯ ಪ್ರಮಾಣ ಕಡಿಮೆ ಗೊಳ್ಳುವುದು. ಇಂತಹ ಸನ್ನಿವೇಶಗಳು ಪರಿಸ್ಥಿತಿ ಕೈಮೀರಿ ಹೋಗುವಂತಹ ಪ್ರಮೇಯವನ್ನು ತಂದೊಡ್ಡುತ್ತದೆ. ಇಂತಹ ಕಾರ್ಯಗಳಿಂದ ಸಾಲದ ಸುಳಿಯಲ್ಲಿ ಸಿಲುಕಬಹುದು, ಆರ್ಥಿಕ ಅಡಚಣೆ ಆಗುವುದು, ಮನಸ್ಸು ತೀವ್ರತರನಾದ ನಿರಾಶೆ […]