ಮಂಗಳೂರು ಮೆಸ್ಕಾಂ ಇಂಜಿನಿಯರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Wednesday, January 31st, 2024
Share

ಮಂಗಳೂರು: ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದಡಿ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಅತ್ತಾವರ ವಿಭಾಗದ ಮೆಸ್ಕಾಂ ಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಕುಮಾರ್ ಅವರ ಬೆಂಗಳೂರಿನ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ತಾಲಿಬಾನಿಗಳ ಕೈಗೆ ಆಫ್ಘನ್​ ಅಧಿಕಾರ, ಉಗ್ರರ ಹೊಸ ಸರ್ಕಾರಕ್ಕೆ ಸಿದ್ಧತೆ

Sunday, August 22nd, 2021
Share

Afgahniಕಾಬೂಲ್ : ಅಫ್ಘಾನ್ ನಾಗರಿಕರನ್ನು ಲೂಟಿ ಮಾಡಿ ಅವರನ್ನು ವಿರೋಧಿಸಿದವರನ್ನು ಕೊಂದು ಈಗ ಅಫ್ಘಾನ್ ಸಂಪತ್ತನ್ನು ವಶ ಪಡಿಸಿಕೊಂಡಿರುವ ಉಗ್ರರಿಗೆ ಮತ್ತಷ್ಟು ಬಲ ಬಂದಿದೆ. ತಮ್ಮ ನಿಲುವನ್ನು ವಿಶ್ವಕ್ಕೆ ತೋರಿಸಲು ತಮ್ಮವರದ್ದೇ ಸರಕಾರ ಮಾಡಲು ಸಿದ್ಧತೆ ಮಾಡಿದ್ದಾರೆ.  ಕಳೆದ 20 ವರ್ಷಗಳಿಂದ ಅಧಿಕಾರದ ದಾಹದಲ್ಲಿ ಹಪಹಪಿಸುತ್ತಿದ್ದ ತಾಲಿಬಾನಿಗಳು ಕೊನೆಗೂ ಆಫ್ಘನ್ನಲ್ಲಿ ತಮ್ಮ ಅಧಿಕಾರದ ಚುಕ್ಕಾಣಿ ಯನ್ನು ಹಿಡಿದಿದ್ದಾರೆ. ಅಲ್ಲದೆ, ತಾಲಿಬಾನಿ ನಾಯಕರು ಶೀಘ್ರದಲ್ಲೇ ಹೊಸ ಸರ್ಕಾರವನ್ನೂ ಘೋಷಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಅಫ್ಘಾನಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ, ಕಾಬೂಲ್‌ ನಲ್ಲಿ ನಡೆಯುತ್ತಿರುವ ಸ್ಥಳಾಂತರಿಸುವಿಕೆ ಮತ್ತು ಯುಎಸ್ ಭದ್ರತೆಗೆ ಸಂಬಂಧಿಸಿ ದಂತೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಂತರ ಇಂದು ಸಂಜೆ 4 ಗಂಟೆಗೆ ಅಮೆರಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

ಜನರಿಂದ ಚುನಾಯಿತಗೊಂಡ ಸರ್ಕಾರ ಉರುಳಿದೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯ ನ ಮಾಡಿದ್ದಾರೆ.

ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜನಪ್ರಿಯತೆ ತೀವ್ರ ಕುಸಿದಿದೆ. ಅವರ 7 ತಿಂಗಳ ಅಧ್ಯಕ್ಷತೆಯ ಅವಧಿಯಲ್ಲಿ ಅವರ ಅನುಮೋದನೆಯ ರೇಟಿಂಗ್‌ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದು, ಈ ಹಿನ್ನೆಲೆ ಬೈಡೆನ್‌ ಅವರನ್ನು ಬದಲಿಸಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಅನೇಕ ಅಮೆರಿಕನ್ನರು ಭಾವಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕಮಲಾ ಹ್ಯಾರಿಸ್‌ ಅಧ್ಯಕ್ಷರಾಗುವ ಬಗ್ಗೆ ಒಲವು ವ್ಯಕ್ತವಾಗುತ್ತಿದೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದ ನೀರಜ್ ಚೋಪ್ರಾ

Saturday, August 7th, 2021
Share

neeraj Chopraಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಡೆದ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ.

ಇದರೊಂದಿಗೆ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ನೀರಜ್ ಚೋಪ್ರಾ ಭಾಜನರಾಗಿದ್ದಾರೆ.

ಹಾಗೆಯೇ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ತಮ್ಮ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನದ ಪದಕ ತಮ್ಮದಾಗಿಸಿದರು.

ನೀರಜ್ ಮೊದಲ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀಟರ್, 87.58 ಮೀಟರ್, ಮತ್ತು 76.79 ಮೀಟರ್ ಸಾಮರ್ಥ್ಯ ತೋರಿದರು. ನಾಲ್ಕನೇ ಹಾಗೂ ಐದನೇ ಯತ್ನ ‘ಫೌಲ್’ ಆದರೂ ನೀರಜ್ ಗರಿಷ್ಠ ಸಾಧನೆಯನ್ನು ಪದಕ ಸುತ್ತಿನಲ್ಲಿದ್ದ ಯಾವ ಸ್ಪರ್ಧಿಯಿಂದಲೂ ಮೀರಿಸಲು ಸಾಧ್ಯವಾಗಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಮೇಕೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ, ಬಳಿಕ ಹತ್ಯೆ

Friday, July 30th, 2021
Share

Goat ಇಸ್ಲಾಮ್‍ಬಾದ್:  ಮೇಕೆಯನ್ನು ಹತ್ತಿರದ ಕಾಂಪೌಂಡ್ ಬಳಿ ಕರೆದುಕೊಂಡು ಹೋಗಿ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಅವರು  ಅತ್ಯಾಚಾರ ಎಸಗಿ, ಕಿರುಕುಳ ನೀಡಿ ಕೊನೆಗೆ ಹತ್ಯೆ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದ ಒಕ್ರಾದಲ್ಲಿ ನಡೆದಿದ್ದು, ಹೀನ ಕೃತ್ಯದ ಬಳಿಕ ಕಾಮುಕರು ಪರಾರಿಯಾದದ್ದನ್ನು ಸ್ಥಳೀಯರು ನೋಡಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಕಿಸ್ತಾನದ ನಟಿ ಮಥಿರಾ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಾಣಿಗಳು ಸಹ ಬುರ್ಕಾ ಧರಿಸುವ ಅಗತ್ಯವಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದಿದ್ದಾರೆ. ಅಲ್ಲದೆ ಪಾಕ್‍ನಲ್ಲಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿರುವ ಕುರಿತಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ನನ್ನು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.

ಬೆತ್ತಲೆ ಪ್ರಾಣಿಗಳು ಪುರುಷರ ಮಲೆ ಪ್ರಭಾವ ಬೀರುತ್ತದೆಯೇ? ಇದೀಗ ನಮ್ಮ ಹ್ಯಾಂಡ್‍ಸಮ್ ಪ್ರಧಾನಿ ಸಹ ಸಂಪೂರ್ಣ ಮುಚ್ಚಿಕೊಳ್ಳುವಂತೆ ಮೇಕೆಗಳನ್ನು ಸಹ ಕೇಳುತ್ತಾರೆ. ಏಕೆಂದರೆ ಕೆಲ ಅಮಾಯಕರು ಅದರಿಂದ ಪ್ರಚೋದನೆಗೆ ಒಳಗಾಗಬಹುದು ಎಂದು ಟ್ವೀಟ್ ಮಾಡಿ ನೆಟ್ಟಿಗರು ಪ್ರಧಾನಿ ಹೇಳಿಕೆಗೆ ವ್ಯಂಗ್ಯ ಮಾಡುತ್ತಿದ್ದಾರೆ.

 

 

ಅಮೆರಿಕ ಸೇನೆ ಹಿಂದೆ ಸರಿಯುತ್ತಿದ್ದಂತೆ, ಅಫ್ಘಾನಿಸ್ತಾನ ಈಗ ತಾಲಿಬಾನ್ ಉಗ್ರರ ವಶವಾಗುತ್ತಿದೆ

Thursday, July 15th, 2021
Share

Afghan ಕಾಬುಲ್:  ಅಮೆರಿಕ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿಯುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಪೂರ್ತಿ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿದೆ. ಈಗಾಗಲೇ ದೇಶದ ಶೇ. 85ಕ್ಕೂ ಅಧಿಕ ಭಾಗ ತಾಲಿಬಾನ್ ಆಡಳಿತಕ್ಕೆ ಮರಳಿದೆ ಎಂದು ಹೇಳಲಾಗಿದೆ. ನಿಜಕ್ಕೂ ಆ ತಾಲಿಬಾನ್ ಆಡಳಿತ ಬಂದರೆ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಇಲ್ಲದಂತೆ ಆಗಿ, ವಿಶ್ವಕ್ಕೆ ದೊಡ್ಡ ಹೊಡೆತ ಬೀಳಲಿದೆ.

ತಾಲಿಬಾನ್ 1990ರಲ್ಲಿ ಆಂತರಿಕ ಸಂಘರ್ಷ ತೀವ್ರವಾದ ಹೊತ್ತಿನಲ್ಲಿ ಕಂದಹಾರ್‌ನಲ್ಲೇ ಜನ್ಮತಾಳಿದ ಸಂಘಟನೆ. ಸಂಘಟನೆ ತನ್ನದೇ ಆದ ಉಗ್ರ ನಿಯಮಗಳನ್ನು ಹೊಂದಿದೆ. 2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿಯಿಂದ ಆಕ್ರೋಶಗೊಂಡ ಅಮೆರಿಕ, ಉಗ್ರರನ್ನು ಮಟ್ಟಹಾಕುವ ಸಲುವಾಗಿ ಆಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. 20 ವರ್ಷಗಳ ಕಾಲ ಅಲ್ಲಿಯೇ ನೆಲೆ ನೆಲೆಸಿದ್ದ ಅಮೆರಿಕ ಸೇನೆ ಈ ವರ್ಷದ ಮೇ 1ರಿಂದ ಹಿಂದೆ ಸರಿದಿದೆ. ಸೈನಿಕರು ತಮ್ಮ ದೇಶಕ್ಕೆ ವಾಪಸಾಗಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡಿರುವ ತಾಲಿಬಾನ್ ಉಗ್ರರು ಮತ್ತೊಮ್ಮೆ ಅಫ್ಘಾನ್ನಲ್ಲಿ ತಮ್ಮ ಆಡಳಿತ ಸ್ಥಾಪನೆ ಆರಂಭಿಸಿದ್ದಾರೆ.

ಇತ್ತೀಚೆಗೆ ಉತ್ತರ ಅಫ್ಘಾನಿಸ್ತಾನದಲ್ಲಿ ದೂರದ ಜಿಲ್ಲೆಯನ್ನು ವಶಪಡಿಸಿಕೊಂಡ ತಾಲಿಬಾನ್, ಜಿಲ್ಲೆಯ ಇಮಾಮ್‌ಗೆ ಪತ್ರದ ರೂಪದಲ್ಲಿ ಆದೇಶ ನೀಡಿದೆ. ಜಿಲ್ಲೆಯ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಬಜಾರ್ಗೆ ಹೋಗಬಾರದು. ಪುರುಷರು ತಮ್ಮ ಗಡ್ಡವನ್ನು ಕ್ಷೌರ ಮಾಡಬಾರದು. ಯಾರೂ ಧೂಮಪಾನ ಮಾಡುವಂತಿಲ್ಲ ಎನ್ನುವ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮವನ್ನು ಯಾರಾದರೂ ಮುರಿದರೆ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಲಾಗಿದೆ.

1996 ರಿಂದ 2001 ರವರೆಗೆ, ತಾಲಿಬಾನ್ ಸರಿಸುಮಾರು ಮುಕ್ಕಾಲು ಭಾಗದಷ್ಟು ಅಫ್ಘಾನಿಸ್ತಾನದ ಮೇಲೆ ಅಧಿಕಾರವನ್ನು ಹೊಂದಿತ್ತು ಮತ್ತು ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನವನ್ನು ಜಾರಿಗೊಳಿಸಿತ್ತು. ಆ ಸಮಯದಲ್ಲಿ ಅಲ್ಲಿ ಯಾರೂ ಟಿವಿ ಬಳಸುವಂತಿಲ್ಲ, ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವಂತಿಲ್ಲ, 10 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಶಾಲೆಗೆ ತೆರಳುವಂತಿಲ್ಲ ಎನ್ನುವಂತಹ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಈಗ ತಾಲಿಬಾನ್ ಆಡಳಿತ ಹೆಚ್ಚಲಾರಂಭಿಸಿದ್ದು, ಮತ್ತೆ ಹಳೆಯ ಸ್ಥಿತಿಗೆ ಮರಳುವುದು ಗ್ಯಾರೆಂಟಿ ಎನ್ನಲಾಗಿದೆ.

ಚೀನಾದಲ್ಲಿ ಇನ್ನು ದಂಪತಿಗಳು ಮೂರು ಮಕ್ಕಳನ್ನು ಹೊಂದಬಹುದು

Monday, May 31st, 2021
Share

china-childಬೀಜಿಂಗ್ : ವಿವಾಹಿತ ದಂಪತಿಗಳು ಮೂರು ಮಕ್ಕಳನ್ನು ಹೊಂದ ಬಹುದು ಎಂದು ಚೀನಾ ಸೋಮವಾರ ಪ್ರಕಟಿಸಿದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೊಲಿಟ್‌ಬ್ಯುರೊ ಸಭೆಯಲ್ಲಿ ಈ ಬದಲಾವಣೆಯನ್ನು ಅನುಮೋದಿಸಲಾಗಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ಇತ್ತೀಚಿನ ಮಾಹಿತಿಯು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಚೀನಾದ ಜನನ ಪ್ರಮಾಣ ಕುಸಿದಿದೆ ಎಂಬ ನಾಟಕೀಯ ವರದಿಯನ್ನು ತೋರಿಸಿದ ನಂತರ ಈಗ ಅಸ್ತಿತ್ವದಲ್ಲಿರುವ ಎರಡು ಮಕ್ಕಳ ಮಿತಿಯ ಪ್ರಮುಖ ನೀತಿ ಬದಲಾವಣೆಯಾಗಿದೆ.

ದೇಶದ ಜನನ ಪ್ರಮಾಣವನ್ನು ಮತ್ತಷ್ಟು ಉತ್ತಮಗೊಳಿಸಲು, (ಚೀನಾ) ಒಂದು ವಿವಾಹಿತ ದಂಪತಿಗಳು ಮೂರು-ಮಕ್ಕಳನ್ನು ಹೊಂದಬಹುದಾದ ನೀತಿಯನ್ನು ಜಾರಿಗೆ ತರುತ್ತಿದೆ” ಎಂದು ಕ್ಸಿನ್ಹುವಾ  ವರದಿಯಲ್ಲಿ ತಿಳಿಸಿದೆ.

2016 ರಲ್ಲಿ, ಚೀನಾ ತನ್ನ ದಶಕದಷ್ಟು ಹಳೆಯದಾದ ಒಂದು-ಮಕ್ಕಳ ನೀತಿಯನ್ನು ರದ್ದುಗೊಳಿಸಿತ್ತು – ಆರಂಭದಲ್ಲಿ ಜನಸಂಖ್ಯೆಯ ಸ್ಫೋಟವನ್ನು ತಡೆಯಲು ಇದನ್ನು ವಿಧಿಸಲಾಯಿತು.

ನೀತಿ ಬದಲಾವಣೆಯು “ಬೆಂಬಲ ಕ್ರಮಗಳೊಂದಿಗೆ ಬರಲಿದೆ, ಇದು ನಮ್ಮ ದೇಶದ ಜನಸಂಖ್ಯಾ ರಚನೆಯನ್ನು ಸುಧಾರಿಸಲು ಅನುಕೂಲಕರವಾಗಲಿದೆ, ವಯಸ್ಸಾದ ಜನಸಂಖ್ಯೆಯನ್ನು ಸಕ್ರಿಯವಾಗಿ ನಿಭಾಯಿಸುವ ಮತ್ತು ಮಾನವ ಸಂಪನ್ಮೂಲಗಳ ಲಾಭವನ್ನು ಕಾಪಾಡಿಕೊಳ್ಳುವ ದೇಶದ ಕಾರ್ಯತಂತ್ರವನ್ನು ಪೂರೈಸುತ್ತದೆ” ಎಂದು ಕ್ಸಿನ್ಹುವಾ ಹೇಳಿದೆ.

ಖಾನ್‌ ಯುನಿಸ್‌ ಮತ್ತು ರಫಾಹ್‌ ನಗರಗಳ ಸುತ್ತಮುತ್ತ ಇಸ್ರೇಲ್‌ ದಾಳಿ 6 ಸಾವು

Wednesday, May 19th, 2021
Share

gajaಗಾಜಾ :  ಇಸ್ರೇಲ್‌ ಸೈನಿಕರ ಮತ್ತು ಹಮಸ್ ಉಗ್ರರ ಸಂಘರ್ಷ ಮುಂದುವರಿದಿದ್ದು  ಗಾಜಾದಲ್ಲಿ ಬುಧವಾರ ಬೆಳಿಗ್ಗೆ ಇಸ್ರೇಲ್‌ ನಡೆಸಿದ ವಾಯು ದಾಳಿಯಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ.

ಖಾನ್‌ ಯುನಿಸ್‌ ಮತ್ತು ರಫಾಹ್‌ ನಗರಗಳ ಸುತ್ತಮುತ್ತ 52 ಯುದ್ಧ ವಿಮಾನಗಳ ಮೂಲಕ 40 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ಹಮಸ್ ಉಗ್ರರು ಬಳಸುತ್ತಿದ್ದ ಸುರಂಗಗಳ ಮೇಲೆಯೂ ದಾಳಿ ನಡೆಸಲಾಗಿದೆ.

ಧರ್ಮ ಪ್ರಚಾರಕರು ಸೇರಿದಂತೆ ಸುಮಾರು 40 ಮಂದಿ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ ನಡೆಸುವ ಮುನ್ನ ಎಚ್ಚರಿಕೆ ನೀಡಲು ಕ್ಷಿಪಣಿ ದಾಳಿ ನಡೆಸಲಾಗಿತ್ತು. ಹೀಗಾಗಿ, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೇ ವೇಳೆ, ಹಮಸ್‌ ಸಂಘಟನೆ ಸಹ ರಾಕೆಟ್‌ ದಾಳಿ ನಡೆಸಿದೆ. ದಾಳಿ–ಪ್ರತಿದಾಳಿಯಿಂದ ನಾಗರಿಕರು ತತ್ತರಿಸಿದ್ದಾರೆ.

‘ಇಲ್ಲಿ ಎಲ್ಲವೂ ನಾಶವಾಗುತ್ತಿದೆ. ನಮಗೆ ಯಾರೂ ನೆರವಿಗೆ ಬರುತ್ತಿಲ್ಲ. ದೇವರೇ ನಮಗೆ ನೆರವಾಗಬೇಕು’ ಎಂದು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅಹ್ಮದ್‌ ಅಲ್‌–ಅಸ್ತಲ್‌ ಅಳಲು ತೋಡಿಕೊಂಡಿದ್ದಾರೆ.

ಈ ಮಧ್ಯೆ  ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಸಮುದಾಯದ ಒತ್ತಡ ಹೆಚ್ಚುತ್ತಿದೆ. ಕದನವಿರಾಮ ಘೋಷಿಸಲು ತಾತ್ವಿಕವಾಗಿ ಇಸ್ರೇಲ್‌ ಮತ್ತು ಹಮಸ್‌ ಸಂಘಟನೆಗಳು ಒಪ್ಪಿಕೊಂಡಿವೆ ಎಂದು ಈಜಿಪ್ಟ್ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಸಹ ಬುಧವಾರ ಸಂಘರ್ಷ ಅಂತ್ಯಗೊಳಿಸುವ ಕುರಿತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆ ಮಾತುಕತೆ ನಡೆಸಿದರು ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಸಂಘರ್ಷವನ್ನು ಅಂತ್ಯಗೊಳಿಸಲು ಯಾವುದೇ ರೀತಿಯ ಕಾಲಮಿತಿ ನಿಗದಿಪಡಿಸಿಲ್ಲ ಎಂದು ಇಸ್ರೇಲ್‌ ತಿಳಿಸಿದೆ.

‘ಹಮಾಸ್‌ ಸಂಘಟನೆಯನ್ನು ನಿಷ್ಕ್ರಿಯಗೊಳಿಸಲು ದಾಳಿ ಮುಂದುವರಿಸಲಾಗುವುದು. ಹಮಸ್‌ ವಿರುದ್ಧ ನಾವು ಜಯಗಳಿಸುತ್ತೇವೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ.

ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ದಾಳಿಯಲ್ಲಿ ಪೋಷಕರನ್ನು ಕಳೆದುಕೊಂಡ ಹಲವು ಮಕ್ಕಳು ಅನಾಥರಾಗಿದ್ದಾರೆ.

ಮೇ 10ರಿಂದ ಇದುವರೆಗೆ ಸುಮಾರು 63 ಮಕ್ಕಳು ಸಾವಿಗೀಡಾಗಿರಬಹುದು ಎಂದು ಗಾಜಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕರ ಮೇಲೆ ದಾಳಿ ನಡೆಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಸ್ರೇಲ್‌ ಸಮರ್ಥಿಸಿಕೊಂಡಿದೆ.

ಗಾಜಾ ಪ್ರದೇಶದಲ್ಲಿ ಒಂಬತ್ತು ಮೈಲಿ ಉದ್ದದ ಉಗ್ರರ ಸುರಂಗ ಮಾರ್ಗ ಮತ್ತು ಒಂಬತ್ತು ಉಗ್ರರ ಮನೆ ನಾಶ

Tuesday, May 18th, 2021
Share

Tunelsಗಾಜಾ  :  ಇಸ್ರೇಲ್ ಸೇನೆ ಗಾಜಾ ಪ್ರದೇಶದಲ್ಲಿ ಏರ್ ಸ್ಟ್ರೈಕ್ ನಡೆಸಿ 15 ಕಿಲೋಮೀಟರ್(ಒಂಬತ್ತು ಮೈಲಿ) ಉದ್ದದ ಉಗ್ರ ಸುರಂಗಗಳು ಮತ್ತು ಒಂಬತ್ತು ಹಮಾಸ್ ಕಮಾಂಡರ್ಗಳ ಮನೆಗಳನ್ನುನಾಶಪಡಿಸಿದೆ.

ಇಸ್ರೇಲ್ ಸೇನೆ ಕಳೆದ ಒಂದು ವಾರದಿಂದ ಗಾಜಾ ಸಿಟಿ ಮೇಲೆ ನಿಂತರ ದಾಳಿ ನಡೆಸುತ್ತಿದೆ. ಇಸ್ರೇಲಿ ಮಿಲಿಟರಿ ಹಮಾಸ್‌ನ ಉಗ್ರಗಾಮಿಗಳ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ.

ಗಾಜಾ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡವು ಹೆಚ್ಚು ಹಾನಿಗೊಳಗಾಗಿದೆ. ಈ ಹಿಂದಿನ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದು ಮೂರು ಕಟ್ಟಡಗಳು ನೆಲಸಮಗೊಂಡಿವೆ. ಏರ್ ಸ್ಟ್ರೈಕ್ ಗೂ ಮುನ್ನ 10 ನಿಮಿಷಗಳ ಮೊದಲು ಮಿಲಿಟರಿ ಎಚ್ಚರಿಕೆ ನೀಡಿತು. ಹೀಗಾಗಿ ಎಲ್ಲರೂ ಜಾಗ ಖಾಲಿ ಮಾಡಿದ್ದರು ಎಂದು ನಿವಾಸಿಗಳು ಹೇಳಿದ್ದಾರೆ.

ವೈಮಾನಿಕ ದಾಳಿಯಿಂದಾಗಿ  ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. “ಸಂಘರ್ಷ ಹೀಗೆ ಮುಂದುವರಿದರೆ ಪರಿಸ್ಥಿತಿಗಳು ಹದಗೆಡುತ್ತವೆ ಎಂದು ಗಾಜಾ ಮೇಯರ್ ಯಾಹ್ಯಾ ಸರ್ರಾಜ್ ಅಲ್-ಜಜೀರಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಗಾಜಾದ ಏಕೈಕ ವಿದ್ಯುತ್ ಕೇಂದ್ರವು ಇಂಧನದ ಕೊರತೆಯಿಂದಾಗಿ ಸ್ಥಬ್ಧಗೊಳ್ಳಲಿದೆ ಯು.ಎನ್. ಭೂಪ್ರದೇಶವು ಈಗಾಗಲೇ 8-12 ಗಂಟೆಗಳ ದೈನಂದಿನ ವಿದ್ಯುತ್ ಕಡಿತವನ್ನು ಅನುಭವಿಸುತ್ತದೆ. ಇನ್ನು ನೀರಿನ ಸರಬರಾಜು ಕಡಿಮೆಯಾಗಿದೆ ಎಂದರು.

ಗಾಜಾದಲ್ಲಿ ನೂರಾರು ವೈಮಾನಿಕ ದಾಳಿಯಲ್ಲಿ ಕನಿಷ್ಠ 188 ಪ್ಯಾಲೆಸ್ಟೀನಿಯಾದ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 55 ಮಕ್ಕಳು ಮತ್ತು 33 ಮಹಿಳೆಯರು ಸೇರಿದ್ದಾರೆ, 1,230 ಜನರು ಗಾಯಗೊಂಡಿದ್ದಾರೆ. ಇತ್ತ ಇಸ್ರೇಲ್ ಕಡೆ 5 ವರ್ಷದ ಬಾಲಕ ಮತ್ತು ಯೋಧ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಗಾಜಾದ ಪ್ಯಾಲೇಸ್ಟಿನಿಯನ್ ಉಗ್ರರು ಇಸ್ರೇಲ್‌ ಮೇಲೆ 3,100 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದಾರೆ.

ಮೆಕ್ಸಿಕೋದ ಆಂಡ್ರಿಯಾ ಮೆಜಾ 69ನೇ ಮಿಸ್ ಯೂನಿವರ್ಸ್, ಭಾರತದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಮೂರನೇ ರನ್ನರ್ ಅಪ್

Tuesday, May 18th, 2021
Share

Andriyaಫ್ಲೋರಿಡಾ: ಮೆಕ್ಸಿಕೋದ 26 ವರ್ಷದ ಆಂಡ್ರಿಯಾ ಮೆಜಾ 69ನೇ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದಾರೆ. ಭಾರತದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಮೂರನೇ ರನ್ನರ್ ಅಪ್ ಆಗಿದ್ದಾರೆ.

ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಆಂಡ್ರಿಯಾ ಭುವನ ಸುಂದರಿ ಕಿರೀಟ ಗೆದ್ದರೆ ಬ್ರೆಜಿಲ್ ನ ಜೂಲಿಯ ಗಾಮಾ ಮೊದಲ ರನ್ನರ್ ಅಪ್ ಹಾಗೂ ಪೆರುವಿನ ಜಾನಿಕ್ ಮಾಸೆಟಾ ಎರಡನೇ ರನ್ನರ್ ಆಪ್ ಆಗಿದ್ದಾರೆ.

ಈ ಬಾರಿ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 70 ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿದ್ದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಮೂರನೇ ರನ್ನರ್ ಅಪ್ ಆಗಿದ್ದಾರೆ.

Adline-Castelino

ಭಾರತ ಗಾಢ ನಿದ್ದೆಯಲ್ಲಿ ಮಲಗಿದೆ, ಇಸ್ಲಾಂ ವೇಗವಾಗಿ ಬೆಳೆಯುತ್ತಿದೆ : ಸೌದಿ ಅರಬ್‌‌ನ ಪ್ರೊಫೆಸರ್ ನಾಸಿರ್ ಬಿನ್ ಸುಲೇಮಾನ್

Wednesday, March 17th, 2021
Share

Nasir-bin-Suleimanರಿಯಾದ್  : ಸೌದಿ ಅರಬ್‌‌ನ ಪ್ರೊಫೆಸರ್ ನಾಸಿರ್ ಬಿನ್ ಸುಲೇಮಾನ್ ಉಲ್ ಉಮರ್, “ಭಾರತ ಗಾಢ ನಿದ್ದೆಯಲ್ಲಿ ಮಲಗಿದೆ, ಇಸ್ಲಾಂ ವೇಗವಾಗಿ ಬೆಳೆಯುತ್ತಿದೆ ಹಾಗು ಸಾವಿರಾರು ಮುಸಲ್ಮಾನರು ಪೋಲಿಸ್, ಸೇನೆ, ಅಧಿಕಾರಶಾಹಿ ಹಾಗು ಇತರೇ ಕ್ಷೇತ್ರಗಳಲ್ಲಿ ಒಳಹೊಕ್ಕು ಸಿಸ್ಟಮ್‌ನಲ್ಲಿ ಪ್ರವೇಶಿಸಿದ್ದಾರೆ ಹಾಗು ಇಸ್ಲಾಂ ಭಾರತದಲ್ಲಿ ಅತಿ ದೊಡ್ಡ ಧರ್ಮವಾಗಿದೆ.

ಇಂದು ಭಾರತ ವಿನಾಶದಂಚಿಗೆ ತಲುಪಿದೆ. ಯಾವ ದೇಶ ಉದಯವಾಗುವುದಕ್ಕೆ ಹಲವಾರು ದಶಕಗಳೇ ಬೇಕಾಗುತ್ತದೆಯೋ ಅದೇ ರೀತಿ ಅದರ ವಿನಾಶವಾಗೋಕೂ ಸಮಯ ತೆಗೆದುಕೊಳ್ಳುತ್ತದೆ. ಭಾರತ ರಾತ್ರೋ ರಾತ್ರಿ ನಾಶವಾಗಲ್ಲ. ಇದನ್ನ ನಿಧಾನವಾಗಿ ನಾಶ ಮಾಡಲಾಗುವುದು. ಮುಸ್ಲಿಮರು ನಿರಂತರವಾಗಿ ಮತ್ತು ಬಹಳ ಗಂಭೀರವಾಗಿ ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಭಾರತವು ನಿಶ್ಚಿತವಾಗಿ ನಾಶವಾಗಲಿದೆ” ಎಂದಿದ್ದಾರೆ.

ಭಾರತದಲ್ಲಿ ಪ್ರತಿದಿನ ಸುಮಾರು 65,000 ಶಿಶುಗಳು ಜನಿಸುತ್ತವೆ. ಈ ಪೈಕಿ ಸುಮಾರು 40,000 ಮುಸ್ಲಿಂ ಮಕ್ಕಳಾದರೆ ಹಿಂದೂಗಳು ಮತ್ತು ಇತರ ಧರ್ಮಗಳದ್ದು ಕೇವಲ 25 ಸಾವಿರ ಮಕ್ಕಳು ಜನಿಸುತ್ತವೆ. ಅಂದರೆ, ಮಕ್ಕಳ ಜನನ ಪ್ರಮಾಣವು ಮುಸ್ಲಿಮರ ಒಟ್ಟು ಜನಸಂಖ್ಯೆಯ ಸುಮಾರು 20% ಆಗಿದೆ‌. ಈಗ ಜನಿಸಿದ ಮಕ್ಕಳಲ್ಲಿ ಮುಸ್ಲಿಮರೇ ಬಹುಸಂಖ್ಯಾತರು ಮತ್ತು ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಈ ಅನುಪಾತದಲ್ಲಿ ನೋಡಿದರೆ 2050 ರ ವೇಳೆಗೆ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ.

ಭಾರತವು ಮುಸ್ಲಿಂ ರಾಷ್ಟ್ರವಾಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ ಕಾರಣ ಆಗ ಭಾರತವು ತಕ್ಷಣವೇ ದಂಗೆಯ ಗಲಭೆಯಲ್ಲಿ ಸುಟ್ಟುಹೋಗಲಿದೆ. ಮುಸ್ಲಿಮರು ಹಿಂದೂಗಳನ್ನು ಕೊಂದು ಅವರನ್ನು ನಾಶಗೊಳಿಸುತ್ತಾರೆ. ಇಂದು, ಸರ್ಕಾರದ ಅಂಕಿಅಂಶಗಳ ಪ್ರಕಾರ, ಮುಸ್ಲಿಮರು ಭಾರತದ ಜನಸಂಖ್ಯೆಯ ಸುಮಾರು 20% ರಷ್ಟಿದ್ದಾರೆ, ಆದರೆ ವಾಸ್ತವವಾಗಿ ಅವರು 25% ದಾಟಿದ್ದಾರೆ.

ಸರ್ಕಾರದ ಅಂಕಿಅಂಶಗಳು ತಪ್ಪು, ಏಕೆಂದರೆ ವಹಾಬಿ ಮುಸ್ಲಿಮರು ಜನಗಣತಿಯ ಸಮಯದಲ್ಲಿ ಉದ್ದೇಶಪೂರ್ವಕವಾಗಿ ತಮ್ಮ ನೈಜ ಸಂಖ್ಯೆಯನ್ನು ಮರೆಮಾಚುತ್ತಾರೆ ಮತ್ತು ಕಾಫಿರ್ ಹಿಂದೂಗಳಿಗೆ ತಿಳಿಯದಂತೆ ತಮ್ಮ ಜನಸಂಖ್ಯೆಯನ್ನ ಮರೆಮಾಚಿ ಅವರನ್ನ ಮೂರ್ಖರನ್ನಾಗಿಸುತ್ತಿದ್ದಾರೆ.

ಭಾರತದಲ್ಲಿ ಸೆಕ್ಯೂಲರಿದಂ ಹೆಸರಿನಲ್ಲಿ ಭಾರೀ ವಂಚನೆ ಮಾಡಲಾಗುತ್ತಿದೆ, ಆದರೆ ಹಿಂದೂಗಳ ದುರದೃಷ್ಟಕರ ಸಂಗತಿಯೆಂದರೆ ಅವರು ಇನ್ನೂ ಗಾಢವಾಗಿ ನಿದ್ರಿಸುತ್ತಿದ್ದಾರೆ. ಹಿಂದೂಗಳು ತಮ್ಮ ಕಾಶ್ಮೀರದಲ್ಲಿ ಏನಾಯ್ತು ಅನ್ನೋದನ್ನ ಈಗಲೂ ಅರ್ಥ ಮಾಡಿಕೊಂಡಿಲ್ಲ ಅನ್ನೋದೇ ಆಶ್ಚರ್ಯಕರ ಸಂಗತಿಯಾಗಿದೆ, ಅಲ್ಲಿ ಹಿಂದೂಗಳು ತಮ್ಮ ಸಂಪತ್ತು, ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಬಿಟ್ಟು ಓಡಿಹೋದರು ಆದರೂ ಭಾರತದ ಹಿಂದೂ ಸಮಾಜ ಮಲಗಿಯೇ ಇತ್ತು, ಈಗಲೂ ಮಲಗಿದೆ.

ಭಾರತದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿರುವವರೆಗೆ ಮಾತ್ರ ಸೆಕ್ಯೂಲರಿಸಂ ಇರುತ್ತೆ‌. ಅವರು ಯಾವಾಗ ಅಲ್ಪಸಂಖ್ಯಾತರಾಗಿರುತ್ತಾರೋ ಆಗ ನಾವು ಏನು ಮಾಡುತ್ತೇವೆ ಅನ್ನೋದು ಗೊತ್ತೇ ಇಲ್ಲ. ಈ ಮೂ-ರ್ಖ ಹಿಂದೂಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ನಾವೇನು ಮಾಡಿದೆವು ಅನ್ನೋದನ್ನೂ ಅರ್ಥಮಾಡಿಕೊಂಡಿಲ್ಲ. ಹಿಂ-ದೂ ಎಂದಿಗೂ ಮಾತನಾಡುವುದಿಲ್ಲ, ಮೌನವಾಗಿರುತ್ತಾನೆ, ಆದ್ದರಿಂದ ಹಿಂದೂಗಳ ಭವಿಷ್ಯವು ಮುಳುಗುವುದು ಖಚಿತ ಎಂದಿದ್ದಾರೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅಥವಾ ಕಾಶ್ಮೀರ . ಎಲ್ಲಿಯಾದರೂ ನೋಡಿ, ಅವುಗಳ ಅಂತ್ಯ ಖಚಿತ. ಮುಸ್ಲಿಂ ಪ್ರಾಬಲ್ಯದ ಕೇರಳ, ಬಂಗಾಳ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಗೆ ಭೇಟಿ ನೀಡಿ, ಅಲ್ಲಿ ಮುಸ್ಲಿಮರು ತಮ್ಮ ಪ್ರದೇಶಗಳಿಂದ ಹಿಂದೂ ವಸಾಹತುಗಳಿಗೆ ವಲಸೆ ಹೋಗುತ್ತಿದ್ದಾರೆ. ನಿಮ್ಮ ನಗರದ ಮುಸ್ಲಿಂ ಬಾಹುಳ್ಯ ಏರಿಯಾಗೆ ಹೋಗಿ ಒಮ್ಮೆ ಕಣ್ಣು ದಿಟ್ಟಿಸಿ ಅವರನ್ನ ನೋಡಿ ಉಸಿರಾದರೂ ತೆಗೆದುಕೊಳ್ಳಲು ಸಾಧ್ಯವಾಗುತ್ತಾ ಟ್ರೈ ಮಾಡಿ ನೋಡಿ.

ಇದರ ಹೊರತಾಗಿ, ಜಾಂಬಿಯಾ ಮತ್ತು ಮಲೇಷ್ಯಾದಂತಹ ದೇಶಗಳ ಅದ್ಭುತ ಉದಾಹರಣೆಗಳೂ ಇವೆ. ಮುಸ್ಲಿಮರು ಬಹುಸಂಖ್ಯಾತರಾದ ಕೂಡಲೇ ಈ ಜಾತ್ಯತೀತ ದೇಶಗಳನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸಲಾಯಿತು. ಪ್ರತಿದಿನ ಹಿಂಸಾಚಾರ ನಡೆಯುತ್ತಿರುವ ಲಂಡನ್, ಸ್ವೀಡನ್, ಫ್ರಾನ್ಸ್, ನಾರ್ವೆಯ ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ. ಇದು ಯಾಕೆ ನಡೀತಿದೆ ಎಂದು ಎಂದಾದರೂ ಯೋಚಿಸಿದ್ದೀರ?

ಇದು ಶಾಂತಿದೂತರ ತಂತ್ರದ ಒಂದು ಭಾಗವಾಗಿದೆ, ಜನರಲ್ಲಿ ಇಂತಹ ಭೀತಿಯನ್ನು ಉಂಟುಮಾಡುವುದು, ಮಾತನಾಡಲು ಅವರಿಗೆ ಧೈರ್ಯವಿಲ್ಲದಂತಹ ಭಯವನ್ನು ಅವರಲ್ಲಿ ಮೂಡಿಸುವುದು. ನಿಮಗೆ ಅರ್ಥವಾಗುತ್ತಿಲ್ಲ, ಈ ಜನರು ನಮಾಜ್ ಹೆಸರಿನಲ್ಲಿ ದಿನಕ್ಕೆ 5 ಬಾರಿ ಮಸೀದಿಯಲ್ಲಿ ಒಟ್ಟುಗೂಡುತ್ತಿದ್ದಾರೆ ಮತ್ತು ನಿಮ್ಮ ವಿರುದ್ಧ ಸಂಚು ಹೂಡುತ್ತಿದ್ದಾರೆ. ಅದು ದಿನಕ್ಕೆ 5 ಬಾರಿ ನಮಾಜ್ ಮಾಡುವ ಮೂಲಕ ನಿಮ್ಮನ್ನು ಮುಗಿಸ-ವ ಪ್ರತಿಜ್ಞೆ ಮಾಡುತ್ತಿದ್ದಾರೆ.

ಇದೀಗ ಮುಚ್ಚಿರುವ ನಿಮ್ಮ ಕಣ್ಣುಗಳನ್ನು ಮತ್ತು ಬಾಯಿ ತೆರೆಯಲು, ಜನರಿಗೆ ಅರಿವು ಮೂಡಿಸುವ ಸಮಯ ಬಂದಿದೆ. ಸಮಯ ಕಡಿಮೆಯಿದೆ, ಯೋಚಿಸಿ, ಅರ್ಥಮಾಡಿಕೊಳ್ಳಿ

ಅಗರ್ವಾಲ್ ಸಾಹೇಬರು ತನ್ನ ಸೇವಕ ಅಬ್ದುಲ್‌ಗೆ “ನನಗೆ ಇಬ್ಬರು ಮಕ್ಕಳಿದ್ದಾರೆ, ಅವರ ಭವಿಷ್ಯದ ಬಗ್ಗೆ ನಾನು ಚಿಂತೆ ಮಾಡುತ್ತೇನೆ, ಆದರೆ ನಿಮಗೆ 12 ಜನ ಮಕ್ಕಳಿದ್ದಾರೆ, ಆದರೆ ಅವರ ಭವಿಷ್ಯದ ಬಗ್ಗೆ ನಿನಗೆ ಚಿಂತೆ ಕಾಡುವುದಿಲ್ಲವೇ?” ಎಂದು ಕೇಳುತ್ತಾರೆ.

ಇದಕ್ಕೆ ಅಬ್ದುಲ್ ಉತ್ತರಿಸುತ್ತ, “ಮಾಲೀಕರೆ ನನ್ನ 12 ಮಕ್ಕಳು ಮುಂದೆ 25 ವರ್ಷಗಳಾದ ಬಳಿಕ ನಿಮ್ಮ ಇದೇ ಅಂಗಡಿಯನ್ನ ವಶಪಡಿಸಿಕೊಳ್ತಾರೆ. ನೀವು ನಮಗಾಗೇ ಸಂಪಾದಿಸುತ್ತಿದ್ದೀರ, ನಾನ್ಯಾಕೆ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಲಿ? ಸಿಯಾಲ್‌ಕೋಟ್, ಲಾಹೋರ್, ಗುಜರವಾಲಾ, ಕರಾಚಿಯ ಹಿಂದೂ ಸೇಠುಗಳು ನಮಗಾಗೇ ಅವರ ದೊಡ್ಡ ದೊಡ್ಡ ಹವೇಲಿ (ಐಶಾರಾಮಿ ಬಂಗಲೆ) ಗಳನ್ನ, ಅಂಗಡಿಗಳನ್ನ ನಿರ್ಮಿಸಿದ್ದರಲ್ಲವೇ? ಅವೆಲ್ಲಾ ಈಗ ನಮ್ಮ ಬಳಿಯೇ ಇವೆ ಅಲ್ಲವೇ?”

ಹಾಗು ಸ್ವತಂತ್ರ ಭಾರತದ ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದುಗಳು ನಮಗೆಂದೇ ದೊಡ್ಡ ದೊಡ್ಡ ಹವೇಲಿ, ಅಂಗಡಿಗಳು, ಭೂಮಿ ಎಲ್ಲ ಸಂಪಾದಿಸಿದ್ದರಲ್ಲವೇ? ಕೊನೆಗೆ ಅವುಗಳನ್ನ ನಾವೇ ವಶಪಡಿಸಿ ಕೊಂಡೆವು. ಭವಿಷ್ಯದ ಬಗ್ಗೆ ಚಿಂತೆ ನಾವಲ್ಲ ನೀವು ಮಾಡಬೇಕು, ನಿಮ್ಮ ಭವಿಷ್ಯ ಈಗಾಗಲೇ ಬರೆದಾಗಿದೆ” ಅಂತಾನೆ. ಈ ಸಂಭಾಷಣೆಯ ಅರ್ಥವನ್ನೊಮ್ಮೆ ಸರಿಯಾಗಿ ಅರ್ಥ ಮಾಡಿಕೊಳ್ಳಿ.