ಬಿಜೈಯಲ್ಲಿ ಗ್ರಾಹಕರಿಗೆ ತೆರೆದುಕೊಂಡ ದಿ. ಓಶಿಯನ್ ಪರ್ಲ್ ಇನ್ ಹೊಟೇಲ್

Wednesday, September 11th, 2019
ocean In

ಮಂಗಳೂರು  : ಕರಾವಳಿ ಕರ್ನಾಟಕದ ಜನತೆಗೆ ದಿ. ಓಶಿಯನ್ ಪರ್ಲ್ ಮಂಗಳೂರು ಮತ್ತು ದಿ ಓಶಿಯನ್ ಪರ್ಲ್ ಉಡುಪಿ ಎಂಬ ಎರಡು ಐಷರಾಮಿ ಹೋಟೇಲನ್ನು ಪರಿಚಯಿಸಿದ ಸಾಗರ ರತ್ನ ಹೊಟೇಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಇದೀಗ ಮಂಗಳೂರು ನಗರದ ಜನತೆಗೆ ಅತಿಥ್ಯ ನೀಡುವ ಸಲುವಾಗಿ ತನ್ನ ಮಹತ್ತರ ಕೊಡುಗೆಯಾಗಿ ದಿ. ಓಶಿಯನ್ ಪರ್ಲ್ ಇನ್ ಎಂಬ ಹೊಟೇಲನ್ನು ಉದ್ಘಾಟಿಸಲಿದೆ. ಮಂಗಳೂರು ನಗರದ ಬಿಜೈ-ಕಾಪಿಕಾಡ್ ರಸ್ತೆಯಲ್ಲಿ ದಿ. ಓಶಿಯನ್ ಪರ್ಲ್ ಇನ್ ನಿರ್ಮಾಣಗೊಂಡಿದೆ. ಸೆಪ್ಟೆಂಬರ್ 11,2019 ರಂದು ಈ ಹೊಟೇಲ್ ಉದ್ಘಾಟನೆಗೊಳ್ಳಲಿದೆ. […]

ಮಂಗಳೂರಿಗೆ ಬಂದಿದೆ ಡೆಡ್‌ಸಿ ಉತ್ಪನ್ನಗಳು

Saturday, December 17th, 2016
dead-sea-products

ಮಂಗಳೂರು : ಮೊದಲ ಬಾರಿಗೆ ಇಂಡಿಯಾ ಬ್ಯೂಟಿ ಮಿನೆರಲ್ ದೊಡ್ಡ ಮಟ್ಟದ ಸತ್ತ ಸಮುದ್ರ ಉತ್ಪನ್ನಗಳನ್ನು ತಲೆಕೂದಲು, ಚರ್ಮ ಹಾಗೂ ದೇಹ ಸೌಂದರ್ಯಕ್ಕಾಗಿ ಹೂರತರುತ್ತಿದೆ. ಬ್ಯೂಟಿ ಮಿನೆರಲ್ಸ್ ಪ್ರಾಚೀನ ಸೌಂದರ್ಯದ ಅವಶ್ಯಕತೆಗಳನ್ನು ಡೆಡ್‌ಸಿ ಮೂಲಕ ಉತ್ಪಾದಿಸುತ್ತಿದೆ. ಇದು ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಉತ್ಪಾದಿಸುವುದಲ್ಲದೆ, ತುಂಬಾ ಅತ್ಯಾಧುನಿಕ ಅನುಭವಗಳನ್ನೊಳಗೊಂಡ ಉತ್ಪಾದನಾ ಪ್ರಕ್ರಿಯೆ ಮೂಲಕ ಹೊಸ ಹಾಗೂ ಉತ್ತಮ ವಸ್ತುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಡೆಡ್‌ಸಿಯು ಜಗತ್ತಿನ ಅತೀ ಗುಣಮಟ್ಟದ ಖನಿಜಗಳನ್ನು ಹೊಂದಿದ್ದು, ಇವು ಚರ್ಮದ ಕಾಳಜಿಯನ್ನು ವಿಶೇಷವಾಗಿ ನಿರ್ವಹಿಸುತ್ತವೆ. ಪ್ರಸಿದ್ಧ ಚಿತ್ರ […]

ಕರಾವಳಿ ಉತ್ಸವ ಮೈದಾನಿನಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭ

Saturday, August 27th, 2011
National Consumer Fair/ ರಾಷ್ಟ್ರೀಯ ಗ್ರಾಹಕರ ಮೇಳ

ಮಂಗಳೂರು : ನಗರದ ಕರಾವಳಿ ಉತ್ಸವ ಮೈದಾನಿನಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಾಹಕರ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್‌ ಶುಕ್ರವಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಬೃಹತ್‌ ಗ್ರಾಹಕ ಮೇಳವನ್ನು ಗ್ರಾಹಕರಿಗೆ ಮನರಂಜನೆ ನೀಡುವ ಹಾಗೂ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ನೆರವಾಗುವಂತೆ ರೂಪಿಸಬೇಕು ಎಂದರು. ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಈ ಗ್ರಾಹಕರ ಮೇಳವನ್ನು ಏರ್ಪಡಿಸಲಾಗುತ್ತಿದೆ. ಈ ರೀತಿಯ ಉಪಯುಕ್ತ ಮೇಳಗಳನ್ನು ಪ್ರತಿವರ್ಷವೂ ಏರ್ಪಡಿಸುವ ಅಗತ್ಯವಿದೆ. ಇದು ಹೆಚ್ಚಿನ […]

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ : ಹಳೆ ಅಡಿಕೆ ಕಿಲೋ. 179 ರೂ.

Saturday, August 27th, 2011
Arecanut Bunch/ಅಡಿಕೆ

ಪುತ್ತೂರು : ಅಡಿಕೆ ಮಾರುಕಟ್ಟೆಗೆ ಸರಿಯಾಗಿ ಪೂರೈಕೆ ಆಗದಿರುವುದರಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇನ್ನಷ್ಟು ಚೇತರಿಕೆ ಉಂಟಾಗಿದೆ. ಶುಕ್ರವಾರ ಹಳೆ ಅಡಿಕೆ ಕೆ.ಜಿ.ಯೊಂದರ 179 ರೂ. ಮತ್ತು ಹೊಸ ಅಡಿಕೆ ಕೆ.ಜಿ.ಯೊಂದರ 168 ರೂ.ಗಳಿಗೆ ವಿಕ್ರಯಗೊಂಡಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದಾರೆ. ಗಡಿ ಪ್ರದೇಶ ಕಾಸರಗೋಡು ಜಿಲ್ಲೆಯ ಬಾಯಾರು, ಪೆರ್ಲ ಪ್ರದೇಶದಲ್ಲಿ ಅಡಿಕೆ ಧಾರಣೆ ಪುತ್ತೂರಿಗಿಂತ ಕೆ.ಜಿ.ಯೊಂದರ 1 ರೂ. ಹೆಚ್ಚಿತ್ತು. ಎಂಬ ಮಾಹಿತಿಗಳು ಕೂಡಾ ಕೃಷಿಕರಿಂದ ಲಭ್ಯವಾಗಿದ್ದು, ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯ ಪರಿಸ್ಥಿತಿ […]

ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ

Saturday, August 21st, 2010
ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ

ಮಂಗಳೂರು : ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆಯ ಬಗ್ಗೆ ಮರಳು ಗುತ್ತಿಗೆದಾರರು, ಹೊಯಿಗೆ ದೋಣಿ ಮಾಲೀಕರು, ಕಾರ್ಮಿಕರು ಮತ್ತು ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮಾಲೀಕರ ಜಂಟಿ ಕ್ರಿಯಾ ಸಮಿತಿಯು ಇಂದು ಜಿಲ್ಲಾಧಿಕಾರಿಯ ಜೊತೆ ಸಂಜೆ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ ನಡೆಸಿತು. ಮರಳು ಅಕ್ರಮವಾಗಿ ಕೇರಳಕ್ಕೆ ಸಾಗಿಸುವುದನ್ನು ಕಡಿಮೆ ಮಾಡಲು ಜಿ.ಪಿ.ಎಸ್ ಅಳವಡಿಸುವುದರ ಬಗ್ಗೆ ಜಿಲ್ಲಾಧಿಕಾರಿಯವರು ಈಗಾಗಲೇ ಚರ್ಚೆ ನಡೆಸಿದ್ದು, ಮರಳು ಸಾಗಾಟದ ಲಾರಿಗೆ ಬದಲಾದ ಬಣ್ಣ, ಬೋನೇಟ್ ಗೆ ಡೈಮಂಡ್ ವೈಟ್, ಬಂಪರ್ ಗೆ […]