ಜೂನ್ 2 ರಂದು ‘ಕುಡ್ಲ ಸೀಮೆದೊಡತಿ ಮಂಗಳಾದೇವಿ’ ತುಳು ಭಕ್ತಿ ಗೀತೆ ಬಿಡುಗಡೆ
Thursday, June 1st, 2023
ಮಂಗಳೂರು : ದಯಾ ಕ್ರಿಯೇಷನ್ ಬಾಯಾರು ಆರ್ಪಿಸುವ ”ಕುಡ್ಲ ಸೀಮೆದೊಡತಿ ಮಂಗಳಾದೇವಿ” ತುಳು ಭಕ್ತಿ ಗೀತೆ ಯನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಜೂನ್ 2 ಶುಕ್ರವಾರ ಸಂಜೆ 6. ಗಂಟೆಗೆ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂಎಲ್ ಅಶ್ವಿನಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ BJMM ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರು ಉಪಸ್ಥಿತ ರಿರುವರು. ಕುಡ್ಲ ಸೀಮೆದೊಡತಿ ಮಂಗಳಾದೇವಿ. ಈ ಹಾಡಿಗೆ ಹರ್ಷಲ್ ಶೆಟ್ಟಿ […]