ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ಪ್ರಸ್ತುತ ದಿನಮಾನಗಳಲ್ಲಿ ಮದುವೆಯ ನಂತರದ ಜೀವನವು ಕೆಲವು ಮಾರ್ಪಾಡುಗಳನ್ನು ಹೊಂದಿರುತ್ತದೆ, ರಹಸ್ಯ ಪ್ರೀತಿಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಸಾಮಾನ್ಯ ವಿಷಯವಾಗಿದೆ. ತನ್ನ ಸಂಗಾತಿ ಹೊಂದಿರುವ ಅನೈತಿಕ ಸಂಬಂಧಗಳಿಂದ ಜೀವನದಲ್ಲಿ ಬಹುದೊಡ್ಡ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಇವೆಲ್ಲ ಆಗಲು ಕಾರಣ ದಾಂಪತ್ಯದಲ್ಲಿ ಸಂಗಾತಿಯೊಡನೆ ಆಸಕ್ತಿ ಕಳೆದುಕೊಳ್ಳುವಿಕೆ, ಮದುವೆಗೂ ಮುನ್ನ ಇರುವ ಬಲವಾದ ಸಂಬಂಧ ಮರುಕಳಿಸುವುದು, ದಂಪತಿಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಹಾಗೂ ಕೆಲವು ಗ್ರಹಗಳ ಪ್ರಭಾವಳಿಯಿಂದ ಇಂತಹ ಸಂಬಂಧಗಳು ನಕಾರಾತ್ಮಕ ವಾದಂತಹ ಫಲಿತಾಂಶ ತರುತ್ತದೆ.
ಲೈಂಗಿಕ ಅಭಿವ್ಯಕ್ತಿಯನ್ನು ನಿಯಂತ್ರಣ ಮಾಡುವ ಅಥವಾ ಅತಿ ಹೆಚ್ಚು ಅಭಿಲಾಷೆ ಹೊಂದುವಿಕೆ ವಿವಾಹೇತರ ಸಂಬಂಧಗಳಿಗೆ ಹೆಚ್ಚಾಗಿ ಕಾರಣವಾಗುತ್ತದೆ ಇದು ಕುಜ ಹಾಗೂ ಶುಕ್ರ ಗ್ರಹದ ಕಾರಣದಿಂದ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಮೇಲ್ಕಂಡ ಕಾರಣಗಳು ಸಹ ಅಡಕವಾಗಿರುತ್ತದೆ.
ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಶಾಸ್ತ್ರಾಧಾರಿತ ಕೆಲವು ಪರಿಹಾರ ಕಾರ್ಯಗಳು ಉಪಯುಕ್ತವಾಗಿರುತ್ತದೆ.
ಜಾತಕದಲ್ಲಿನ ದೋಷಗಳನ್ನು ಸರಿಯಾಗಿ ಅಧ್ಯಯನ ನಡೆಸಿ ಅದರ ಪರಿಹಾರ ಕಾರ್ಯಗಳನ್ನು ಮಾಡಬೇಕು.
ನಿಮ್ಮ ಸಂಗಾತಿಗೆ ನೀವು ಆಕರ್ಷಕರಾಗಿ ಕಾಣಲು ಕೆಲವು ಆಕರ್ಷಣ ತಂತ್ರಗಳು, ಯಂತ್ರಗಳು ಹಾಗೂ ವಶೀಕರಣ ದಂತಹ ಬಲವಾದ ತಾಂತ್ರಿಕ ಪ್ರಯೋಗಗಳು ಉತ್ತಮ ಫಲಿತಾಂಶ ನೀಡುತ್ತದೆ.
ನಿಮ್ಮ ದೈಹಿಕ ನ್ಯೂನ್ಯತೆಗಳನ್ನು ಅರಿತುಕೊಂಡು ಅದರ ಪರಿಹಾರಗಳನ್ನು ಮಾಡಿಕೊಳ್ಳಿ.
ನಿಮ್ಮ ಸಂಗಾತಿಯ ಅಪೇಕ್ಷೆಗಳು ಯಾವ ರೀತಿಯಲ್ಲಿ ಇರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡು ತಾವು ಅವರ ಅಪೇಕ್ಷೆಗಳನ್ನು ಈಡೇರಿಸಲು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು.
ಶಕ್ತಿದೇವತೆಗಳ ದೇಗುಲದಲ್ಲಿ 9 ಮಂಗಳವಾರ ಅಥವಾ ಶುಕ್ರವಾರ ಬೆಲ್ಲದಿಂದ ತಯಾರಿಸಿದ ಪ್ರಸಾದವನ್ನು ಮಾಡಿಸಿ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English