ಕಾರ್ಕಳ ಉತ್ಸವವು ಉತ್ತಮ ರೀತಿಯಲ್ಲಿ ಆಗುವಂತೆ ಸಚಿವರಿಂದ ಶ್ರೀ ವೆಂಕಟರಮಣ ದೇವರ ದರ್ಶನ

7:35 PM, Wednesday, March 9th, 2022
Share
1 Star2 Stars3 Stars4 Stars5 Stars
(No Ratings Yet)
Loading...

Sunil Kumar ಕಾರ್ಕಳ : ಕರ್ನಾಟಕದ ಇತಿಹಾಸದಲ್ಲೇ ಅತ್ಯಧ್ಬುತವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರೂ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಯುವ ಕಾರ್ಕಳ ಉತ್ಸವವು ಉತ್ತಮ ರೀತಿಯಲ್ಲಿ ಆಗುವಂತೆ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಒಂದನೇ ಮೊಕ್ತೇಸರರಾದ ಜಯರಾಮ ಪ್ರಭು, ಅರ್ಚಕರಾದ ಅನಿಲ್ ಜ್ಯೋಷಿ, ರವೀಂದ್ರ ಪುರಾಣಿಕ, ಪರ್ಯಾಯ ಅರ್ಚಕರಾದ ಗೋಪಾಲಕೃಷ್ಣ ಜ್ಯೋಶಿ, ಹಿತೈಷಿಗಳಾದ ಪಾಲಡ್ಕ ನರಸಿಂಹ ಪ್ರಭು, ಕೆ. ಸುರೇಂದ್ರ ನಾಯಕ್, ಹರಿಪ್ರಕಾಶ್ ಪ್ರಭು, ವಾಸುದೇವ ಮಲ್ಯ, ಬಿಜೆಪಿ ಕಾರ್ಯದರ್ಶಿ ಅನಂತಕೃಷ್ಣ ಶೆಣೈ, ಪಕ್ಷದ ವಕ್ತಾರ ಕೆ.ಎಸ್ ಹರೀಶ್ ಶೆಣೈ ಹಾಗೂ ದಿನೇಶ್ ಪೈ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English