ಹಾಸ್ಯಗಾರ ಕರ್ಕಿಯವರಿಗೆ ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭ

4:26 PM, Wednesday, July 17th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Comedian Karkiಮಂಗಳೂರು : ಯಕ್ಷಗಾನ ಕಲಾಕ್ಷೇತ್ರದ ಕಲಾಶಕ ಪುರುಷ ಶೇಣಿ ಗೊಪಾಲ ಕೃಷ್ಣಭಟ್ ಸಂಸ್ಮರಣಾರ್ಥವಾಗಿ ತಾ| 20-07-13 ಹಾಗೂ 21-07-13ರಂದು ಶ್ರೀ ವಿದ್ಯಾದಿರಾಜಕಲಾಕ್ಷೆತ್ರ, ಶಿರಸಿಯಲ್ಲಿ, ಯಕ್ಷಸಂಭ್ರಮ ಶಿರಸಿ ಇವರ ಸಹಯೋಗದಿಂದ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ “ಪಾದುಕ ಪ್ರದಾನ” ಹಾಗೂ “ವಿಭೀಷಣ ಪ್ರಪತ್ತಿ” ಎಂಬ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಗಲಿದೆ ಮತ್ತು ಶ್ರೀ ಎಂ.ಎಲ್.ಸಾಮಗರ ಅಧ್ಯಕ್ಷತೆಯಲ್ಲಿ, ಹಾಸ್ಯಗಾರ ಪರಮಯ್ಯ ನಾರಾಯಣ ಕರ್ಕಿಯವರಿಗೆ “ಶೇಣಿ ಪ್ರಶಸ್ತಿ” ಕಾರ್ಯಕ್ರಮವು ಜರಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಹರಿಕೃಷ್ಣ ಪುನರೂರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ವಿವರಿಸಿದರು.

ಪತ್ರಿಕಾಘೋಷ್ಟಿಯಲ್ಲಿ ಶ್ರೀ ಪಿ.ವಿ.ರಾವ್ ಉಪಸ್ಥಿತರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English