ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಕ್ಷಿತ್ ಎಸ್. ಪೂಜರಿ

5:48 PM, Saturday, August 17th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Student association ಮಂಗಳೂರು : 2013-14ನೇ ಸಾಲಿನ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆಯು ಆಗಸ್ಟ್ 17ರಂದು ಶ್ರೀ ದಿನಕರ ಶೆಟ್ಟಿಯವರ ನೇತೃತ್ವದಲ್ಲಿ ನಗರದ ಎನ್.ಜಿ.ಒ.  ಸಭಾಂಗಣದಲ್ಲಿ ನಡೆಯಿತು. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಕೀಲರ ಸಂಘದ  ಅಧ್ಯಕ್ಷರಾದ ಅಶೋಕ್ ಅರಿಗ ನೆರವೇರಿಸಿದರು.

Student association ಬಳಿಕ ಮಾತಾಡಿ   ವಿದ್ಯಾರ್ಥಿಗಳು ಕಾನೂನನ್ನು ಗೌರವಿಸಿ,ಗುರುಶಿಷ್ಯರ ಉದಾತ್ತ ಸಂಬಂಧಕ್ಕೆ ಬೆಲೆ ಕೊಟ್ಟು,ರಾಜಕೀಯ ರಹಿತ ಬಲಿಷ್ಠರಗಬೇಕು ಎಂದು ಹೇಳಿದರು.ಮುಖ್ಯ ಅಥಿತಿಗಳಾಗಿ ಭೋಜರಾಜ್ ವಾಮಂಜೂರು,ನಮ್ಮ ತುಳುನಾಡು ಟ್ರಸ್ಟನ ಅಧ್ಯಕ್ಷರಾದ ಜಿ.ವಿ.ಎಸ್.ಉಲ್ಲಾಳ್ ಉಪಸ್ಥಿತರಿದ್ದರು.ಹಾಗೆನೆ ಸ.ಕ.ವಿ.ಸ. ದ ನಾಯಕರುಗಳಾದ ಉತ್ತಮ್ ಆಳ್ವ, ಶಿಫಾಲ್ರಾಜ್,ನೀತಿನ್ ಮಾಡ ಮತ್ತಿತ್ತರು ಉಪಸ್ಥಿತರಿದ್ದರು.

Student association 2013-14ನೇ ಸಾಲಿನ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ರಕ್ಷಿತ್ ಎಸ್. ಪೂಜರಿ (ಕೆನಾರ ಕಾಲೇಜು), ಉಪಧ್ಯಕ್ಷರಾಗಿ ರಾಕೇಶ್ ಶೆಟ್ಟಿ(ಸೈಂಟ್ ಅಲೋಶಿಯಸ್ ಕಾಲೇಜು), ಪ್ರ.ಕಾರ್ಯದರ್ಶಿ ನಿಖೀಲ್(ಶ್ರೀ ಗೋಕರ್ಣತೇಶ್ವರ ಕಾಲೇಜು), ಕಾರ್ಯದರ್ಶಿ ರೂಪೇಶ್ ಬೆಲ್ಲಡ್ಕ(ಸೈಂಟ್ ಅಲೋಶಿಯಸ್ ಸಂಜೆ ಕಾಲೇಜು), ಕೋಶಾಧೀರಿಯಾಗಿ ಶಶಾಂಕ್ ಎನ್.ರಾವ್(ಶ್ರೀನಿವಾಸ್ ಕಾಲೇಜು) ಅಯ್ಕೆಗೊಂಡರು. ಕಾರ್ಯಕ್ರಮದ ನಂತರ ವಿ.ವಿ. ಕಾಲೇಜಿನಿಂದ ಲಾಲ್ ಬಾಗ್  ತನಕ ವಿಜಯೋತ್ಸವ ಮೆರವಣಿಗೆಯನ್ನು ನಡೆಸಲಾಯಿತು.

Student association

Student association

Student association

Student association

Student association

Student association

Student association

Student association

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English