ದಕ್ಷಿಣಕನ್ನಡ 17 ಲೋಕಸಭಾ ಚುನಾವಣೆ-14 ಅಭ್ಯರ್ಥಿಗಳು

7:56 PM, Saturday, March 29th, 2014
Share
1 Star2 Stars3 Stars4 Stars5 Stars
(No Ratings Yet)
Loading...

Ibrahim AB

ಮಂಗಳೂರು : 17 ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಇಂದು ಅಂತಿಮ ದಿನವಾಗಿದ್ದು, ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

1) ಜನಾರ್ಧನ ಪೂಜಾರಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), 2)ನಳಿನ್ ಕುಮಾರ್ ಕಟೀಲು (ಭಾರತೀಯ ಜನತಾ ಪಕ್ಷ), 3)ಮೂಸೆಕುಂಞ ಯಾನೆ ಅಬ್ದುಲ್ ಕರೀಂ(ಬಹುಜನ ಸಮಾಜ ಪಕ್ಷ) 4)ಕೆ.ಯಾದವ ಶೆಟ್ಟಿ (ಭಾರತೀಯ ಕಮ್ಯನಿಸ್ಟ್ ಪಕ್ಷ/ಮಾರ್ಕಿಸ್ಟ್),5) ಮಾರ್ಪಳ್ಳಿ ರಾಮಯ್ಯ ವಾಸುದೇವ(ಆಮ್ ಆದ್ಮಿ ಪಾರ್ಟಿ)6) ಸುಪ್ರೀತ್ ಕುಮಾರ್ ಪೂಜಾರಿ( ಹಿಂದೂಸ್ತಾನ್ ಜನತಾ ಪಾರ್ಟಿ)7) ಹನೀಫ್ ಖಾನ್ ಕೊಡಾಜೆ (ಸೋಶಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ/ಎಸ್ಡಿಪಿಐ)ಇತರೆ ಉಮೇದುವಾರರು 8)ಅಡ್ವೊಕೇಟ್ ಆನಂದ ಗಟ್ಟಿ, 9) ಕೆ.ಕುಶಲ ಬೆಳ್ಳಾರೆ, 10)ದೀಪಕ್ ರಾಜೇಶ್ ಕುವೆಲ್ಲೊ, 11)ಮೆಕ್ಸಿಂ ಪಿಂಟೋ, 12)ಸುದತ್ತ ಜೈನ್ ಶೀರ್ತಾಡಿ, 13)ಸುಬ್ರಹ್ಮಣ್ಯ, ಗೌಡ.ಕೆ 14)ಕೆ.ಎನ್.ಸೋಮಶೇಖರ್ ಇವರುಗಳು ಚುನಾವಣೆಯ ಅಂತಿಮ ಕಣದಲ್ಲಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English