ಕಲ್ಲಡ್ಕದ ಶ್ರೀರಾಮ ಮಂದಿರ ಲೋಕಾರ್ಪಣೆ

9:38 PM, Tuesday, April 19th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Kalladka Ramamandira

ಬಂಟ್ವಾಳ : ಶ್ರೀರಾಮ ಮಂದಿರ ಕಲ್ಲಡ್ಕದ ಲೋಕಾರ್ಪಣೆಯ ಅಂಗವಾಗಿ ದ್ವಜರೋಹಣವನ್ನು ರಾಷ್ಟ್ರೀಯ ಸಹಬೌದ್ದೀಕ್ ಪ್ರಮುಖ್ ಮುಕುಂದ ನೆರವೇರಿಸಿದರು.

ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳಿಂದ ಹೊರೆ ಕಾಣಿಕೆ , ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ , ಭಕ್ತಿ ಪೂರ್ವಕ ಕಾಣಿಕೆ ನೀಡಿದರು. ಅ ಬಳಿಕ ಉಗ್ರಾಣ ಮೂಹೂರ್ತ ನಡೆಯಿತು.

ಮಹಾಬಲ ಶೆಟ್ಟಿ . ಡಾ.ಪ್ರಬಾಕರ ಭಟ್ಟ್, ರುಕ್ಮಯ ಪೂಜಾರಿ ಪದ್ಮನಾಭ ಕೊಟ್ಟಾರಿ, ಜಿತೇಂದ್ರ ಎಸ್ ಕೊಟ್ಟಾರಿ, ವಿಕಾಶ್ ಪುತ್ತೂರು, ನಾರಾಯಣ ಸೋಮಾಯಾಜಿ, ನಾಗೇಶ್ ಕಲ್ಲಡ್ಕ , ವಜ್ರನಾಥ ಕಲ್ಲಡ್ಕ , ಯತಿನ್ ಕುಮಾರ್, ಸುಜಿತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English