ಅಶ್ರಫ್ ಕಲಾಯಿ ಕೊಲೆ‌ ಪ್ರಕರಣದ ಪ್ರಮುಖ ಆರೋಪಿ ಬಂಧನ

7:36 PM, Saturday, July 1st, 2017
Share
1 Star2 Stars3 Stars4 Stars5 Stars
(No Ratings Yet)
Loading...

Bharath Kumdelಮಂಗಳೂರು:  ಬೆಂಜನಪದವು ಎಂಬಲ್ಲಿ  ಎಸ್‌‌‌ಡಿಪಿಐ ಮುಖಂಡ‌ ಅಶ್ರಫ್ ಕಲಾಯಿ ಕೊಲೆ‌ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಭರತ್ ಕುಮ್ಡೇಲ್ನನ್ನು  ಪೊಲೀಸರು ಬಂಧಿಸಿದ್ದಾರೆ.

ಭಜರಂಗದಳ ಪುತ್ತೂರು ವಿಭಾಗದ ಸಹಸಂಚಾಲಕ ಭರತ್ ಕುಮ್ಡೇಲ್ ಕಲಾಯಿ ಕೊಲೆ‌ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿದ್ದು ಇದುವರೆಗೆ ಬಂಧನ ವಾಗಿರಲಿಲ್ಲ.

ಈ ಪ್ರಕರಣದಲ್ಲಿ ಒಟ್ಟು  ಆರು ಜನ ಆರೋಪಿಗಳನ್ನು ಬಂಧನವಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಕುಮ್ಡೇಲ್‌ನ ಬಂಧನವಾಗಿದೆ.

ಜೂನ್ 21ರಂದು ದ.ಕ ಜಿಲ್ಲೆಯ ಬೆಂಜನಪದವುನಲ್ಲಿ ಅಶ್ರಫ್ ಕೊಲೆ ನಡೆದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English