ಧರ್ಮಸ್ಥಳ: ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿವಿಧ ಸಂಘಗಳನ್ನು ರಚಿಸಿದ್ದು, ಅವುಗಳು ಹಮ್ಮಿಕ್ಕೊಂಡಂತಹ ವಿವಿಧ ಚಟುವಟಿಕೆಗಳನ್ನು ಮೆಲುಕು ಹಾಕುವಂತಹ ಕಾರ್ಯಕ್ರಮವನ್ನು ದಿನಾಂಕ 24/02/2018 ರಂದು ಹಮ್ಮಿಕ್ಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾವಾಣಿ ದಿನಪತ್ರಿಕೆಯ ಹಿರಿಯ ವರದಿರರಾಗಿರುವ ಶ್ರೀಯುತ ನಾಗರಾಜ್ ಪೂವಣಿಯವರು ವಹಿಸಿದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳು ಬರೇ ಪಾಠ ಪ್ರವಚನದಿಂದ ಜ್ನಾನವಂತರಾಗಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಗಳು ಕೂಡ ಅಗತ್ಯ ಎಂದು ನುಡಿದರು.
ಈ ಂದರ್ಭದಲ್ಲಿ ಶಾಲಾ ಮುಖ್ಯೋಪದ್ಯಾಯಿನಿ ಪರಿಮಳ ಎಂ.ವಿ. ಹಾಗು ಸಹ ಶಿಕ್ಷಕ ವೃಂದ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English