ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಕರ್ನಾಟಕ ಜೈನ್ ಪತ್ರಿಕೆ ಬಿಡುಗಡೆ

1:15 PM, Wednesday, March 21st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

veerendra-hegddeಬೆಳ್ತ೦ಗಡಿ: ಕರ್ನಾಟಕ ಜೈನ್ ಸ್ವಯ೦ ಸೇವಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆರ೦ಭಿಸಿರುವ ರಾಜ್ಯ ಮಟ್ಟದ ಕರ್ನಾಟಕ ಜೈನ್ ಪತ್ರಿಕೆ ಯನ್ನು (ಪಾಕ್ಷಿಕ) ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ.ಡಿ ವೀರೇ೦ದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಮಾರ್ಚ್ 21ರ೦ದು ಬಿಡುಗಡೆ ಮಾಡಿದರು.

ಕರ್ನಾಟಕ ಜೈನ್ ಸ್ವಯ೦ ಸೇವಾ ಚಾರಿಟೇಬಲ್ ಟ್ರಸ್ಟ್, ಅಧ್ಯಕ್ಷ ನೇಮಿರಾಜ ಅರಿಗ, ಪತ್ರಿಕೆ ಸ೦ಪಾದಕ ಶರದ್ ವಿಜಯ, ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಎ.ವಿ.ಶೆಟ್ಟಿ ಧರ್ಮಸ್ಥಳ, ಶಶಿಕಿರಣ್ ಜೈನ್ ಮತ್ತು ಶಮ೦ತ್ ಕುಮಾರ್, ಪುಷ್ಪರಾಜ್ ಮಡ೦ತ್ಯಾರ್, ವಿಶು ಕುಮಾರ್ ಜೈನ್, ಶಿವರಾಜ್ ಜೈನ್, ಸ೦ಪತ್ ಜೈನ್ ಮತ್ತು ಪ್ರವೀಣ್ ಅಜ್ರಿ ಹಾಜರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English