ಚಾಮುಂಡೇಶ್ವರಿಯಲ್ಲಿ ಸಿಎಂಗೆ ಭಾರಿ ಮುಖಭಂಗ…!

11:41 AM, Tuesday, May 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

siddaramaih-lossಮೈಸೂರು: ಸಿಎಂ ತವರು ಜಿಲ್ಲೆಯಲ್ಲಿ ಈ ಭಾರಿ ಮುಖ್ಯಮಂತ್ರಿ ಅವರಿಗೇ ಮುಖಭಂಗವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ 15 ಸಾವಿರಕ್ಕೂ ಮತಗಳ ಹಿನ್ನಡೆಯಲ್ಲಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 19 ನೇ ಸುತ್ತಿನ ಕ್ಷೇತ್ರದಲ್ಲೂ ಜೆಡಿಎಸ್ 17,986 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ತಿ. ನರಸಿಪುರದಲ್ಲಿ ಸಿಎಂ ಆಪ್ತ ಸಚಿವ ಮಹದೇವಪ್ಪ ಅವರಿಗೂ ಹಿನ್ನಡೆಯಾಗಿದೆ.

ಜೆಡಿಎಸ್ 52,143
ಕಾಂಗ್ರೆಸ್ 34,157
ಹುಣಸೂರು
ವಿಶ್ವನಾಥ್ 31452
ಮಂಜುನಾಥ್ 21773

ತಿ. ನರಸೀಪುರ 6 ನೇ ಸುತ್ತು ಮುಕ್ತಾಯ.
ಜೆಡಿಎಸ್‌ ಅಶ್ವಿನ್ ಕುಮಾರ್ 39586
ಕಾಂಗ್ರೆಸ್‌ನ ಡಾ.ಮಹದೇವಪ್ಪ -16832
ಬಿಜೆಪಿ ಎಸ್.ಶಂಕರ್- 2506

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English