ಬಂಟ್ವಾಳ: ಕಳೆದ ವರ್ಷ ಮತಾಂಧರಿಂದ ಹತ್ಯೆಗೀಡಾದ ಸ್ವಯಂಸೇವಕ ದಿ.ಶರತ್ ಮಡಿವಾಳರ ಬಲಿದಾನ ದಿನದಂದು ಸಜಿಪಮುನ್ನೂರಿನ ಕಂದೂರಿನಲ್ಲಿ ಶರತ್ ಮಡಿವಾಳರ ಸ್ಮಾರಕವನ್ನು ಆರ್.ಎಸ್.ಎಸ್ ಹಿರಿಯರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಜೂನ್ 7 ಶನಿವಾರ ಲೋಕಾರ್ಪಣೆಗೈದರು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ , ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English