ಶರತ್ ಮಡಿವಾಳರ ಸ್ಮಾರಕವನ್ನು ಆರ್.ಎಸ್.ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಅವರಿಂದ ಲೋಕಾರ್ಪಣೆ!

6:14 PM, Saturday, July 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

sharath-madivalಬಂಟ್ವಾಳ: ಕಳೆದ ವರ್ಷ ಮತಾಂಧರಿಂದ ಹತ್ಯೆಗೀಡಾದ ಸ್ವಯಂಸೇವಕ ದಿ.ಶರತ್ ಮಡಿವಾಳರ ಬಲಿದಾನ ದಿನದಂದು ಸಜಿಪಮುನ್ನೂರಿನ ಕಂದೂರಿನಲ್ಲಿ ಶರತ್ ಮಡಿವಾಳರ ಸ್ಮಾರಕವನ್ನು ಆರ್.ಎಸ್.ಎಸ್ ಹಿರಿಯರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಜೂನ್ 7 ಶನಿವಾರ  ಲೋಕಾರ್ಪಣೆಗೈದರು.

sharath-madival-2ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ  ಕಾರ್ಯದರ್ಶಿ ಶರಣ್ ಪಂಪುವೆಲ್ , ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉಪಸ್ಥಿತರಿದ್ದರು.sharath-madival--3

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English