ಶ್ರೀ ವೀರಾಂಜನೇಯ ಸೇವಾ ಸಮಿತಿಯಿಂದ ಎರಡು ಬಡವಿದ್ಯಾರ್ಥಿಗಳಿಗೆ ಸಹಾಯಧನ ನೆರವು

11:29 AM, Tuesday, July 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

harish-poonjaಬೆಳ್ತಂಗಡಿ: ಬಡವರ ಸೇವೆಯೆ ನಮ್ಮ ದ್ಯೇಯ ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟು ಶ್ರೀ ವೀರಾಂಜನೇಯ ಸೇವಾ ಸಮಿತಿಯು 1ವರ್ಷ 5ತಿಂಗಳ ಪಯಣದಲ್ಲಿ ಇಷ್ಟರವರೆಗೆ 17ಸೇವಾ ಯೋಜನೆ ಹಾಗೂ 3ತುರ್ತು ಸೇವಾಯೋಜನಯನ್ನು ನೀಡಿ ಬಡವರ ಕಣ್ಣಿರೊರೆಸುವ ಸಣ್ಣ ಕಾರ್ಯವನ್ನು ಮಾಡಿ ಮುಂದುವರಿಯುತ್ತಿದೆ.

22/07/2018ರಂದು ಮತ್ತೆ ಎರಡು ಬಡಕುಟುಂಬದ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸಕ್ಕಾಗಿ ಮೆಲಂತಬೆಟ್ಟು ಗುರುವಾಯನಕೆರೆ ಬೆಳ್ತಂಗಡಿ ಶಾಸಕರ ಕಚೇರಿಯಲ್ಲಿ ಶಾಕಕರಾದ ಹರೀಶ್ ಪೂಂಜ ಹಾಗೂ ಸಮಿತಿಯ ಸದಸ್ಯರ ಸಮ್ಕುಖದಲ್ಲಿ ಸಹಾಯಧನ ಹಸ್ತಾಂತರಿಸಲಾಯಿತು.

ಬೆಳ್ತಂಗಡಿ ಕನ್ಯಾಡಿಯ ಕುಮಾರಿ ವಿನುತ ಇವರಿಗೆ ವಿಧ್ಯಾಭ್ಯಾಸಕ್ಕಾಗಿ 8,000ರೂ ಹಾಗೂ ಮಂಗಳೂರು ಕೋಡಿಕಲ್ ನಿವಾಸಿ ಕುಮಾರಿ ಚೈತ್ರ ಇವರ ವಿಧ್ಯಾಭ್ಯಾಸಕ್ಕಾಗಿ 10,000ರೂ ಹಸ್ತಾಂತರಿಸಿದೆ.ಈ ಹಸ್ತಾಂತರ ಯಶಸ್ವಿಯಾಗಲೂ ಸಹಕರಿಸಿದ ಎಲ್ಲಾ ಶ್ರೀ ವೀರಾಂಜನೇಯ ಸೇವಾ ಸಮಿತಿಯ ಸರ್ವ ಸದಸ್ಯರಿಗೂ ತುಂಬು ಹ್ರದಯದ ಧನ್ಯವಾದಗಳು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English