ಇರಾ ಬಾವಬೀಡು ಪಟೇಲ್ ಶಂಕರ್ ಆಳ್ವ ನಿಧನ

9:19 PM, Tuesday, October 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shankar-Alvaಮಂಗಳೂರು  : ಇರಾ ಬಾವಬೀಡು ಪಟೇಲ್ ಮನೆತನದ,  ಪಟೇಲ್ ಶಂಕರ್ ಆಳ್ವ ಇವರು ಇಂದು ಬೆಳಗ್ಗೆ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಕಾಂಗ್ರೆಸ್ ಧುರೀಣ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮಂಜುನಾಥ ಭಂಡಾರಿ ಯವರ ಮಾವ.

ಇವರ ಅಂತ್ಯಕ್ರೀಯೆ ನಾಳೆ ಮಧ್ಯಾಹ್ನ ಇರಾ ಬಾವಬೀಡಿನಲ್ಲಿ ನಡೆಯಲಿದೆ.

ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ  ಸಂತಾಪ ವ್ಯಕ್ತ ಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English